www.karnatakatv.net ತುಮಕೂರು: ಶಿರಾ : ಜನ ಸರ್ಕಾರಿ ಸಲವತ್ತು ಪಡೆಯಲು ಅಲೆದಾಡುವುದು ಸಾಮಾನ್ಯವಾಗಿದೆ. ಭ್ರಷ್ಟರಿಗೆ ಲಂಚ ಕೊಟ್ಟು ಜನ ಸುಸ್ತಾಗಿ ಹೋಗ್ತಾರೆ. ಆದರೂ ಸರ್ಕಾರಿ ಸವಲತ್ತುಗಳು ಸಿಗೋದು ಕಷ್ಟ. ಆದ್ರೆ, ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಕ್ಷೇತ್ರ ಕ್ಷಮತೆ ಕರ್ಯಕ್ರಮದಡಿ ಶಿರಾ ವಿಧಾನಸಭಾ ಕ್ಷೇತ್ರದದಲ್ಲಿ ತೇಜಸ್ವಿನಿ ರಾಜೇಶ್ ಗೌಡ ನೇತೃತ್ವದಲ್ಲಿ...
Mangaluru: ಲವ್ ಸೆಕ್ಸ್ ಧೋಕಾ ಪ್ರಕರಣದಲ್ಲಿ ಬಿಜೆಪಿ ಮುಖಂಡನ ಪುತ್ರನನ್ನು ಮಹಿಳಾ ಪೋಲೀಸರು ಬಂಧಿಸಿದ್ದಾರೆ. ಪುತ್ತೂರು ಬಿಜೆಪಿ ಘಟಕದ ಮುಖಂಡರ ಮಗ ಕೃಷ್ಣ.ಜೆ.ರಾವ್(21) ಬಂಧಿತ ಆರೋಪಿಯಾಗಿದ್ದು,...