www.karnatakatv.net- ರಾಜ್ಯ: ಕೊನೆಗೂ ಎರಡು ತಿಂಗಳ ಮನೆ ವಾಸಕ್ಕೆ ಮುಕ್ತಿ ಸಿಕ್ಕಿದ್ದು, ರಾಜ್ಯದ 16 ಜಿಲ್ಲೆಗಳು ಅನ್ ಲಾಕ್ ಆಗಿದೆ. 16 ಜಿಲ್ಲೆಗಳಿಗೆ ಹೊಸ ಲೈಫ್ ಸಿಕ್ಕಿದ್ದು, ಜನರಿಗೆ ಬಿಗ್ ರಿಲೀಫ್ ದೊರತಂತಾಗಿದೆ. ಹೀಗಾಗಿ, ಜನರು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಇನ್ನು, ಸಡಿಲಿಕೆಯಿಂದ ಬೆಂಗಳೂರು ತೊರೆದಿದ್ದ ಜನ ರಸ್ತೆಗಿಳಿದಿದ್ದು, ಬೆಂಗಳೂರು ರಸ್ತೆಗಳೆಲ್ಲಾ ಗಿಜುಗುಡುತ್ತಿವೆ....
Mandya News: ಮಂಡ್ಯದ ಮದ್ದೂರಿನಲ್ಲಿ ಬಲಿದಾನ್ ದಿವಸ್ಗೆ ಅದ್ಧೂರಿ ಚಾಲನೆ ಸಿಕ್ಕಿದ್ದು, ಹಿಂದೂ ಫೈರ್ ಬ್ರ್ಯಾಂಡ್ ಯತ್ನಾಳ್ ಮತ್ತು ಅನಂತ್ ಕುಮಾರ್ ಹೆಗ್ಡೆ ಚಾಲನೆ ನೀಡಿದ್ದಾರೆ.
ಇನ್ನು...