www.karnatakatv.net : ಹಾವೇರಿ: ಆತ ಮೂಲತಃ ಕರ್ನಾಟಕದವನೇ ಆಗಿದ್ದರೂ, ಪಾತಕ ಲೋಕದಲ್ಲಿ ಸದ್ದು ಮಾಡಿದ್ದು ಮಾತ್ರ ಹೊರ ರಾಜ್ಯ ಗೋವಾದಲ್ಲಿ ಕಂಡ ಕಂಡವರಿಗೆ ಹಣಕ್ಕಾಗಿ ಕಿರುಕುಳ ಕೊಡುತ್ತಿದ್ದವನು ಹುಟ್ಟೂರಲ್ಲಿ ಬಂದು ಹತ್ಯೆ ಆಗಿದ್ದಾನೆ. ಅವನ ಕ್ರೂರ ಕ್ರೌರ್ಯ ಪಾಪಕ್ಕೆ ಗೆಳೆಯರೆ ನಡು ರಸ್ತೆಯಲ್ಲಿಯೇ ಕೊಚ್ಚಿ ಕೊಲೆಗೈದು ವಿಕೃತಿ ಮರೆದಿದ್ದಾರೆ. ನಟೋರಿಯಸ್ ರೌಡಿಯೊಬ್ಬನ ಹತ್ಯೆ ಕಂಡು...
ಕೋಲಾರ ಜಿಲ್ಲೆಯಲ್ಲೂ ಜಾತಿಗಣತಿಗೆ ಚಾಲನೆ ನೀಡಲಾಗಿದೆ. ಪ್ರಮುಖ ನಾಯಕರ ಮನೆಗಳಲ್ಲಿ ಸಮೀಕ್ಷೆ ನಡೆಸುವ ಮೂಲಕ, ಚಾಲನೆ ನೀಡಲಾಗಿದೆ. ಆದ್ರೆ ತಾಂತ್ರಿಕ ಸಮಸ್ಯೆ ಹಿನ್ನೆಲೆ, ಕೆಲ ಹೊತ್ತು...