International News: ಸಿರಿಯಾದಲ್ಲಿ ಮಾಜಿ ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ಸರ್ಕಾರ ಪತನದ ಹಲವು ತಿಂಗಳುಗಳ ಬಳಿಕ ಇದೀಗ ಮತ್ತೆ ಸಿರಿಯಾ ಅಲ್ಲಿ ನಾಗರಿಕ ಹಿಂಸಾಚಾರ ಮುಂದುವರೆದಿದ್ದು, ಹೆಣಗಳ ರಾಶಿಯೇ ಬಿದ್ದಿದೆ. ಕಳೆದ ಗುರುವಾರವಷ್ಟೇ ಇಲ್ಲಿನ ಲಟಾಕಿಯಾ ಪ್ರಾಂತ್ಯದಲ್ಲಿ ಅಂದಿನ ಅಸಾದ್ ಸರ್ಕಾರದಲ್ಲಿ ಮಿಲಿಟರಿ ಕಮಾಂಡರ್ ಆಗಿದ್ದ ಸುಹಿಲ್ ಅಲ್ ಹಸಾನ್ ತನ್ನ ಗುಂಪಿನೊಂದಿಗೆ ಸದ್ಯ...
International News: ಸಿರಿಯಾಕ್ಕೆ ಬಂಡುಕೋರರು ನುಸುಳಿ ಅಲ್ಲಿನ ಅಧ್ಯಕ್ಷ ದೇಶ ಬಿಟ್ಟು ಪಲಾಯನ ಮಾಡುವಂತೆ ಮಾಡಿ, ಸಿರಿಯಾವನ್ನು ತನ್ನದಾಗಿಸಿಕೊಂಡಿದ್ದಾರೆ. ಈ ಕಾರಣಕ್ಕೆ ಭಾರತ ಸರ್ಕಾರ, ಸಿರಿಯಾದಲ್ಲಿ ಇದ್ದ 75 ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದೆ.
ಸದ್ಯ ಭಾರತೀಯ ನಾಗರಿಕರು ಲೆಬನಾನ್ನಲ್ಲಿ ಇದ್ದು ಕೆಲವೇ ದಿನಗಳಲ್ಲಿ ಅವರನ್ನು ಭಾರತಕ್ಕೆ ಕರೆತರಲಾಗುತ್ತದೆ. ಸಿರಿಯಾದ ಸೈದಾ ಜೈನಾಬ್ ಎಂಬ ಸ್ಥಳದಲ್ಲಿ ಭಾರತೀಯರು...
Turkey-syria-Earthquake
ಬೆಂಗಳೂರು(ಫೆ.10): ಟರ್ಕಿ ಸಿರಿಯಾದಲ್ಲಿ ನಡೆದ ಭೂಕಂಪನ ಎಂಥಹ ಹೃದಯವನ್ನೂ ಕೂಡ ನಲುಗಿಸುತ್ತದೆ. ಇಂತಹ ಭೀಕರ ದುರಂತವನ್ನು ಎಂದೂ ಕಾಣದ ಟರ್ಕಿ ಜನ ಪ್ರತೀ ನಿತ್ಯ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ, ಈ ಸಂದರ್ಭದಲ್ಲಿ ಹಲವಾರು ಕರುಣಾಜನಕ ಕಥೆಗಳು ಕರುಳು ಹಿಂಡುತ್ತಿವೆ. ಇದೀಗ ಮತ್ತೊಂದು ಅಂತಹದ್ದೇ ಒಂದು ಮನಕಲಕುವ ಸನ್ನಿವೇಶ ಟರ್ಕಿಯಲ್ಲಿ ಕಾಣಸಿಕ್ಕಿದೆ.
ತನ್ನ 15ರ ಹರೆಯದ ಮಗಳು...
Turkey-syria-Earthquakes
ಬೆಂಗಳೂರು(ಫೆ.9): ಟರ್ಕಿ, ಸಿರಿಯಾ ದೇಶಗಳಲ್ಲಿ ಈಗಾಗಲೇ ನರಕ ಸದೃಶ ದೃಶ್ಯಗಳು ಒಂದಾದ ಮೇಲೊಂದು ಅಪ್ಪಳಿಸುತ್ತಲೇ ಇವೆ. ಜನರ ಪಾಡು ಹೇಳೋಕೆ, ನೋಡೋದಕ್ಕೆ ಅಸಾಧ್ಯ ಎಂಬ ಪರಿಸ್ಥಿತಿ ಉಂಟಾಗಿದೆ. ಇದರಿಂದ ವಿವಿಧ ದೇಶಗಳು ಟರ್ಕಿಯತ್ತ ಮುಖ ಮಾಡಿದ್ದು, ಭಾರತವೂ ನೆರವಿನ ಹಸ್ತ ಚಾಚಿದ್ದು, ಭೂಕಂಪಪೀಡಿತ ಟರ್ಕಿ ದೇಶಕ್ಕೆ ರಕ್ಷಣಾ ಕಾರ್ಯದಲ್ಲಿ ನೆರವಾಗಲು ಭಾರತದಿಂದ ಐದನೇ ವಿಮಾನ...
ಎಲಾನ್ ಮಸ್ಕ್ ಅವರ ಟೆಸ್ಲಾ ಭಾರತದಲ್ಲಿ ತನ್ನ ಮೊದಲ ಸೆಂಟರ್ ಪ್ರಾರಂಭಿಸಲು ಸಜ್ಜಾಗಿದೆ. ಜುಲೈ 15ರಂದು ಮುಂಬೈನಲ್ಲಿ ಭಾರತದ ಫಸ್ಟ್ ಎಕ್ಸ್ಪೀರಿಯೆನ್ಸ್ ಸೆಂಟರ್ ಆರಂಭಿಸಲಿದೆ. ಟೆಸ್ಲಾ...