Thursday, April 24, 2025

Syed Adil Hussain Shah

 ಉಗ್ರರ ವಿರುದ್ಧ ಹೋರಾಡಿದ್ದ ಮುಸ್ಲಿಂ ಯುವಕ ! : ಆದಿಲ್‌ ಧೈರ್ಯ, ಸಾಹಸ ಮೆಚ್ಚಿದ ಒಮರ್‌ ಅಬ್ದುಲ್ಲಾ ..!

ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಭೀಕರ ಭಯೋತ್ಪಾದಕ ದಾಳಿಯಲ್ಲಿ ಬಲಿಯಾಗಿರುವ ಕನ್ನಡಿಗ ಮಂಜುನಾಥ್, ಭರತ್‌ ಭೂಷಣ್‌ ಹಾಗೂ ಕಾನ್ಪುರದ ನವ ಜೋಡಿ ಶುಭಂ ದ್ವಿವೇದಿಯವರ ನೋವಿನ ಕಥೆಗಳು ಭಾರತೀಯರಲ್ಲಿ ಕಣ್ಣೀರು ತರಿಸುತ್ತಿದೆ. ಆದರೆ ಇದೇ ತೆರನಾಗಿ ಕೆಲಸಕ್ಕೆ ಹೋಗಿದ್ದ ಮಗ ಮನೆಗೆ ಬಾರದೆ ಹೆಣವಾಗಿರುವ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ಕಾಶ್ಮೀರದ ಪಹಲ್ಗಾಮ್‌ನಲ್ಲಿ...
- Advertisement -spot_img

Latest News

ಕಾಶ್ಮೀರದಿಂದ ರಾಜ್ಯಕ್ಕೆ ಮರಳು ಪ್ರವಾಸಿಗರಿಗೆ ನೆರವು ನೀಡುತ್ತಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್

Kashmir: ಪಹಲ್ಗಾಮ್, ಏಪ್ರಿಲ್ 23: ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರನ್ನು ಗುರಿಯಾಗಿರಿಸಿ ನಡೆದ ಭಯೋತ್ಪಾದಕರ ದಾಳಿ ನಂತರ ಕರ್ನಾಟಕ ಸರ್ಕಾರದ ಪರವಾಗಿ ಸಂತ್ರಸ್ತ ಕನ್ನಡಿಗರ ನೆರವಿಗೆ...
- Advertisement -spot_img