Thursday, October 23, 2025

stay heathy

ಒಣದ್ರಾಕ್ಷಿ ನೆನೆಸಿಟ್ಟ ನೀರಿನ್ನು ಕುಡಿದು ಆರೋಗ್ಯವಾಗಿರಿ.!

ಡ್ರೈ ಫ್ರೂಟ್ಸ್ ಅಂತ ಬಂದಾಗ ನಾವೆಲ್ಲಾ ಬಾದಾಮಿ, ಗೋಡಂಬಿ, ಪಿಸ್ತಾಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡ್ತೀವಿ. ಒಣದ್ರಾಕ್ಷಿಯನ್ನು ಮರೆತೇ ಬಿಡ್ತೀವಿ. ಆದರೆ ಒಣದ್ರಾಕ್ಷಿಯಲ್ಲಿರುವಂತಹ ಆರೋಗ್ಯ ಲಾಭಗಳನ್ನ ನೀವು ತಿಳಿದರೆ ಖಂಡಿತವಾಗಿಯೂ ಇದನ್ನ ತಪ್ಪದೇ ತಿನ್ನುವಿರಿ. ಒಣದ್ರಾಕ್ಷಿ ಅಂದರೆ ನಮಗೆ ನೆನಪಾಗೋದು ಸಿಹಿಪದಾರ್ಥಗಳ ಅಂದ ಹೆಚ್ಚಿಸಲು ಬಳಸುವ ಒಣಫಲ ಎಂದೇ ನಮ್ಮಲ್ಲಿ ಹೆಚ್ಚಿನವರು ಪರಿಗಣಿಸಿದ್ದಾರೆ. ಆದರೆ ಒಣ ದ್ರಾಕ್ಷಿಯಲ್ಲಿ...
- Advertisement -spot_img

Latest News

ಶಬರಿಮಲೆಯಲ್ಲಿ ರಾಷ್ಟ್ರಪತಿ ಮುರ್ಮು : ಬಿಗಿ ಭದ್ರತೆಯಲ್ಲಿ ಅಯ್ಯಪ್ಪನ ದರ್ಶನ

ಬಿಗಿ ಭದ್ರತೆಯೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದೇಶದ ಮಹಿಳಾ ರಾಷ್ಟ್ರಪತಿಯಾಗಿ ಈ ದೇಗುಲಕ್ಕೆ ಭೇಟಿ ನೀಡಿದವರು...
- Advertisement -spot_img