Thursday, June 19, 2025

utter pradesh

Fact check:ಭಾರತ ಮಾತೆಯ ಕೈಯಲ್ಲಿ ಕಲಿಮಾ ಓದಿಸುತಿದ್ದಾರೆ.

ಫ್ಯಾಕ್ಟ್ ಚೆಕ್: ಇದು ದೆಹಲಿಯು ಸರ್ಕಾರಿ ಶಾಲೆಯಲ್ಲಿನ  ಮಕ್ಕಳ ಕಿರು ನಾಟಕವನ್ನು ಮಕ್ಕಳು ಮಾಡುತಿದ್ದರು ಇದನ್ನು  ಚಿತ್ರಿಸಿಕೊಂಡ ಟ್ರೋಲರ್ ಗಳು ಇದು ದೆಹಲಿಯ ಕೇಜ್ರಿವಾಲ ಮಾದರಿ ಶಾಲೆ ಎಂಬ ಅಡಿ ಬರಹದೊಂದಿಗೆ ಮಕ್ಕಳ ಕಿರು ನಾಟಕವೊಂದು ಟ್ವಿಟರ್ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು,ಭಾರತ ಮಾತೆಗೆ ಕಿರಿಟವನ್ನು ತೆಗೆಸಿ ಬಿಳಿ ಬಟ್ಟೆ ತೊಡಿಸಿ ಕಲೀಮಾವನ್ನು...

Hassan-ಔಷದಿ ಸೇವಿಸಿ ಮಲಗಿದವರು ಮತ್ತೆ ಮೇಲೆ ಏಳಲೇ ಇಲ್ಲ ..!

ಹಾಸನ: ಬೇರೆ ರಾಜ್ಯದಿಂದ ಕೆಲಸಕ್ಕೆಂದು ಬಂದ ಹಾಸನದ ಹನಮಂತಪುರದಲ್ಲಿ ಬಾಡಿಗೆ ಮನೆ ಪಡೆದು ಎರಡು ದಿನಗಳ ಹಿಂದೆ ಕೆಲಸಕ್ಕೆ ಹೋಗಿದ್ದರು ನಂತರ ಜ್ವರ ಎರುವ ಕಾರಣ ಕೆಲಸಕ್ಕೆ ರಜೆ ಹಾಕಿ ಯುವಕರಿಬ್ಬರು ಆಸ್ಪತ್ರೆಗೆ ಹೋಗಿ ಔಷದಿ ತೆಗೆದುಕೊಂಡು ಬಂದು ಸೇವೆಸಿ ಮಲಗಿದ್ದರು ಆದರೆ ಮತ್ತೆ ಮೇಲೆಳಲೇ ಇಲ್ಲ.  ಸತ್ತಿರುವ ಯುವಕರು ಉತ್ತರಪ್ರದೇಶಧ ನಯನಪುರ ಗ್ರಾಮದ ರಾಮ್‌ಸಂಜೀವನ್ (30)...
- Advertisement -spot_img

Latest News

Vijayapura News: ಬಸವನಬಾಗೇವಾಡಿ ಪೊಲೀಸರಿಂದ ಕಳ್ಳಭಟ್ಟಿ ಸಾರಾಯಿ ಅಡ್ಡೆಯ ಮೇಲೆ ದಾಳಿ

Vijayapura News: ವಿಜಯಪುರ: ವಿಜಯಪುರದಲ್ಲಿ ಖಚಿತ ಮಾಹಿತಿಯ ಮೇರೆಗೆ ಪೋಲೀಸರು ಕಳ್ಳಭಟ್ಟಿ ಸಾರಾಯಿ ಅಡ್ಡೆಯ ಮೇಲೆ ದಾಳಿ ನಡೆಸಿದ್ದಾರೆ. ಬಸವನ ಬಾಗೇವಾಡಿಯ ಪೊಲೀಸರು, ವಿಜಯಪುರ ಜಿಲ್ಲೆ ಬಸವನ...
- Advertisement -spot_img