Friday, December 5, 2025

tulasidas

ತನ್ನ ಪತಿಯನ್ನು ವೇಶ್ಯೆಯ ಬಳಿ ಕರೆದೊಯ್ದ ಪತ್ನಿ ಮುಂದೇನಾಯ್ತು- ಭಾಗ 2

Spiritual: ಪತಿವೃತೆ ಪತಿಯನ್ನು ಕರೆದುಕೊಂಡು, ವೇಶ್ಯೆಯ ಬಳಿ ಹೋಗುವಾಗ, ಕಾಡಿನಲ್ಲಿ ಓರ್ವ ಋಷಿಯ ಮೇಲೆ ಕಳ್ಳತನದ ಆರೋಪ ಮಾಡಿ, ನೇಣಿಗೇರಿಸಲಾಗಿದ್ದು. ಆದರೆ ಅವರಿನ್ನು ಸಾವನ್ನಪ್ಪಿರಲಿಲ್ಲ. ಅವರ ಕುತ್ತಿಗೆಗೆ ಹಗ್ಗ ಕಟ್ಟಿದ ಕಾರಣ, ಅವರಿಗೆ ನೋವಾಗುತ್ತಿತ್ತು. ಈ ಬ್ರಾಹ್ಮಣ ಮತ್ತು ಅವನ ಪತ್ನಿ ಅದೇ ದಾರಿಯಿಂದ ಹೋಗುವಾಗ, ಬ್ರಾಹ್ಮಣ ಆ ಹಗ್ಗವನ್ನು ತುಳಿಯುತ್ತಾನೆ. ಆಗ ಋಷಿಯ...

ತನ್ನ ಪತಿಯನ್ನು ವೇಶ್ಯೆಯ ಬಳಿ ಕರೆದೊಯ್ದ ಪತ್ನಿ ಮುಂದೇನಾಯ್ತು- ಭಾಗ 1

Spiritual: ಯಾವುದಾದರೂ ಹೆಣ್ಣು ತನ್ನ ಪತಿಯನ್ನ ಓರ್ವ ವೇಶ್ಯೆಗೆ ಅರ್ಪಿಸುವುದನ್ನು ನೀವು ಎಲ್ಲಾದರೂ ಕೇಳಿದ್ದೀರಾ..? ಅಥವಾ ನೋಡಿದ್ದೀರಾ..? ಖಂಡಿತ ಸಾಧ್ಯವಿಲ್ಲ. ಏಕೆಂದರೆ, ಪ್ರತೀ ಹೆಣ್ಣಿಗೂ ತನ್ನ ಪತಿ ಎಂದರೆ, ತನ್ನದಷ್ಟೇ ಸ್ವತ್ತು ಅನ್ನೋ ಭಾವನೆ ಇರುತ್ತದೆ. ಆಕೆ ಅವನನ್ನು ಬೇರೆ ಹೆಣ್ಣಿನೊಂದಿಗೆ ನೋಡಲು ಇಚ್ಛಿಸುವುದಿಲ್ಲ. ಆದರೆ ನಾವಿಂದು ಹೇಳಲು ಹೊರಟಿರುವ ಕಥೆಯಲ್ಲಿ ಪತಿವೃತೆಯೊಬ್ಬಳು ಓರ್ವ...

ತುಳಸಿದಾಸರು ತಮ್ಮ ಪತ್ನಿಯನ್ನು ತೊರೆಯಲು ಕಾರಣವೇನು..?

ಕರ್ನಾಟಕದಲ್ಲಿ ಪಂಪ ರನ್ನ ಪೊನ್ನರು ಹೇಗೋ, ಅದೇ ರೀತಿ ಉತ್ತರ ಭಾರತದಲ್ಲಿ ತುಳಸಿದಾಸರು ಕೂಡ ಮಹಾನ್ ಕವಿಗಳು. ಅವರು ದೋಹಾ ಬರೆದು ಪ್ರಸಿದ್ಧರಾದವರು. ಹನುಮ ಭಕ್ತರಾದ ತುಳಸಿದಾಸರು ಹನುಮಾನ್ ಚಾಲೀಸಾವನ್ನ ಬರೆದವರು. ಇಂಥ ತುಳಸಿದಾಸರು, ತಮ್ಮ ಪತ್ನಿಯನ್ನ ತೊರೆದಿದ್ದರಂತೆ. ಹಾಗಾದ್ರೆ ಯಾಕೆ ಅವರು ತಮ್ಮ ಪತ್ನಿಯನ್ನ ತೊರೆದಿದ್ದರು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ತುಳಸಿದಾಸರ ಹೆಸರು...
- Advertisement -spot_img

Latest News

ಮೈಸೂರಿಗೆ ಮೆಗಾ ಅಪ್‌ಗ್ರೇಡ್! 4 KSRTC ಹೊಸ ಡಿಪೋ

ಮೈಸೂರಿನ ಸಾರಿಗೆ ವ್ಯವಸ್ಥೆ ಸುಧಾರಣೆಗೆ ಕೆಎಸ್‌ಆರ್‌ಟಿಸಿ ನಾಲ್ಕು ಹೊಸ ಬಸ್ ಡಿಪೋಗಳನ್ನು ಸ್ಥಾಪಿಸಲು ಯೋಜನೆ ರೂಪಿಸಿದೆ. ‘ಗ್ರೇಟರ್ ಮೈಸೂರು’ ಘೋಷಣೆ ಮತ್ತು ಹೊರವರ್ತುಲ ರಸ್ತೆ ನಿರ್ಮಾಣದ...
- Advertisement -spot_img