Thursday, November 27, 2025

Sri Dharmasthala manjunatha

ನನ್ನಂತ ನೂರಾರು ಶಿವಕುಮಾರ್‌ಗಳು ನಿಮ್ಮನ್ನ ರಕ್ಷಿಸುತ್ತೇವೆ : ಧರ್ಮಾಧಿಕಾರಿಗಳಿಗೆ ಡಿಕೆಶಿ ಪ್ರಾಮಿಸ್..!

  ಮಂಗಳೂರು : ವೀರೇಂದ್ರ ಹೆಗ್ಗಡೆಯವರು ಧಾರ್ಮಿಕ, ಶೈಕ್ಷಣಿಕ, ಆರೋಗ್ಯ ಮುಂತಾದ ಕ್ಷೇತ್ರಗಳಿಗೆ ಅನನ್ಯವಾದ ಕೊಡುಗೆಯನ್ನು ನೀಡಿದ್ದಾರೆ. ಚತುರ್ವಿಧದಾನ ಪರಂಪರೆಯಿಂದ ಈ ದೇವಸ್ಥಾನ ಹೆಸರುವಾಸಿಯಾಗಿದೆ. ಮರಕ್ಕೆ ಬೇರಿದ್ದ ಹಾಗೆ, ಮನುಷ್ಯನಿಗೆ ನಂಬಿಕೆ. ನಂಬಿಕೆಯಿಂದ, ಮೋಕ್ಷ ಸಾಧನೆಗಾಗಿ ಜನರು ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಧರ್ಮ ನೂರಾದರೂ ತತ್ವವೊಂದೇ, ನಾಮ ಹಲವಾದರೂ ದೈವವೊಂದೇ, ಕರ್ಮ ಹಲವಾದರೂ ನಿಷ್ಠೆಯೊಂದೇ ಎಂದು...

ಪಿಎಂ ಕೇರ್ಸ್ ಫಂಡ್ ಗೆ ಧರ್ಮಸ್ಥಳ ಧರ್ಮಾಧಿಕಾರಿಯವರಿಂದ ದೇಣಿಗೆ

ಕರ್ನಾಟಕ ಟಿವಿ : ಶ್ರೀ ಧರ್ಮಸ್ಥಳ ಧರ್ಮಾಧಿಕಾರಿಗಳಾದ ಡಾ ಡಿ ವೀರೇಂದ್ರ ಹೆಗ್ಗಡೆಯವರು ಪಿಎಂ ಕೇರ್ಸ್ ಫಂಡ್ ಗೆ 5 ಕೋಟಿ ದೇಣಿಗೆಯನ್ನ ನೀಡಿದ್ದಾರೆ.  ಕೋವಿಡ್ ವಿರುದ್ಧ ಹೋರಾಟಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಹಣಕಾಸಿನ ನೆರವು ಕೇಳಿದ್ರು ಈ ಹಿನ್ನೆಲೆ ಡಾ. ಡಿ ವೀರೇಂದ್ರ ಹೆಗ್ಗಡೆಯವರು 5 ಕೋಟಿಯನ್ನ ನೀಡಿದ್ದಾರೆ.. ಕರ್ನಾಟಕ ಟಿವಿ, ದಕ್ಷಿಣ ಕನ್ನಡ ಜಿಲ್ಲೆ https://www.youtube.com/watch?v=W6348HAikMc
- Advertisement -spot_img

Latest News

9ನೇ ವರ್ಷದ ಪಾದಯಾತ್ರೆಹೋರಾಟ ಮಾಜಿ ಶಾಸಕ ಅಮೃತ ದೇಸಾಯಿ

ಧಾರವಾಡ: ಕಾರ್ತಿಕ ಮಾಸದ ಅಂಗವಾಗಿ ಉತ್ತರ ಕನ್ನಡ ಜಿಲ್ಲೆಯ ಉಳವಿಗೆ ಪಾದಯಾತ್ರೆ ಆರಂಭಿಸಿದ ಮಾಜಿ ಶಾಸಕ ಅಮೃತ ದೇಸಾಯಿ, ನಿರಂತರವಾಗಿ 9ನೇ ವರ್ಷದ ಪಾದಯಾತ್ರೆಗೆ ಇಂದು...
- Advertisement -spot_img