Wednesday, August 20, 2025

Udupi Krishna Temple

ಉಡುಪಿಯಲ್ಲೇ ಇಲ್ಲ ‘ಜನ್ಮಾಷ್ಟಮಿ’ ಸಂಭ್ರಮ!

ದೇಶದಾದ್ಯಂತ ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವವನ್ನು ಭಕ್ತರು ಭಕ್ತಿ, ಶ್ರದ್ಧೆಯಿಂದ ಆಚರಿಸುತ್ತಿದ್ದರೂ, ಕೃಷ್ಣನ ನಾಡಾದ ಉಡುಪಿಯಲ್ಲಿ ಮಾತ್ರ ಅಷ್ಟಮಿಯ ಸಂಭ್ರಮವಿಲ್ಲ. ಶ್ರೀ ಕೃಷ್ಣ ಮಠದ ಪ್ರಸಿದ್ಧ ಉತ್ಸವ ಈ ವರ್ಷ ಸಪ್ಟೆಂಬರ್ 14 ರಂದು ನಡೆಯಲಿದೆ. ಇದರಿಂದಾಗಿ ಇಂದು ಉಡುಪಿಗೆ ಆಗಮಿಸಿದ ಭಕ್ತರೂ, ವ್ಯಾಪಾರಿಗಳೂ ನಿರಾಸೆಗೊಂಡಿದ್ದಾರೆ. ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಚಂದ್ರಮಾನದ ಬದಲು ಸೌರಮಾನ...
- Advertisement -spot_img

Latest News

Recipe: ಲಸೂನಿ ಪಾಲಕ್ ಪನೀರ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1ಕಟ್ಟು ಪಾಲಕ್, 1 ಬೌಲ್ ಪನೀರ್, 10 ಎಸಳು ಬೆಳ್ಳುಳ್ಳಿ, 2 ಹಸಿಮೆಣಸು, ಶುಂಠಿ, ಪುದೀನಾ, ಕೊತ್ತಂಬರಿ ಸೊಪ್ಪು, ಅರಿಶಿನ, ಗರಂ...
- Advertisement -spot_img