www.karnatakatv.net : ಹಾವೇರಿ: ಆತ ಮೂಲತಃ ಕರ್ನಾಟಕದವನೇ ಆಗಿದ್ದರೂ, ಪಾತಕ ಲೋಕದಲ್ಲಿ ಸದ್ದು ಮಾಡಿದ್ದು ಮಾತ್ರ ಹೊರ ರಾಜ್ಯ ಗೋವಾದಲ್ಲಿ ಕಂಡ ಕಂಡವರಿಗೆ ಹಣಕ್ಕಾಗಿ ಕಿರುಕುಳ ಕೊಡುತ್ತಿದ್ದವನು ಹುಟ್ಟೂರಲ್ಲಿ ಬಂದು ಹತ್ಯೆ ಆಗಿದ್ದಾನೆ. ಅವನ ಕ್ರೂರ ಕ್ರೌರ್ಯ ಪಾಪಕ್ಕೆ ಗೆಳೆಯರೆ ನಡು ರಸ್ತೆಯಲ್ಲಿಯೇ ಕೊಚ್ಚಿ ಕೊಲೆಗೈದು ವಿಕೃತಿ ಮರೆದಿದ್ದಾರೆ. ನಟೋರಿಯಸ್ ರೌಡಿಯೊಬ್ಬನ ಹತ್ಯೆ ಕಂಡು...
National News: ದೇಶದಲ್ಲಿ ತೀವ್ರ ಪರ - ವಿರೋಧದ ಚರ್ಚೆಗೆ ಕಾರಣವಾಗಿರುವ ವಕ್ಫ್ ತಿದ್ದುಪಡಿಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆದಿದ್ದು, ವಕ್ಫ್ ಆಸ್ತಿಗಳಲ್ಲಿ...