Wednesday, June 18, 2025

sugama sanchara

ಬೆಂಗಳೂರಿನಲ್ಲಿ ಸಂಚರಿಸಲಿವೆ ಇನ್ನಷ್ಟು ಹೊಸ ಬಸ್ ಗಳು

ರಾಜ್ಯ ಸುದ್ದಿ: ಈಗಾಗಲೆ ರಾಜ್ಯ ಸರ್ಕಾರದಿಂದ ಹಲವಾರು ಇಲೆಕ್ಟ್ರಾನಿಕ್ ಬಸ್ಗಳು ನಗರದಲ್ಲಿ ಸಂಚಾರ ಮಾಡುತಿದ್ದು ಈಗ ಮತ್ತಷ್ಟು ಬಸ್ಗಳು ಹೊಸ ಸರ್ಕಾರದಿಂದ ಉಡುಗೊರೆಯಾಗಿ ದೊರೆಯಲಿವೆ ಹೌದು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಯ ಶಕ್ತಿ ಯೋಜನೆಯಿಂದಾಗಿ ದಿನೆ ದಿನೆ ಬೆಂಳೂರಿನ ಬಿಎಂಟಿಸಿ  ಸಂಚರಿಸುವವರ ಸಂಖ್ಯೆ ಜಾಸ್ತಿಯಾದ ಕಾರಣದಿಂದಾಗಿ ಈಗಿರುವ ಬಸ್ಗಳು ಸಾಲುತ್ತಿಲ್ಲ ಪ್ರಯಾಣಿಕರು ಓಡಾಡಲು ಪರದಾಡುವಂತಾಗಿದೆ. ಪ್ರಯಾಣಿಕರ ಸಂಕಷ್ಟಕ್ಕೆ...
- Advertisement -spot_img

Latest News

Vijayapura News: ಬಸವನಬಾಗೇವಾಡಿ ಪೊಲೀಸರಿಂದ ಕಳ್ಳಭಟ್ಟಿ ಸಾರಾಯಿ ಅಡ್ಡೆಯ ಮೇಲೆ ದಾಳಿ

Vijayapura News: ವಿಜಯಪುರ: ವಿಜಯಪುರದಲ್ಲಿ ಖಚಿತ ಮಾಹಿತಿಯ ಮೇರೆಗೆ ಪೋಲೀಸರು ಕಳ್ಳಭಟ್ಟಿ ಸಾರಾಯಿ ಅಡ್ಡೆಯ ಮೇಲೆ ದಾಳಿ ನಡೆಸಿದ್ದಾರೆ. ಬಸವನ ಬಾಗೇವಾಡಿಯ ಪೊಲೀಸರು, ವಿಜಯಪುರ ಜಿಲ್ಲೆ ಬಸವನ...
- Advertisement -spot_img