Tuesday, May 13, 2025

Temples

ಭಾರತದಲ್ಲಿ ನಂಬಲಾರದ ಆರು ಹಿಂದೂ ದೇವಾಲಯಗಳು ..!

1.ಗ್ರಾನೈಟ್ ದೇವಾಲಯ: ಬೃಹದೀಶ್ವರ ದೇವಾಲಯ ,ತಮಿಳುನಾಡು ರಾಜ್ಯದ ತಂಜಾವೂರಿನಲ್ಲಿರುವ ಅಲರಾರೆಯಲ್ಲಿದೆ ಇದು ಅದ್ಭುತ ಶಿಲ್ಪ ಕಲೆಯೊಂದಿಗೆ ಕೂಡಿದೆ . ಹೆಚ್ಚಿನ ದೇವಾಲಯವು ಗ್ರಾನೈಟ್ ಕಲ್ಲಿನಿಂದ ಮಾಡಲ್ಪಟ್ಟಿದೆ. ಆದರೆ 60 ಕಿ.ಮೀ ವ್ಯಾಪ್ತಿಯಲ್ಲಿ ಎಲ್ಲಿಯೂ ಗ್ರಾನೈಟ್ ನಿಕ್ಷೇಪಗಳಿಲ್ಲ ಎಂಬುದು ಗಮನಾರ್ಹ. ಈ ದೇವಾಲಯದ ಗೋಪುರವನ್ನು 80ಟನ್ ಏಕಶಿಲೆಯ ಗ್ರಾನೈಟ್ ಬಂಡೆಯ ಮೇಲೆ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ದೂರದ...

ಹಲವು ರಹಸ್ಯಗಳು ಅಡಗಿರುವ ದೇವಾಲಯಗಳು..!

ನಮ್ಮ ದೇಶದ ದೇವಾಲಯಗಳ ಕೆಲವು ರಹಸ್ಯಗಳು ಎಲ್ಲರಿಗೂ ಆಶ್ಚರ್ಯವನ್ನುಂಟುಮಾಡುತ್ತವೆ. ಇನ್ನೂ ಕೆಲವು ದೇವಸ್ಥಾನಗಳಲ್ಲಿ ಅಡಗಿರುವ ರಹಸ್ಯಗಳು ಯಾರಿಗೂ ಅರ್ಥವಾಗುತ್ತಿಲ್ಲ. ಗುಜರಾತಿನಲ್ಲಿ ಗೊತ್ತಿಲ್ಲದ ರಹಸ್ಯಗಳನ್ನು ಮರೆಮಾಚುತ್ತಿರುವ 5 ದೇವಸ್ಥಾನಗಳ ಬಗ್ಗೆ ತಿಳಿದುಕೊಳ್ಳೋಣ . ಅಕ್ಷರಧಾಮ: ಗುಜರಾತ್‌ನ ರಾಜಧಾನಿ ಗಾಂಧಿನಗರದಲ್ಲಿರುವ ಅಕ್ಷರಧಾಮ ದೇವಾಲಯವು ಭಾರತ ಮತ್ತು ವಿಶ್ವದ ಅತಿದೊಡ್ಡ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಸ್ವಾಮಿನಾರಾಯಣನಿಗೆ ಸೇರಿದ್ದು. ಈ...

ಮೊಬೈಲ್ ನಿಂದ ಪೂಜಾರಿಗಳು ಮಂತ್ರ ಹೇಳೊದಕ್ಕೂ ಕಷ್ಟವಾಗುತ್ತಿದೆ : ಸಚಿವ ಆರ್.ಅಶೋಕ್

ಕೋಲಾರ: ದೇವರ ದರ್ಶನಕ್ಕೆಂದು ಬಂದ ಭಕ್ತಾದಿಗಳು ದೇವಸ್ಥಾನಗಳಲ್ಲಿ ಮೊಬೈಲ್ ಬಳಸುವುದು, ಫೋಟೋ ತೆಗೆಯುವುದು ಇಲ್ಲ ಪೋನಲ್ಲಿ ಮಾತನಾಡುವುದು ಸಾಮಾನ್ಯ. ಇದರಿಂದ ಬೇರೆಯವರಿಗೆ ತೊಂದರೆಯಾಗುತ್ತದೆ ಎಂಬ ಅರಿವಿಲ್ಲದಂತೆ ನಡೆದುಕೊಳ್ಳುತ್ತಾರೆ. ತಮಿಳುನಾಡು ರಾಜ್ಯದಲ್ಲಿ ದೇವಸ್ಥಾನಗಳಲ್ಲಿ ಮೊಬೈಲ್ ಬಂದ್ ಮಾಡಿರುವ ವಿಚಾರವಾಗಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್ ಮೊಬೈಲ್ ನಿಷೇಧ ಮಾಡಿರುವುದು ಒಳ್ಳೆಯದು. ಸಚಿವೆ ಶಶಿಕಲಾ ಜೊಲ್ಲೆ ಬಳಿ...

ಮಠ, ಮಂದಿರಗಳು, ಸಂಘ ಸಂಸ್ಥೆಗಳಿಗೆ 23 ಕೋಟಿ ಅನುದಾನ ಬಿಡುಗಡೆ ಮಾಡಿದ ಸರ್ಕಾರ

ಬೆಂಗಳೂರು: ರಾಜ್ಯದ ಮಠ, ಮಂದಿರಗಳಿಗೆ ಮತ್ತು ಸಂಘ ಸಂಸ್ಥೆಗಳಿಗೆ ಕರ್ನಾಟಕ ಸರ್ಕಾರ ಒಟ್ಟು 23.95 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸಿದೆ. ವೀರಶೈವ ಲಿಂಗಾಯತ ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟದ ಟ್ರಸ್ಟ್ ಅಡಿಯಲ್ಲಿ ಸ್ಥಾಪನೆಯಾಗಿದ್ದ ಮೂರನೇ ಪೀಠಕ್ಕೆ ರಾಜ್ಯದ ಪಂಚಮಸಾಲಿ ಸವಾಮೀಜಿಗಳ ಮಠಗಳ ಒಕ್ಕೂಟದ ಟ್ರಸ್ಟ್ ಗೆ 20 ಲಕ್ಷ ರೂಪಾಯಿ ಬಿಡಿಗಡೆ ಮಾಡಿದೆ. ಒಟ್ಟು 55...
- Advertisement -spot_img

Latest News

ಸೋಫಿಯಾ ಖುರೇಷಿ ಬಗ್ಗೆ ಹೀಗ್ಯಾಕಂದ್ರು..? : ವಿವಾದದ ಕಿಡಿ ಹೊತ್ತಿಸಿದ ಬಿಜೆಪಿ ಮಂತ್ರಿ..!

ಆಪರೇಷನ್ ಸಿಂಧೂರ್‌ ವಿಶೇಷ : ನವದೆಹಲಿ : ಪಾಕಿಸ್ತಾನದ ಭಯೋತ್ಪಾದಕ ಅಡಗುತಾಣಗಳ ಮೇಲೆ ದಾಳಿ ನಡೆಸುವ ಮೂಲಕ ಭಾರತೀಯ ಸೇನೆಯು 100ಕ್ಕೂ ಅಧಿಕ ಉಗ್ರರ ರುಂಡ ಚೆಂಡಾಡಿತ್ತು....
- Advertisement -spot_img