Wednesday, December 3, 2025

Uttara pradesh

ಪತಿ ಸೀರೆ ಕೊಡಿಸಿಲ್ಲವೆಂದು ಡಿವೋರ್ಸ್ ಕೊಡಲು ಮುಂದಾದ ಪತ್ನಿ

National News: ಪತಿ ಪತ್ನಿ ಮಧ್ಯೆ ಜಗಳ ನಡೆಯುವುದು ಕಾಮನ್. ಸಿಟ್ಟು ಬಂದಾಗ, ಬಾಯಿ ತಪ್ಪಿ ಏನನ್ನೋ ಮಾತನಾಡಿದಾಗ, ಹೇಳಿದ ಕೆಲಸ ಮಾಡದಿದ್ದಾಗ, ಜವಾಬ್ದಾರಿ ನಿಭಾಯಿಸದಿದ್ದಾಗ, ಹೀಗೆ ಹಲವು ಸಂದರ್ಭದಲ್ಲಿ ಪತಿ ಮೇಲೆ ಪತ್ನಿಗೆ ಪತ್ನಿಯ ಮೇಲೆ ಪತಿಗೆ ಕೋಪ ಬರುತ್ತದೆ. ಜಗಳವಾಗುತ್ತದೆ. ಆ ಜಗಳವನ್ನು ಸರಿಪಡಿಸಿ, ತಾಳ್ಮೆಯಿಂದ ಇದ್ದರೆ, ಜೀವನ ಸುಗಮವಾಗುತ್ತದೆ. https://youtu.be/n8VRnRxfbD4 ಆದರೆ ಪತಿ...

Uttar Pradesh : ಒಬ್ಬನನ್ನೇ 5 ಬಾರಿ ಕಿಚ್ಚಿದ ನಾಗರಾಜ! : ಆತನ ಬೆನ್ನು ಬಿದ್ದಿದ್ದೇಕೆ ಈ ಹಾವು!

ಉತ್ತರ ಪ್ರದೇಶದ ಫತೇಪುರ್‍ನಲ್ಲಿ ವ್ಯಕ್ತಿಯೊಬ್ಬರು ಸುಮಾರು ಎರಡು ತಿಂಗಳಲ್ಲಿ ಐದು ಹಾವು ಕಡಿತದಿಂದ ಪವಾಡ ಸದೃಶವಾಗಿ ಬದುಕುಳಿದಿದ್ದಾರೆ. ಆತನಿನ್ನು ಚಿಕಿತ್ಸೆಗೆ ಕರೆದುಕೋಂಡು ಹೋದ ನಂತರ ಪ್ರತಿ ಬಾರಿ ಚೇತರಿಸಿಕೊಂಡಿದ್ದಾರೆ, ಈ ಪ್ರಕರಣದಲ್ಲಿ ವೈದ್ಯರನ್ನೂ ಬೆರಗುಗೊಳಿಸಿದ್ದಾರೆ.   ಹೌದು ....ವಿಕಾಸ್ ದುಬೆ ಎಂಬವರಿಗೆ 45 ದಿನದಲ್ಲಿ 5 ಬಾರಿ ಹಾವು ಕಚ್ಚಿದೆ. ಹಾವು ಕಚ್ಚಿದ ಬಳಿಕ ಶೀಘ್ರದಲ್ಲಿಯೇ ಚಿಕಿತ್ಸೆ...

ಜ್ಞಾನವ್ಯಾಪಿ ಮಂದಿರದಲ್ಲಿ ಪೂಜೆ ಸಲ್ಲಿಸಿದ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್

National Political News: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಜ್ಞಾನವ್ಯಾಪಿ ಮಂದಿರಕ್ಕೆ ಭೇಟಿ ನೀಡಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕಾಶಿಗೆ ತೆರಳಿದ್ದ ಯೋಗಿ ಆದಿತ್ಯನಾಥ್, ಕಾಶಿ ವಿಶ್ವೇಶ್ವರನ ದರ್ಶನ ಮಾಡಿದರು. ಬಳಿಕ ಜ್ಞಾನವ್ಯಾಪಿ ಮಂದಿರದ ಕೆಳಮಹಡಿಯಲ್ಲಿರುವ ದೇವಸ್ಥಾನದಲ್ಲಿ, ದೇವರಿಗೆ ಪೂಜೆ ಸಲ್ಲಿಸಿದ್ದಾರೆ. ಇನ್ನು ಕೆಲ ದಿನಗಳಲ್ಲೇ ಪ್ರಧಾನಿ ಮೋದಿ, ತಮ್ಮ ಕ್ಷೇತ್ರವಾದ ವಾರಣಾಸಿಗೆ ಭೇಟಿ ನೀಡಲಿದ್ದು,...

ಯುಪಿಯ ಸಾನಿಯಾ ಮಿರ್ಜಾ ಭಾರತದ ಮೊದಲ ಮುಸ್ಲಿಂ ಮಹಿಳಾ ಫೈಟರ್ ಪೈಲಟ್

ಮಿರ್ಜಾಪುರ: ಮಿರ್ಜಾಪುರದ ಟಿವಿ ಮೆಕ್ಯಾನಿಕ್ ಅವರ ಪುತ್ರಿ ಸಾನಿಯಾ ಮಿರ್ಜಾ ಅವರು ಭಾರತೀಯ ವಾಯುಪಡೆಯಲ್ಲಿ ಫೈಟರ್ ಪೈಲಟ್ ಆಗಲು ಆಯ್ಕೆಯಾಗಿದ್ದಾರೆ. ದೇಶದ ಮೊದಲ ಮುಸ್ಲಿಂ ಹುಡುಗಿ ಮತ್ತು ರಾಜ್ಯದ ಮೊದಲ ಐಎಎಫ್ ಪೈಲಟ್ ಆಗಲಿದ್ದಾರೆ. ಸಾನಿಯಾ ಮಿರ್ಜಾ ಮಿರ್ಜಾಪುರ ದೇಹತ್ ಕೊಟ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಜಸೋವರ್ ಗ್ರಾಮದ ನಿವಾಸಿ. ಎನ್‌ಡಿಎ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ...

ಡಿಸಿ ಮನೆಯ ಗೋವಿಗೆ 7 ವೈದ್ಯರ ಚಿಕಿತ್ಸೆ..!

https://www.youtube.com/watch?v=4ky9cCrfRtQ ಉತ್ತರ ಪ್ರದೇಶದ ಜಿಲ್ಲಾಧಿಕಾರಿಯೊಬ್ಬರ ಮನೆಯ ಹಸುವಿಗೆ ಚಿಕಿತ್ಸೆ ಕೊಡಿಸಲು ನಿಯೋಜನೆಯಾಗಿರುವುದು ಒಬ್ಬ ವೈದ್ಯರಲ್ಲ, ಬದಲಾಗಿ ಏಳು ಪಶುವೈದ್ಯರು. ಹೌದು‌ ಫತೇಪುರದ ಜಿಲ್ಲಾಧಿಕಾರಿ ಅನುಪಮಾ ದುಬೆ ಅವರ ಮನೆಯ ಹಸುವಿಗೆ ಚಿಕಿತ್ಸೆಗೆಂದು ಮುಖ್ಯ ಪಶುವೈದ್ಯಧಾಕಾರಿ ಡಾ.ಎಸ್‌.ಕೆ.ತಿವಾರಿ ಅವರು ಏಳು ಪಶು ವೈದ್ಯರನ್ನು ನಿಯೋಜಿಸಿರುವ ಪ್ರಕಟಣೆಯೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಅದರ ಪ್ರಕಾರ ವಾರದ ಪ್ರತಿ ದಿನ ಎರಡು...

ಬಸ್ಕಿ ಹೊಡೆದು ಮತ ಹಾಕಿ ಎಂದು ಕೇಳಿಕೊಂಡ ಶಾಸಕ..

ಉತ್ತರ ಪ್ರದೇಶದಲ್ಲಿ ವಿಧಾನ ಸಭೆ ಚುನಾವಣೆಗೆ ಎಲ್ಲ ತಯಾರಿ ನಡೆಯುತ್ತಲಿದೆ. ಬಿಜೆಪಿ ಮತ್ತು ಸಮಾಜವಾದಿ ಪಾರ್ಟಿ ಮಧ್ಯೆ, ತೀವ್ರ ಪೈಪೋಟಿ ಏರ್ಪಟ್ಟಿದೆ. ಗೆಲ್ಲಲೇಬೇಕು ಎಂದು ನಿರ್ಧರಿಸಿರುವ ಎರಡು ಕಡೆಯವರ, ಎಂ ಪಿ, ಎಮ್‌ ಎಲ್ ಎಗಳು ಸಖತ್ ಕಾಂಪಿಟೇಶನ್‌ಗೆ ಬಿದ್ದಿದ್ದಾರೆ. ಆ ಕಾಂಪಿಟೇಶನ್ ಎಲ್ಲಿವರೆಗೆ ಹೋಗಿದೆ ಅಂದ್ರೆ, ಬಿಜೆಪಿಯ ಎಂಎಲ್‌ಎ ಬಸ್ಕಿ ಹೊಡೆದು ಮತದಾರರ...
- Advertisement -spot_img

Latest News

CM-DCM ರಾಜಕೀಯ ಗೊಂದಲಕ್ಕೆ ತೆರೆ ಎಳೆದ್ರಾ ‘ಪರಂ’?

ಸಿಎಂ ಮತ್ತು ಡಿಸಿಎಂ ನಡುವಿನ ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಪರಿಸ್ಥಿತಿ ಸ್ಪಷ್ಟಗೊಂಡಿರುವುದಾಗಿ ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬ್ರೇಕ್‌ಫಾಸ್ಟ್...
- Advertisement -spot_img