Saturday, April 19, 2025

varthooru prakash

‘ಶಕ್ತಿವಂತ ಯುವಕರ ಯವತಿಯರನ್ನ ಸೋಂಬೇರಿಗಳನ್ನಾಗಿಸುವುದು ಬೇಡ..’

ಕೋಲಾರ :  ಮಾಜಿ ಶಾಸಕ ವರ್ತೂರು ಪ್ರಕಾಶ್ ತನ್ನ ಮಾತಿನಿಂದಲೇ ಕ್ಷೇತ್ರದ ಜನ ಸಹಿಸಲಾರದೆ  ಕಡೆಯ ಚುನಾವಣೆಯಲ್ಲಿ ಸೋಲಿಸಿ, ಮೂರನೇ ಸ್ಥಾನ ಹೋಗಿದ್ದು ,ಎಂದು ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ವರ್ತೂರು ಪ್ರಕಾಶ್ ತಿರುಗೇಟು ನೀಡಿದ್ದಾರೆ. ಕೋಲಾರ ನಗರದ ಗೌರೀಪೇಟೆಯಲ್ಲಿ ಮನೆ ಮನೆ ಪ್ರಚಾರದ ವೇಳೆ ಮಾತನಾಡಿದ ಅವ್ರು ನೆನ್ನೆ ಕ್ರಾಯಕ್ರಮವೊಂದಲ್ಲಿ ನನ್ನ ಬಗ್ಗೆ ಹಗುರವಾಗಿ...

‘ಸಿದ್ದರಾಮಯ್ಯನವರ ಕೋಲಾರ ಪ್ರವಾಸದ ಪಟಾಕಿ ಸಿಡಿಯುವ ಬದಲು ಟುಸ್ ಆಗಿದೆ’

ಕೋಲಾರ: ಸಿದ್ದರಾಮಯ್ಯ ರವರ ಕೋಲಾರ ಪ್ರವಾಸ ವಿಫಲವಾಗಿದೆ . ಸಿದ್ದರಾಮಯ್ಯ ಒಬ್ಬ ಪ್ರಭಾವಿ ರಾಜ್ಯ ನಾಯಕನಾಗಿದ್ದು ಅವರು ಯಾವುದೇ ಕ್ಷೇತ್ರಕ್ಕೆ ಬೇಟಿ ನೀಡಿದರೂ ಕನಿಷ್ಟ ಪಕ್ಷ ಹತ್ತು ಸಾವಿರ ಜನ ಸ್ವಯಂ ಪ್ರೇರಿತರಾಗಿ ಸೇರುತ್ತಾರೆ . ಆದರೆ ಕಳೆದ ಭಾನುವಾರ ಸಿದ್ದರಾಮಯ್ಯ ಕೋಲಾರಕ್ಕೆ ಬಂದಾಗ ನಮ್ಮ ಕೋಲಾರ ಮತಕ್ಷೇತ್ರದ ಜನ ಕೇವಲ ಒಂದು ಸಾವಿರದಿಂದ...
- Advertisement -spot_img

Latest News

 ನವೆಂಬರ್‌ನಲ್ಲಿ ಸಿದ್ದು ರಾಜೀನಾಮೆ : ಸಾಮ್ರಾಟನ ಮಾತು ಸಂಚಲನ..!

  ಬೆಂಗಳೂರು : ಜಾತಿ ಗಣತಿ ಬಗ್ಗೆ ಆಡಳಿತ ಹಾಗೂ ವಿಪಕ್ಷಗಳ ನಡುವಿನ ಜಟಾಪಟಿ ಜೋರಾಗಿದ್ದು ವರದಿಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಇನ್ನೂ ಇದೇ ವಿಚಾರಕ್ಕೆ,...
- Advertisement -spot_img