Saturday, January 31, 2026

TipuSultan

KRS ಡ್ಯಾಂಗೆ ಟಿಪ್ಪು ಹೆಸ್ರು? ಬಿಜೆಪಿಗೆ ಜಮೀರ್ ಸವಾಲ್!

ಕಾವೇರಿ ನದಿಗೆ ಅಡ್ಡಲಾಗಿ ಡ್ಯಾಂ ಕಟ್ಟಿಸಬೇಕು ಎನ್ನುವ ಯೋಚನೆ ಟಿಪ್ಪು ಸುಲ್ತಾನ್‌ಗೆ ಇತ್ತು. ಆದರೆ, ಬಿಜೆಪಿಯವರಿಗೆ ಟಿಪ್ಪು ಸುಲ್ತಾನ್ ಮತ್ತು ಅಲ್ಪಸಂಖ್ಯಾತರ ವಿಚಾರ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಬರೀ ಜಾತಿ ಭೇದ ತಂದಿಡುವ ಕೆಲಸವನ್ನಷ್ಟೇ ಅವರು ಮಾಡುತ್ತಾರೆ ಎಂದು ವಸತಿ ಮತ್ತು ಅಲ್ಪಸಂಖ್ಯಾತರ ಇಲಾಖೆ ಸಚಿವ ಜಮೀರ್ ಅಹ್ಮದ್ ಖಾನ್ ಕಿಡಿಕಾರಿದರು. ಸರ್ಕಾರ ಕೆಆರ್‌ಎಸ್ ಜಲಾಶಯಕ್ಕೆ...
- Advertisement -spot_img

Latest News

ಫುಡ್‌ ಆ್ಯಪ್‌ನಲ್ಲಿ ಆರ್ಡರ್ ಮಾಡುವವರು ಈ ವ್ಯಕ್ತಿಯ ಮಾತು ಕೇಳಿ.. ಖಂಡಿತ ಶಾಕ್ ಆಗ್ತೀರಾ..

News: ಬೆಂಗಳೂರಿನಂಥ ಬೃಹತ್ ನಗರದಲ್ಲಿ ಕೆಲಸ ಅರಸಿ ಬರುವ ಹಲವರು ಸರಿಯಾಗಿ ಮನೆ ಮಾಡಿರುವುದಿಲ್ಲ. ಸೌಕರ್ಯ ಪಡೆದಿರುವುದಿಲ್ಲ. ಉತ್ತಮ ಸ್ಯಾಲರಿ ಇದ್ದರೂ, ಆಹಾರಕ್ಕಾಗಿ ಪರದಾಡುತ್ತಾರೆ. ಅಂಥವರಿಗಾಗಿಯೇ...
- Advertisement -spot_img