Wednesday, October 15, 2025

tvk

ಟಿವಿಕೆ ಕಾರ್ಯದರ್ಶಿ ಅಯ್ಯಪ್ಪನ್‌‌ ಸೂಸೈಡ್

ಕರೂರು ಕಾಲ್ತುಳಿತದಿಂದ ಮನನೊಂದು, ಟಿವಿಕೆ ಪಕ್ಷದ ಮುಖಂಡರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿರ್ಪಟ್ಟು ಗ್ರಾಮ ಶಾಖೆಯ ಕಾರ್ಯದರ್ಶಿ 52 ವರ್ಷದ ಅಯ್ಯಪ್ಪನ್‌, ಡೆತ್‌ನೋಟ್‌ ಬರೆದಿಟ್ಟು ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಈ ಭೀಕರ ಘಟನೆಯಿಂದ ನನಗೆ ತುಂಬಾ ನೋವಾಗಿದೆ. ದುರಂತಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಿ. ಪೊಲೀಸರು ಸೂಕ್ತ ವ್ಯವಸ್ಥೆಯನ್ನು ಒದಗಿಸಿಲ್ಲ ಎಂದು, ಡೆತ್‌ನೋಟ್‌ನಲ್ಲಿ ಅಯ್ಯಪ್ಪನ್‌ ಬರೆದಿದ್ದಾರೆ. ಸೆಪ್ಟೆಂಬರ್‌...

ನಟ ವಿಜಯ್ ಪಕ್ಷಕ್ಕೆ ಹೊಸ ಬಾವುಟ

  ತಮಿಳುನಾಡಲ್ಲಿ ಪಾಲಿಟಿಕ್ಸ್ ಅಂದ್ರೆ ಸಖತ್ ಕಲರ್​ಫುಲ್.. ಸಿನಿಮಾ ಫೀಲ್ಡ್​​ನಿಂದ ಬಂದವ್ರೇ ಅಲ್ಲಿ ರಾಜ್ಯಭಾರ ನಡೆಸ್ತಾರೆ.. ಈಗ ತಮಿಳು ನಟ ದಳಪತಿ ವಿಜಯ್​ ಸರದಿ.. ಈಗಾಗ್ಲೇ ಹೊಸ ಪಕ್ಷ ಸ್ಥಾಪಿಸಿದ್ದ ನಟ ವಿಜಯ್, ಇಂದು ಹೊಸ ಬಾವುಟ, ಹಾಗೂ ಪಕ್ಷದ ಗೀತೆಯನ್ನು ಅನಾವರಣಗೊಳಿಸಿದ್ದಾರೆ.. ನಟ ವಿಜಯ್ ಸ್ಥಾಪಿಸಿರೋ ಹೊಸ ಪಕ್ಷದ ಹೆಸರು ತಮಿಳಿಗ ವೆಟ್ರಿ ಕಳಗಂ.. ಈ...
- Advertisement -spot_img

Latest News

ಚಿಕ್ಕಮಗಳೂರಿನ ಗೃಹಿಣಿ ನಾಪತ್ತೆ ಗಂಡನ ಕಹಿ ಸತ್ಯ ಬಹಿರಂಗ!

ಚಿಕ್ಕಮಗಳೂರಿನ ಆಲಘಟ್ಟ ಗ್ರಾಮದ 28 ವರ್ಷದ ಭಾರತಿ ಎನ್ನುವ ಗೃಹಿಣಿ ಒಂದುವರೆ ತಿಂಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದರು. ಆದರೆ ದೇವರ ಮರದಲ್ಲಿ ಹೊಡೆದಿದ್ದ ಹರಕೆಯ ತಗಡಿನಿಂದ...
- Advertisement -spot_img