ಸುಂದರವಾದ ಕೇಶರಾಶಿ ಯಾರಿಗೆ ತಾನೇ ಬೇಡ ಹೇಳಿ..? ಇಂದಿನ ಕಾಲದ ಯುವಕ ಯುವತಿಯರಿಗೆ ಕಾಡುತ್ತಿರುವ ಸೌಂದರ್ಯ ಸಮಸ್ಯೆ ಅಂದ್ರೆ ಕೂದಲು ಉದುರುವ ಸಮಸ್ಯೆ. ಕೆಲವರಿಗೆ ಕೂದಲು ಚೆನ್ನಾಗಿ ಬೆಳೆದಿದ್ದರೂ, ಸುಕ್ಕುಗಟ್ಟಿರುತ್ತದೆ. ಅದರಲ್ಲಿ ಶೈನ್ ಇರೋದಿಲ್ಲಾ. ಹಾಗಾಗಿ ಇಂದು ಕೂದಲ ಆರೋಗ್ಯಕ್ಕಾಗಿ ನಾವು ಕೆಲ ಟಿಪ್ಸ್ ನೀಡಲಿದ್ದೇವೆ.
ಬೆಲ್ಲವನ್ನು ಹೀಗೆ ಉಪಯೋಗಿಸಿದರೆ ಆರೋಗ್ಯ ಲಾಭವನ್ನು ಪಡೆಯುವುದು ಗ್ಯಾರಂಟಿ..
ಮೊದಲನೇಯದಾಗಿ...
ನಾವು ಪ್ರತಿದಿನ ಹಲವು ತರಕಾರಿ, ಹಣ್ಣುಗಳನ್ನ ತಿಂತಿರ್ತೀವಿ. ಆದ್ರೆ ಅದನ್ನ ನಾವು ಸರಿಯಾದ ರೀತಿಯಲ್ಲೇ ತಿಂತಿದ್ದೀವಾ ಅನ್ನೋದು ಮಾತ್ರ ನಮಗೆ ಗೊತ್ತಿರೋದಿಲ್ಲಾ. ತಿನ್ನಬೇಕಲ್ಲಾ ಅಂತಾ ತಿಂತೀವಷ್ಟೇ. ಆಧ್ರೆ ನಾವು ಯಾವುದೇ ತರಕಾರಿ, ಹಣ್ಣನ್ನ ಸರಿಯಾದ ರೀತಿಯಲ್ಲಿ ತಿಂದಾಗಷ್ಟೇ ಅದು ನಮ್ಮ ದೇಹದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಆರೋಗ್ಯ ಸರಿಯಾಗಿರುವಂತೆ ನೋಡಿಕೊಳ್ಳುತ್ತದೆ. ಹಾಗಾಗಿ ನಾವಿಂದು...
ನವೆಂಬರ್ ಕ್ರಾಂತಿ ಆಗತ್ತಾ? ನಾಯಕತ್ವ ಬದಲಾವಣೆಗಳು ಆಗತ್ತಾ? ಅನ್ನೋ ಚರ್ಚೆಗಳ ನಡುವೆ, ಪ್ರಧಾನಿ ಮೋದಿ ಭೇಟಿ ಬಗ್ಗೆ ಸಿಎಂ ಸಿದ್ದರಾಮಯ್ಯ ಕಾರಣ ಬಿಚ್ಚಿಟ್ಟಿದ್ದಾರೆ. ಕರ್ನಾಟಕ ರಾಜಕೀಯದಲ್ಲಿ...