Wednesday, April 1, 2026

Tirupati Balaji

ತಿರುಪತಿ ‘ಹುಂಡಿ’ಯಲ್ಲಿ 100 ಕೋಟಿ ಕಳ್ಳತನ ? CCTVಯಲ್ಲಿ ಸೆರೆ

ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ, ತಿರುಪತಿಯ ತಿರುಮಲ ದೇವಸ್ಥಾನದ ಹುಂಡಿಯಲ್ಲಿ ಭಕ್ತರು ನೀಡಿದ ಹಣದಲ್ಲಿ 100 ಕೋಟಿ ರೂ.ಕ್ಕೂ ಅಧಿಕ ಲೂಟಿ ನಡೆದಿದೆ ಎಂಬ ಗಂಭೀರ ಆರೋಪವನ್ನು ಬಿಜೆಪಿ ಮುಖಂಡ ಭಾನು ಪ್ರಕಾಶ್ ರೆಡ್ಡಿ ಮಾಡಿದ್ದಾರೆ. ತಿರುಮಲ ತಿರುಪತಿ ದೇವಸ್ಥಾನ ಮಂಡಳಿಯ ಸದಸ್ಯರಾಗಿರುವ ಭಾನು ಪ್ರಕಾಶ್, ದೇವಸ್ಥಾನದ ಸಿಬ್ಬಂದಿ...

ಹೊಸ ಕೆಲಸ ಆರಂಭದ ಮುನ್ನ ಜನ ತಿರುಪತಿಗೆ ಭೇಟಿ ನೀಡಲು ಕಾರಣವೇನು..?

Spiritual: ಮನೆ ಕಟ್ಟಬೇಕು, ಉದ್ಯಮ ಆರರಂಭಿಸಬೇಕು, ಮದುವೆಯಾಗಬೇಕು, ಮನೆಯಲ್ಲಿ ಏನೋ ವಿಶೇಷ ಕಾರ್ಯಕ್ರಮವಿದೆ ಅಂದಾಗ ಕೆಲವರು, ತಿರುಪತಿಗೆ ಭೇಟಿ ನೀಡಿ, ತಿಮ್ಮಪ್ಪನ ದರ್ಶನ ಪಡೆದು ಬರುತ್ತಾರೆ. ಹಾಗಾದ್ರೆ ಯಾಕೆ ಶುಭ ಕಾರ್ಯಕ್ಕೂ ಮುನ್ನ ಜನ ತಿರುಪತಿಗೆ ಹೋಗೋದು ಅನ್ನೋ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ.. https://youtu.be/5J7x99Qhkyw ಶುಭಕಾರ್ಯಕ್ಕೂ ಮುನ್ನ ಕುಲದೇವರಿಗೆ, ಇಷ್ಟ ದೇವರ ಸನ್ನಿಧಾನಕ್ಕೆ ಭೇಟಿ ನೀಡಬೇಕು...
- Advertisement -spot_img

Latest News

Recipe: ಈ ಬೇಸಿಗೆಯಲ್ಲಿ ಮನೆಯಲ್ಲೇ ತಯಾರಿಸಿ ಮಖಾನಾ ಕುಲ್ಫಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಮಖಾನಾ, 10ರಿಂದ 15 ಬಾದಾಮಿ ಮತ್ತು ಗೋಡಂಬಿ, ಸ್ವಲ್ಪ ಕೇಸರಿ ದಳ, 1 ಸ್ಪೂನ್ ಹಾಲಿನ ಪುಡಿ, 1...
- Advertisement -spot_img