Sunday, April 13, 2025

tension

ಅಗತ್ಯವಿಲ್ಲದ ಚಿಂತೆಯಿಂದ ಪಾರಾಗುವುದು ಹೇಗೆ..?

Health Tips: ಜೀವನ ಅಂದಮೇಲೆ ಹಲವಾರು ಆಲೋಚನೆಗಳಿರುತ್ತದೆ. ಚಿಂತೆ, ದುಃಖ ಎಲ್ಲವೂ ಇರುತ್ತದೆ. ಆದರೆ ಕೆಲವು ವಿಷಯಗಳ ಬಗ್ಗೆ ನಾವು ವಿನಾಕಾರಣ ಚಿಂತೆ ಮಾಡುತ್ತೇವೆ. ಮುಂದೊಂದು ದಿನ ನಮಗೇ ಅನ್ನಿಸುತ್ತೇವೆ. ನಾವು ಬೇಡವಾದ ವಿಚಾರಕ್ಕೆಲ್ಲಾ ಎಷ್ಟು ಚಿಂತೆ ಮಾಡಿದೆವಲ್ಲಾ ಎಂದು. ಇಂದು ನಾವು ಅಗತ್ಯವಿಲ್ಲದ ಚಿಂತೆಯಿಂದ ಹೇಗೆ ಪಾರಾಗುವುದು ಎಂದು ಹೇಳಲಿದ್ದೇವೆ. ಚಿಂತೆ ಎಂಬ ಸಂತೆಯಿಂದ...

ಟೆನ್ಶನ್‌ನಿಂದ ಮುಕ್ತಿ ಸಿಗಬೇಕಾ..? ಹಾಗಾದ್ರೆ ನಾವಿಲ್ಲಿ ಹೇಳಿರುವ ಆಹಾರ ತಿನ್ನಿ..

ಇಂದಿನ ಜೀವಮಾನದಲ್ಲಿ ಯುವಪೀಳಿಗೆಯ ಸಮಸ್ಯೆ ಅಂದ್ರೆ ಸ್ಟ್ರೆಸ್. ಕೆಲಸದ ಟೆನ್ಶನ್‌ನಿಂದ, ಕೌಟುಂಬಿಕ ಸಮಸ್ಯೆಯಿಂದ ಬೇಸತ್ತ ಯುವಕ ಯುವತಿಯರು, 30 ದಾಟುತ್ತಿದ್ದಂತೆ, ಮುದುಕರ ರೀತಿಯಾಗಿಬಿಡುತ್ತಾರೆ. 31ನೇ ವಯಸ್ಸಿಗೆ ಬಿಳಿ ಕೂದಲು, ರೋಗ ರುಜಿನಗಳು ಅಂಟಿಕೊಳ್ಳುವ ಭಯವೆಲ್ಲ ಕಾಡಲು ಶುರುವಾಗಿದೆ. ಹೀಗೆಲ್ಲ ಯಾಕಾಗುತ್ತಿದೆಯಂದರೆ, ಎಲ್ಲದಕ್ಕೂ ಟೆನ್ಶನ್ ತೆಗೆದುಕೊಳ್ಳುವ ಸ್ವಭಾವ ಹೆಚ್ಚಾಗುತ್ತಿರುವ ಕಾರಣ. ಇದಕ್ಕೆ ಕಾರಣವೇನಂದ್ರೆ ಆಹಾರ ಸೇವನೆಯ...
- Advertisement -spot_img

Latest News

Political News: ಲಂಚ ಪ್ರಕರಣದಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಪುತ್ರಗೆ ಕ್ಲೀನ್ ಚಿಟ್‌

Political News: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಟೆಂಡರ್ ಪ್ರಕ್ರಿಯೆಯಲ್ಲಿ ಲಂಚ ಪಡೆದ ಆರೋಪದಲ್ಲಿ ಸಿಲುಕಿದ್ದ ನಿಗಮದ ಮಾಜಿ ಅಧ್ಯಕ್ಷ ಮಾಡಾಳ್ ವಿರೂಪಾಕ್ಷಪ್ಪ, ಅವರ...
- Advertisement -spot_img