ಕಳೆದ ಎರಡು ವರ್ಷದಿಂದ ಸಂಕಷ್ಟಕ್ಕೆ ಸಿಲುಕಿರೋ ಜನರಿಗೆ ಕಂದಾಯ ಇಲಾಖೆಯಿಂದ ಹೊಸವರ್ಷಕ್ಕೆ ಬಂಪರ್ ಗಿಫ್ಟ್ ನೀಡಲು ನಿರ್ಧಾರಿಸಲಾಗಿದ್ದು, ಆಸ್ತಿ ವಹಿವಾಟು ಸಂಬಂಧಿಸಿದಂತೆ, ಯಾರು ಖರೀದಿ ಮಾಡುತ್ತಾರೆ, ಅಂತಹವರಿಗೆ ರೆವಿನ್ಯೂ, ಸೈಟ್, ಫ್ಲಾಟ್ ಗೈಡೆನ್ಸ್ ವ್ಯಾಲ್ಯು 10% ಕಡಿಮೆ ಮಾಡಿ ಆದೇಶ ಹೊರಡಿಸಲಾಗಿದೆ. ಅಗ್ರಿಮೆಂಟ್ ಮಾಡಿರೋ, ರಿಜಿಸ್ಟ್ರೇಷನ್ ಮಾಡಿಸಲು ತಯಾರಾಗಿರೋರಿಗೆ ಕಂದಾಯ ಇಲಾಖೆಯಿಂದ ಈ ಗಿಫ್ಟ್ ನೀಡಲಾಗಿದ್ದು, ಮೂರು ತಿಂಗಳವರೆಗೆ ಈ ಆಫರ್ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿಕೆ ನೀಡಿದ್ದಾರೆ. ರಾಜ್ಯದ ಲಕ್ಷಾಂತರ ಜನರಿಗೆ ಇದು ಅನ್ವಯವಾಗಲಿದ್ದು, 1-1-2022 ರಿಂದ 31-3-2022ರ ವರೆಗೂ ರಿಯಾಯಿತಿ ನೀಡಲು ನಿರ್ಧರಿಸಲಾಗಿದ್ದು, ರಾಜ್ಯದ ಸಚಿವರ ಜೊತೆ ಚರ್ಚೆ ಮಾಡಿ ಈ ನಿರ್ಧಾರ ಮಾಡಲಾಗಿದೆ ಎಂದಿದ್ದಾರೆ. ಆಯಾ ಪ್ರದೇಶದ ಗೈಡ್ಲೈನ್ಸ್ ವ್ಯಾಲ್ಯೂ ಪ್ರಕಾರ ಇದು ಅನ್ವಯ ಆಗಲಿದ್ದು, ಎಲ್ಲಾ ರೀತಿಯ ರಿಜಿಸ್ಟ್ರೇಷನ್ಗೆ ಇದು ಅನ್ವಯವಾಗಲಿದೆ ಎಂದು ಆದೇಶ ನೀಡಲಾಗಿದೆ.
https://www.youtube.com/watch?v=3QnFYwZijc0
https://www.youtube.com/watch?v=vbW-8lKu9Ro
https://www.youtube.com/watch?v=EB_MFgGVC2o
www.karnatakatv.net : ಬೆಂಗಳೂರು : ಒಂದು ವಾರದೊಳಗೆ ಸಚಿವ ಸಂಪುಟ ರಚನೆಯನ್ನು ಮಾಡಲಾಗುದು ಹಾಗೇ ಸಿಎಂ ರೆಸ್ ನಲ್ಲಿ ನನ್ನ ಹೆಸರು ಇದ್ದದ್ದು ನಿಜ.. ಬೇರೆ ಬೇರೆ ಕಾರಣದಿಂದ ಬೊಮ್ಮಾಯಿ ಅವರು ಆಯ್ಕೆಯಾಗಿದ್ದಾರೆ.. ಬಸವರಾಜ ಅವರು ಸಿಎಂ ಆಗಿರೋದು ನನಗೆ ನಾನೇ ಸಿಎಂ ಆಗಿರೋಹಾಗೇ ಸಂತೋಷವಾಗುತ್ತಿದೆ ಎಂದು ಆರ್ ಅಶೋಕ್ ಅವರು ತಿಳಿಸಿದ್ದಾರೆ.
https://www.youtube.com/watch?v=b29SFSl5E00
https://www.youtube.com/watch?v=ydN1c_azw_s
https://www.youtube.com/watch?v=56PrdorHW-I
ಎಲಾನ್ ಮಸ್ಕ್ ಅವರ ಟೆಸ್ಲಾ ಭಾರತದಲ್ಲಿ ತನ್ನ ಮೊದಲ ಸೆಂಟರ್ ಪ್ರಾರಂಭಿಸಲು ಸಜ್ಜಾಗಿದೆ. ಜುಲೈ 15ರಂದು ಮುಂಬೈನಲ್ಲಿ ಭಾರತದ ಫಸ್ಟ್ ಎಕ್ಸ್ಪೀರಿಯೆನ್ಸ್ ಸೆಂಟರ್ ಆರಂಭಿಸಲಿದೆ. ಟೆಸ್ಲಾ...