Wednesday, September 17, 2025

uses

ಸೌತೆಕಾಯಿಯ ಅದ್ಭುತ ಉಪಯೋಗಗಳು ಗೊತ್ತಾದರೆ ಇದನ್ನು ತಿನ್ನದೆ ಬಿಡುವುದಿಲ್ಲ..!

Health tips: ಆರೋಗ್ಯವಾಗಿರಲು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಈ ಬದಲಾವಣೆಗಳಿಂದ ಆರೋಗ್ಯವಾಗಿರಬಹುದು. ಮತ್ತು ಸೌತೆಕಾಯಿಯೊಂದಿಗೆ, ಆರೋಗ್ಯವಾಗಿರಲು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಈ ಬದಲಾವಣೆಗಳಿಂದ ಆರೋಗ್ಯವಾಗಿರಬಹುದು. ಸೌತೆಕಾಯಿಯಲ್ಲಿ ಹಲವು ಉಪಯೋಗಗಳಿವೆ. ಎಲ್ಲರೂ ಸೌತೆಕಾಯಿಯನ್ನು ಸಲಾಡ್ ಆಗಿ ಬಳಸುತ್ತಾರೆ ಹಾಗೂ ಇದನ್ನು ಹೆಚ್ಚಾಗಿ ಬೇಸಿಗೆಯಲ್ಲಿ ಬಳಸಲಾಗುತ್ತದೆ. ವಾಸ್ತವವಾಗಿ, ಸೌತೆಕಾಯಿ ಇಂದ ಅನೇಕ ಆರೋಗ್ಯ ಪ್ರಯೋಜನಗಳಿವೆ, 1.ಸೌತೆಯಿಯಲ್ಲಿ ಶೇಕಡಾ 90ರಷ್ಟು ನೀರು...

ಚಳಿಗಾಲದಲ್ಲಿ ತುಳಸಿ ಮತ್ತು ಪುದೀನಾ ಚಹಾವನ್ನು ಕುಡಿಯುವುದರಿಂದ ಶೀತ ಮತ್ತು ಗಂಟಲು ನೋವು ಕಡಿಮೆಯಾಗುತ್ತದೆ..!

Health : ಅನೇಕ ಜನರು ನೈಸರ್ಗಿಕ ಮನೆಮದ್ದುಗಳನ್ನು ಬಳಸಲು ಹಿಂಜರಿಯುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ, ಮನೆಮದ್ದುಗಳು ಪರಿಣಾಮಕಾರಿ ಎಂದು ತಜ್ಞರು ಹೇಳುತ್ತಾರೆ. ಮನೆಮದ್ದುಗಳು ಸಾಮಾನ್ಯವಾಗಿ ವೈರಲ್ ಜ್ವರಗಳಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ತಜ್ಞರ ಪ್ರಕಾರ ತುಳಸಿ ಗಿಡ ಮನೆಮದ್ದುಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ತುಳಸಿ ಗಿಡದ ಎಲ್ಲಾ ಭಾಗಗಳು ಔಷಧೀಯ ಗುಣಗಳಿಂದ ಕೂಡಿದೆ. ಆಯುರ್ವೇದದ ಪ್ರಕಾರ, ತುಳಸಿ ಎಲೆಗಳು ಪ್ರಕೃತಿಯಲ್ಲಿ...

ಹೂಲಾ-ಹೂಪ್ಸ್ ನಿಂದ ಮಹಿಳೆಯರಿಗಷ್ಟೇ ಅಲ್ಲ ಪುರುಷರಿಗೂ ಹಲವು ಪ್ರಯೋಜನಗಳಿವೆ..!

Health tips: ಹೂಲಾ ಹೂಪಿಂಗ್ ಮಕ್ಕಳಿಗೆ ಮಾತ್ರ ಎಂದು ನೀವು ಭಾವಿಸಿದರೆ. ಕಂಡಿತಾ ನಿಮ್ಮ ಭಾವನೆ ತಪ್ಪಾಗಿರುತ್ತದೆ ಈ ಹೂಲಾ ಹೂಪಿಂಗ್ ಒಂದು ಸರಳ ಸಾಧನವಾಗಿದೆ. ನಿಮ್ಮ ದಿನಚರಿಯಲ್ಲಿ ಇದನ್ನು ಸೇರಿಸುವುದು ವ್ಯಾಯಾಮ ಮಾತ್ರವಲ್ಲ, ವಿನೋದವೂ ಆಗಿದೆ. ಆರೋಗ್ಯದ ಜೊತೆಗೆ ಸಂತೋಷವೂ ಬರುತ್ತದೆ. ವ್ಯಾಯಾಮದ ವಿಷಯಕ್ಕೆ ಬಂದರೆ, ದೈಹಿಕ ಚಟುವಟಿಕೆಯನ್ನು ನಿಮ್ಮ ದೈನಂದಿನ ದಿನಚರಿಯ ಭಾಗವಾಗಿ...

ಜಪಮಾಲೆ ಯಿಂದ ಆಗುವ ಪ್ರಯೋಜನಗಳೇನು..?

Deotional: 1.ಸಾಮಾನ್ಯವಾಗಿ ಮಂತ್ರ ಪಠಿಸುವಾಗ ಜಪಮಾಲೆ ಇಡಿದು ಮಂತ್ರವನ್ನು ಪಠಿಸುತ್ತಾರೆ ಆದರೆ ಹಲವರಿಗೆ ಜಪಮಾಲೆ ಹಿಡಿದು ಮಂತ್ರ ಪಠಿಸುವುದರ ಪ್ರಯೋಜನವೇನೆನ್ನುವುದು ತಿಳಿದಿರುವುದಿಲ್ಲ. ಆದರೂ ಸಹ ಮಂತ್ರ ಪಠಿಸುವಾಗ ಜಪಮಾಲೆಯನ್ನು ಹಿಡಿದು ಪಠಿಸುತ್ತಾರೆ. ಜಪಮಾಲೆ ಹಿಡಿದು ಮಂತ್ರ ಪಠಿಸುವುದರಿಂದ ಧಾರ್ಮಿಕ ಪ್ರಯೋಜನ ಮಾತ್ರವಲ್ಲದೆ, ಆರೋಗ್ಯಕ್ಕೆ ಸಂಬಂಧಿಸಿದ ಪ್ರಯೋಜನಗಳೂ ಸಹ ಇದೆ. ಕೈಯಲ್ಲಿ ಜಪಮಾಲೆಯನ್ನು ಹಿಡಿದು ಮಂತ್ರವನ್ನು ಪಠಿಸುವುದರಿಂದ...

ಅಖಂಡ ಜ್ಯೋತಿ ಬೆಳಗುವುದೆಂದರೆ ಸುಲಭದ ಕಾರ್ಯವಲ್ಲ…! ಏನದರ ಮಹತ್ವ..?!

Navaratri special: ನವರಾತ್ರಿ ಹಬ್ಬದ 9 ದಿನವೂ ಅಖಂಡ ದೀಪವನ್ನು ಅಥವಾ ಅಖಂಡ ಜ್ಯೋತಿಯನ್ನು ಬೆಳಗುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಆದರೆ, ಅಖಂಡ ಜ್ಯೋತಿ ಬೆಳಗುವುದೆಂದರೆ ಸುಲಭದ ಕಾರ್ಯವಲ್ಲ. ಕೆಲವು ಕಠಿಣ ನಿಯಮಗಳನ್ನು ಅನುಸರಿಸುವುದು ಮುಖ್ಯವಾಗಿರುತ್ತದೆ. ಹಾಗಾದರೆ ನವರಾತ್ರಿಯಲ್ಲಿ ಅಖಂಡ ಜ್ಯೋತಿಯನ್ನು ಬೆಳಗುವುದು ಹೇಗೆ..? ಅಖಂಡ ಜ್ಯೋತಿಯನ್ನು ಬೆಳಗುವಾಗ ಯಾವೆಲ್ಲಾ ನಿಯಮಗಳನ್ನು ಅನುಸರಿಸಬೇಕು..? ಎನ್ನುವುದನ್ನು ನೋಡಿಕೊಂಡು ಬರೋಣ...

ನವರಾತ್ರಿಯಲ್ಲಿ ಉಪವಾಸ ಮಾಡುವುದರಿಂದ ಪ್ರಯೋಜನಗಳೇನು…?

Navaratri special: ನವೆಂಬರ್ 26ರಿಂದ ನಾಡಿನಾದ್ಯಂತ ನವರಾತ್ರಿಯ ಸಂಭ್ರಮ ಸಡಗರ ನಡೆಯುತ್ತಿದೆ ,9 ದಿನಗಳು ದುರ್ಗಾ ದೇವಿಯನ್ನು 9 ವಿವಿಧ ಅವತಾರಗಳನ್ನು ಆರಾದಿಸಿ ಪೂಜಿಸುತ್ತಾರೆ, ದೇವಿಯ ಕೃಪೆಗೆ ಪಾತ್ರರಾಗಲು ಭಕ್ತರು ಈ ದಿನ ಭಕ್ತಿಯಿಂದ ಉಪವಾಸ ಆಚರಿಸಿ ಪೂಜೆಗಳನ್ನು ಮಾಡುತ್ತಾರೆ, ನವರಾತ್ರಿ ಎಂಬುವುದು ನಮ್ಮ ಮನಸ್ಸನ್ನು ನಿಯಂತ್ರಿಸುವ ಆಚರಣೆಯಾಗಿದೆ. ಮನುಷ್ಯರಲ್ಲಿ ಸಾತ್ವಿಕ ಹಾಗೂ ತಾಮಸ ಎರಡೂ ಗುಣಗಳಿರುತ್ತವೆ,...

ಮಖಾನ ಬೀಜದ್ಲಲಿ ಅಡಗಿರುವ ಆರೋಗ್ಯ ರಹಸ್ಯಗಳು ಇಷ್ಟೊಂದಾ..?!

Health tips: ಮಖಾನ ಸೀಡ್ಸ್ ಇದು ಹಲವರಿಗೆ ಅಪರಿಚಿತವೆಂದು ಹೇಳಬಹುದು ಇದನ್ನು ಲೋಟಸ್ ಸೀಡ್ಸ್ ಎಂದು ಸಹ ಕರೆಯುತ್ತಾರೆ .ಮಖಾನ ಬೀಜಗಳಲ್ಲಿ ಕಂಡುಬರುವ ಗುಣಲಕ್ಷಣಗಳು ಇತರ ಯಾವುದೇ ಬೀಜಗಳಿಂಗಿಂತ ಭಿನ್ನವಾಗಿರುತ್ತದೆ .ಇದು ಮನುಷ್ಯರ ಹಲವಾರು ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಹಾಗು ಚೀನಾ ದೇಶದಲ್ಲಿ ಈ ಬೀಜಗಳನ್ನು ಔಷಧಿ ತಯಾರಿಸಲು ಉಪಯೋಗ ಮಾಡುತ್ತಾರೆ. ಮೂತ್ರ ಪಿಂಡಗಳು...
- Advertisement -spot_img

Latest News

Spiritual: ಶುಭ ಸಮಾರಂಭದಲ್ಲಿ ಅಕ್ಷತೆ ಯಾಕೆ ಬಳಸುತ್ತಾರೆ..? ಇದರ ಮಹತ್ವವೇನು..?

Spiritual: ಮದುವೆ, ಮುಂಜಿ, ಗೃಹಪ್ರವೇಶ ಇತ್ಯಾದಿ ಕಾರ್ಯಕ್ರಮದಲ್ಲಿ ಅಕ್ಷತೆ ಕಾಳನ್ನುಬಳಸುತ್ತೇವೆ. ಹೀಗೆ ಅಕ್ಷತೆ ಮಾಡುವಾಗ, ಅದರಲ್ಲಿ ಅಕ್ಕಿ ಮತ್ತು ಕುಂಕುಮ ಬಳಸಲಾಗುತ್ತದೆ. ಹಾಗಾದ್ರೆ ಹಿಂದೂಗಳಲ್ಲಿ ಅಕ್ಷತೆಯ...
- Advertisement -spot_img