Uttara Kannanda: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ-ಮುಂಡಗೋಡು ವಿಧಾನಸಭಾ ಕ್ಷೇತ್ರದಲ್ಲಿ ಈಗ ಹೊಸದೊಂದು ರಾಜಕೀಯ ಸಂಚಲನ ಶುರುವಾಗಿದೆ. 2023ರ ಚುನಾವಣೆಯಲ್ಲಿ ಅಲ್ಪ ಅಂತರದಿಂದ ಸೋತಿದ್ದರೂ, ಇಂದಿಗೂ ಕ್ಷೇತ್ರದ ಜನರ ಮನ ಗೆದ್ದಿರುವ ಮಾಜಿ ಶಾಸಕ ವಿ.ಎಸ್. ಪಾಟಿಲ್ ಈಗ ಕಾಂಗ್ರೆಸ್ ವಿರುದ್ಧ ಅಸಮಾಧಾನಗೊಂಡಿದ್ದಾರಾ? ಶಿವರಾಂ ಹೆಬ್ಬಾರ್ ಅವರ ಕಾಂಗ್ರೆಸ್ ಒಲವು ಪಾಟಿಲ್ ಅವರ ಮುಂದಿನ...