Friday, April 11, 2025

stress

Hairs-ಕೆಲಸ ಮಾಡಲು ಬೇಕಿರುವುದು ಕೂದಲಲ್ಲ ಆಲೋಚನೆಗಳು

Special news: ಇತ್ತೀಚಿನ ದಿನಗಳಲ್ಲಿ ಆಹಾರ ಪದ್ದತಿ ಇರಬಹುದು ಅಥವಾ ವಾತಾವರಣಕ್ಕೆ ಹೊಂದಾಣಿಕೆ ಆಗುತ್ತಿರುವುದಾಗಿರಬಹು ಅಥವಾ ವಂಶಾವಳಿಯಾಗಿರಬಹುದು ಇವೆಲ್ಲ ಕಾರಣಗಳಿಂದ ವಯಸ್ಸಿನ ಬೇಧವಿಲ್ಲದೆ ಪುರುಷರ ತಲೆ ಬೋಳಾಗುವುದನ್ನು ನೋಡುತ್ತಿರುತ್ತೇವೆ ಆದರೆ  ತಲೆ ಬೋಳಾಗಿದೆ ಎಂದು ಹಲವರು ಚಿಂತೆಯಲ್ಲಿ ಮುಳುಗಿರುತ್ತಾರೆ ಆದರೆ ಅದೊಂದು ಚಿಂತೆ ಬಿಟ್ಟರೆ ಎಲ್ಲವನ್ನು ಸಲೀಸಾಗಿ ಮುಗಿಸಬಹುದು. ಹೌದು ಸ್ನೇಹಿತರೆ ಒತ್ತಡದಲ್ಲಿ ಸಿಲುಕಿರುವ ನಾವುಗಳು...

ಕಛೇರಿಯಲ್ಲಿನ ಒತ್ತಡದಿಂದ ಉದ್ಯೋಗ ಬದಲಾಯಿಸುತ್ತಿರುವ ಉದ್ಯೋಗಿಗಳು

special story ಕಂಪನಿಗಳಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಒತ್ತಡದಿಂದಾಗಿ ಮತ್ತು ಟಾರ್ಗೇಟ್ ನಿಂದಾಗಿ ಉದ್ಯೋಗಿಗಳಿಗೆ ಕೆಲಸ ಮಾಡಲು ಕಷ್ಟವಾಗುತ್ತಿದೆ. ಕಛೇರಿಯಲ್ಲಿನ ಕೆಲಸದ ಒತ್ತಡದಿಂದಾಗಿ ಮನೆಯಲ್ಲಿಯೂ ಸಹ ಕಛೇರಿ ಕೆಲಸದಲ್ಲಿ ತೊಡಗಿರುವುದರಿಂದ ಉದ್ಯೋಗಿಗಳಿಗೆ ಮನೆಯಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಮನೆಯವರ ಕಡೆ ಸರಿಯಾಗಿ ಗಮನ ಕೊಡಲು ಆಗುತ್ತಿಲ್ಲ .ಒತ್ತಡ ಕಡಿಮೆ ಇರುವ ಕಡೆ ಕೆಲಸ ಮಾಡಲು ಬಯಸಿ ಹಲವಾರು...

ಟೆನ್ಶನ್‌ನಿಂದ ಮುಕ್ತಿ ಸಿಗಬೇಕಾ..? ಹಾಗಾದ್ರೆ ನಾವಿಲ್ಲಿ ಹೇಳಿರುವ ಆಹಾರ ತಿನ್ನಿ..

ಇಂದಿನ ಜೀವಮಾನದಲ್ಲಿ ಯುವಪೀಳಿಗೆಯ ಸಮಸ್ಯೆ ಅಂದ್ರೆ ಸ್ಟ್ರೆಸ್. ಕೆಲಸದ ಟೆನ್ಶನ್‌ನಿಂದ, ಕೌಟುಂಬಿಕ ಸಮಸ್ಯೆಯಿಂದ ಬೇಸತ್ತ ಯುವಕ ಯುವತಿಯರು, 30 ದಾಟುತ್ತಿದ್ದಂತೆ, ಮುದುಕರ ರೀತಿಯಾಗಿಬಿಡುತ್ತಾರೆ. 31ನೇ ವಯಸ್ಸಿಗೆ ಬಿಳಿ ಕೂದಲು, ರೋಗ ರುಜಿನಗಳು ಅಂಟಿಕೊಳ್ಳುವ ಭಯವೆಲ್ಲ ಕಾಡಲು ಶುರುವಾಗಿದೆ. ಹೀಗೆಲ್ಲ ಯಾಕಾಗುತ್ತಿದೆಯಂದರೆ, ಎಲ್ಲದಕ್ಕೂ ಟೆನ್ಶನ್ ತೆಗೆದುಕೊಳ್ಳುವ ಸ್ವಭಾವ ಹೆಚ್ಚಾಗುತ್ತಿರುವ ಕಾರಣ. ಇದಕ್ಕೆ ಕಾರಣವೇನಂದ್ರೆ ಆಹಾರ ಸೇವನೆಯ...
- Advertisement -spot_img

Latest News

ಯತ್ನಾಳ್​ಗೆ ಬೆಂಬಲ: ಜಯ ಮೃತ್ಯುಂಜಯ ಸ್ವಾಮೀಜಿಗೆ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಎಚ್ಚರಿಕೆ

Hubli News: ಹುಬ್ಬಳ್ಳಿ: ಶಾಸಕ ಬಸನಗೌಡ ಪಾಟೀಲ್​ ಯತ್ನಾಳ ಪರವಾಗಿ ಮತ್ತು ಒಂದು ಪಕ್ಷದ ಪರವಾಗಿ ಕೂಡಲಸಂಗಮದ ಪಂಚಮಸಾಲಿ ಗುರುಪೀಠಾಧ್ಯಕ್ಷ ಬಸವ ಜಯಮೃತ್ಯುಂಜಯ ಸ್ವಾಮೀಜಿಯವರು ಮಾತನಾಡಬಾರದು....
- Advertisement -spot_img