ಈಗಿರುವ ತ.ತ್ರಜ್ಷಾನವನ್ನು ಬಳೆಸಿ ಕೃತಕ ಬುದ್ದಿಮತ್ತೆಯಿಂದ ತೊಂದರೆಗಳನ್ನು ಪರಿಹರಿಸಬಲ್ಲ ಹತ್ತು ಸಮಸ್ಯೆಗಳನ್ನು ಪಟ್ಟಿಮಾಡಬೇಕಿದೆ. 5ಜಿ ತಂತ್ರಜ್ಷಾನ ಬಳೆಕೆಯಿಂದ ಕೃಷಿ, ಶಿಕ್ಷಣ ಆರೋಗ್ಯ, ಔಷದಿ ಸೇರಿ ಹಲವು ಸಮಸ್ಯೆಗಳನ್ನು ಕೃತಕ ಬುದ್ದಿಮತ್ತೆಯಿಂದ ಪರಹರಿಸಿ ದೇಶದ ಜನರ ಜೀವನವನ್ನು ಸರಾಗವಾಗಿ ನಡೆಸುವಂತಾಗಬಕು. ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ದು ಹೊಂದಬೇಕು ಸಾರ್ವಜನಿಕರ ಆರೋಗ್ಯದಲ್ಲಿ ಸಧಾರಣೆ ಆಗಬೇಕು.
ವೆಬಿನಾರ್ನಲ್ಲಿ ತಂತ್ರಜ್ಞಾನ ಬಳಸಿ ಜೀವನ ಸುಗಮಗೊಳಿಸುವುದರ...
Mandya News: ಮಂಡ್ಯ: ಅಂಗನವಾಡಿ ಎಂದರೆ ಚಿಕ್ಕ ಚಿಕ್ಕ ಮಕ್ಕಳು ಓದಿ,ಬರೆದು, ಆಟವಾಡುತ್ತ, ಪೋಷ್ಟಿಕಾಂಶಗಳನ್ನು ಪಡೆಯುತ್ತ ಬೆಳೆಯುವ ವಿದ್ಯಾ ಕೇಂದ್ರ. ಆದರೆ ಇತ್ತೀಚಿನ ದಿನಗಳಲ್ಲಿ ಅಂಗನವಾಡಿ...