Friday, September 20, 2024

success

ವಯಸ್ಸಿನ ಬಗ್ಗೆ ಚಿಂತಿಸುವುದು ಬಿಡಿ, ನಿಮ್ಮ ಗುರಿಯ ಕಡೆ ಗಮನ ಕೊಡಿ..

Business Tips: ವಯಸ್ಸು ಅನ್ನೋದು ಒಂದು ಸಂಖ್ಯೆ ಅಂತಾ ಹಲವರು ಹೇಳುವುದನ್ನು ನೀವು ಕೇಳಿರುತ್ತೀರಿ. ಕೆಲವರ ಸೌಂದರ್ಯ ನೋಡಿ, ಈ ರೀತಿ ಹೇಳಲಾಗುತ್ತದೆ. ಕೆಲವರ ಟ್ಯಾಲೆಂಟ್ ನೋಡಿ ಈ ರೀತಿ ಹೇಳಲಾಗುತ್ತದೆ. ಯಾಕಂದ್ರೆ ವಯಸ್ಸು 50 ದಾಟಿದ ಬಳಿಕವೂ, ಹಲವರು ಪ್ರಸಿದ್ಧತೆ ಪಡೆದಿರುವುದನ್ನು ನೀವು ಕಂಡಿರಬಹುದು. ಈ ವಿಷಯಕ್ಕೆ ಸಂಬಂಧಿಸಿದಂತೆ ನಾವೊಂದು ಕಥೆ ಹೇಳಲಿದ್ದೇವೆ. ವಯಸ್ಸು...

ಬರೀ ಕೆಲವೇ ಕೆಲವು ಜನ ಜೀವನದಲ್ಲಿ ಸಫಲರಾಗಲು ಕಾರಣವೇನು..?

Tips For Life: ನಾವು ನೀವು ನೋಡಿದ ನೂರು, ಇನ್ನೂರು ಜನರಲ್ಲಿ ಬರೀ ಇಬ್ಬರೋ, ಮೂವರೋ ಜೀವನದಲ್ಲಿ ಸಫಲರಾಗಿರುವುದನ್ನು ನೀವು ನೋಡಿರುತ್ತೀರಿ. ಹಾಗಾದ್ರೆ ಯಾಕೆ ಬರೀ ಕೆಲವೇ ಕೆಲವು ಜನ, ಜೀವನದಲ್ಲಿ ಉದ್ಧಾರವಾಗುತ್ತಾರೆ. ತಾವಂದುಕೊಂಡ ಗುರಿ ಸಾಧಿಸುತ್ತಾರೆ..? ಈ ಬಗ್ಗೆ ತಿಳಿಯೋಣ ಬನ್ನಿ.. ಯಶಸ್ಸು ಹೊಂದುವವರ ಯೋಚನೆ ಮತ್ತು ಯಶಸ್ಸು ಹೊಂದದೇ ಇರುವವ ಯೋಚನೆ ಬೇರೆ...

ಯಶಸ್ವಿಯಾದ “ಸರ್ಕಸ್” ಸಿನಿಮಾ ಖುಷಿ ಹಂಚಿಕೊಂಡ ಚಿತ್ರತಂಡ

ಸಿನಿಮಾ ಸುದ್ದಿ: "ಸರ್ಕಸ್" ಚಿತ್ರ ಸಕ್ಸಸ್ ಆಯ್ತು .ಯಶಸ್ಸಿನ ಖುಷಿ ಹಂಚಿಕೊಂಡ ಚಿತ್ರತಂಡ .ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ತುಳು ಚಿತ್ರ ‘ಸರ್ಕಸ್’ . ಈ ಚಿತ್ರ ಜೂನ್ 23 ರಂದು ಬಿಡುಗಡೆಯಾಗಿ, ಯಶಸ್ವಿ ಒಂದು ವಾರ ಪೂರೈಸಿದೆ. ಎರಡನೇ ವಾರದಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. "ಸರ್ಕಸ್" ಚಿತ್ರದ ಸಕ್ಸಸ್ ಖುಷಿಯನ್ನು ಚಿತ್ರತಂಡದ...

ನಿಮ್ಮ ಮನೆಯಲ್ಲಿ ಪಕ್ಷಿಗಳನ್ನು ಸಾಕುತ್ತೀರಾ…? ಆ ಪಂಜರವೇ ನಿಮ್ಮ ಯಶಸ್ಸಿಗೆ ಅಡ್ಡಿಯಾಗುತ್ತೆ ಎಚ್ಚರ..!!

ಅನಗತ್ಯವಾಗಿ ಮನೆಯ ನೆಮ್ಮದಿ ಕೆಡಿಸುತ್ತದೆ. ಕುಟುಂಬ ಸದಸ್ಯರು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಪರಿಸ್ಥಿತಿ ಕೈ ಮೀರಿದಾಗ ನಾವು ವಾಸ್ತು ಶಾಸ್ತ್ರದತ್ತ ಗಮನ ಹರಿಸುತ್ತೇವೆ. ಅನೇಕ ಜನರು ಬೆಕ್ಕುಗಳು ಮತ್ತು ನಾಯಿಗಳು ಸೇರಿದಂತೆ ಕೆಲವು ಪಕ್ಷಿಗಳನ್ನು ತಮ್ಮ ಮನೆಗಳಲ್ಲಿ ಸಾಕುತ್ತಾರೆ. ಅವರನ್ನೂ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಆದರೆ ಕೆಲವು ವಾಸ್ತು ನಿಯಮಗಳನ್ನು ಪಾಲಿಸದ ಕಾರಣ ಅವರ ಮನೆಯ ವಾಸ್ತು ಹಾಳಾಗುತ್ತದೆ....

ಯಶಸ್ಸು ಮತ್ತು ಸಂಪತ್ತಿಗೆ 3 ಶಕ್ತಿಯುತ ಲಕ್ಷ್ಮಿ ಗಣೇಶ ಮಂತ್ರಗಳು..!

Devotional: ಲಕ್ಷ್ಮಿ ದೇವಿಯು ಸಂಪತ್ತು, ಯಶಸ್ಸು ಮತ್ತು ಸಮೃದ್ಧಿಯ ಆದಿ ದೇವತೆಯಾದ ವಿಷ್ಣುವಿನ ಪತ್ನಿ. ಗಣೇಶನು ಮಹಾದೇವ ಮತ್ತು ಪಾರ್ವತಿ ದೇವಿಯ ಮಗ. ಪ್ರತಿ ಮನೆಯಲ್ಲೂ ಲಕ್ಷ್ಮಿ ಮತ್ತು ಗಣೇಶನನ್ನು ಪೂಜಿಸಲಾಗುತ್ತದೆ. ಸಮೃದ್ಧಿಗಾಗಿ ಲಕ್ಷ್ಮಿ ದೇವಿಯನ್ನು ಪೂಜಿಸುವ ಮೊದಲು ಗಣೇಶನ ಆಶೀರ್ವಾದವನ್ನು ಪಡೆಯಬೇಕು ಎಂದು ಹೇಳಲಾಗುತ್ತದೆ. ವಿನಾಯಕನಿಲ್ಲದ ಲಕ್ಷ್ಮಿ ದೇವಿಯನ್ನು ಪೂಜಿಸುವವರಿಗೆ ದೇವಿಯ ಕೃಪೆ ಸಿಗುವುದಿಲ್ಲ. ಅದಕ್ಕಾಗಿಯೇ...

ಮನೆಯ ಗೋಡೆಯ ಗಡಿಯಾರ ನಿಮ್ಮ ಯಶಸ್ಸನ್ನು ನಿರ್ಧರಿಸುತ್ತದೆ…ಇದಕ್ಕೆ ಸಂಬಂಧಿಸಿದ ವಾಸ್ತು ನಿಯಮಗಳನ್ನು ತಿಳಿದುಕೊಳ್ಳಿ..!

Vastu: ವಾಸ್ತು ಶಾಸ್ತ್ರದ ಪ್ರಕಾರ ಮನೆಯೊಳಗೆ ಗೋಡೆಯ ಗಡಿಯಾರವನ್ನು ತಪ್ಪು ದಿಕ್ಕಿನಲ್ಲಿ ಇಟ್ಟರೆ, ಅದು ನಿಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ, ಅದು ಕೆಲವು ರೀತಿಯ ತೊಂದರೆಯನ್ನು ಉಂಟುಮಾಡುತ್ತದೆ. ಈ ಹಿನ್ನೆಲೆಯಲ್ಲಿ ವಾಸ್ತು ಪರಿಹಾರಗಳ ಬಗ್ಗೆ ತಿಳಿಯೋಣ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಸಮಯವು ಅತ್ಯಂತ ಅಮೂಲ್ಯವಾದ ವಸ್ತುವಾಗಿದೆ. ಕಳೆದ ಕಾಲ.. ಬಾಯಿಂದ ಜಾರಿದ ಮಾತು ಜೀವನದಲ್ಲಿ ಮತ್ತೆ...

ಈ 7 ಲಕ್ಷಣಗಳಿಂದಲೇ ನೀವು ಯಶಸ್ವಿಯಾಗುತ್ತೀರೋ, ಇಲ್ಲವೋ ಎಂದು ತಿಳಿಯಬಹುದು- ಭಾಗ 2

ಮೊದಲ ಭಾಗದಲ್ಲಿ ನಾವು ಯಾವ ಲಕ್ಷಣಗಳಿರುವವರು ಯಶಸ್ವಿಯಾಗುತ್ತಾರೆ ಅನ್ನೋ ವಿಷಯಕ್ಕೆ ಸಂಬಂಧಿಸಿದಂತೆ, 7 ಲಕ್ಷಣಗಳಲ್ಲಿ 3 ಲಕ್ಷಣಗಳ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ ಇನ್ನೂ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ.. ಈ 7 ಲಕ್ಷಣಗಳಿಂದಲೇ ನೀವು ಯಶಸ್ವಿಯಾಗುತ್ತೀರೋ, ಇಲ್ಲವೋ ಎಂದು ತಿಳಿಯಬಹುದು- ಭಾಗ 1 ನಾಲ್ಕನೇಯದಾಗಿ ಸಮಸ್ಯೆಗೆ ಪರಿಹಾರ ಕಂಡುಹಿಡಿಯಿರಿ. ಅದನ್ನು ಬಿಟ್ಟು ಸಮಸ್ಯೆಯನ್ನೇ...

ಪ್ರಯತ್ನಿಸಿದರೆ ಅತೀ ಬೇಗ ಯಶಸ್ಸಿನ ಉತ್ತುಂಗಕ್ಕೇರುವ ರಾಶಿಯವರಿವರು..

ಯಶಸ್ಸು ಅನ್ನೋದು ಅಷ್ಟು ಸುಲಭವಾಗಿ ಸಿಗುವಂತದ್ದಲ್ಲ. ಕೆಲವರು ದುಡ್ಡಿನ ಬಲವನ್ನಿಟ್ಟುಕೊಂಡು ಯಶಸ್ಸನ್ನು ಸಾಧಿಸಲು ಹೊರಡುತ್ತಾರೆ. ಮತ್ತೆ ಕೆಲವರು ಕಷ್ಟಪಟ್ಟು ಯಶಸ್ಸನ್ನು ಸಾಧಿಸಲು ಹೊರಡುತ್ತಾರೆ. ಇನ್ನು ಕೆಲವರು ಅಧಿಕಾರವಿರುವವರ ಮೂಲಕ ಯಶಸ್ಸು ಸಾಧಿಸಲು ಹೊರಡುತ್ತಾರೆ. ಆದ್ರೆ ಯಾರು ಏನೇ ಮಾಡಿದರೂ, ಯಶಸ್ಸು ಅನ್ನೋದು ಮಾತ್ರ ಎಲ್ಲರಿಗೂ ದಕ್ಕುವಂತದ್ದಲ್ಲ. ಯಶಸ್ಸು ಸಿಗಲು ಪ್ರಯತ್ನದ ಜೊತೆ ಲಕ್ ಕೂಡ...
- Advertisement -spot_img

Latest News

ಮಗನ ಶಾಲೆ ಫೀಸ್ ಕಟ್ಟಲು 18 ಗಂಟೆಗಳ ಕಾಲ ಕೆಲಸ ಮಾಡಿ, ನಿದ್ದೆ ಮಾಡಿದ್ದ ವ್ಯಕ್ತಿ ಸಾವು

International News: ಚೀನಾದ ಬೀಜಿಂಗ್‌ನಲ್ಲಿ ಓರ್ವ ತಂದೆ ತನ್ನ ಇಬ್ಬರು ಮಕ್ಕಳ ಶಾಲೆಯ ಫೀಸ್, ಮನೆ ನಿರ್ವಹಣೆಗೆ ಹಣ ಹೊಂದಿಸಲು 18 ಗಂಟೆಗಳ ಕಾಲ ಸತತವಾಗಿ...
- Advertisement -spot_img