Monday, May 5, 2025

vasthu

Vasthu:ಕನ್ನಡಿಯನ್ನ ಈ ದಿಕ್ಕಿನಲ್ಲಿಟ್ರೆ ಅಪಾಯ ಫಿಕ್ಸ್!

ಕನ್ನಡಿ ಇಲ್ದೇ ಇರೋ ಮನೆ ಲೋಕದಲ್ಲಿ ಎಲ್ಲಿ ಸಹ ನೋಡಲೂ ಸಿಗೋದಿಲ್ಲ.ಯಾಕಂದ್ರೆ ಕನ್ನಡಿ ಜನ ಜೀವನದ ಒಂದು ಭಾಗವಾಗಿದೆ.ಅದರಲ್ಲೂ ಮುಖ್ಯವಾಗಿ ಮನೆಯ ವಾಸ್ತುವಿನ ದೋಷ ಪರಿಹಾರಕ್ಕೆ ಕನ್ನಡಿ ಪರಿಹಾರವಾಗುತ್ತೋ? ಇಲ್ವೋ? ಎಂಬುದು ಹಲವರ ಪ್ರಶ್ನೆ.ಕನ್ನಡಿಯನ್ನ ಕೆಲವೊಂದು ಸೂಕ್ತ ದಿಕ್ಕಿಗೆ ಇಟ್ರೆ ಮಾತ್ರ ವಾಸ್ತು ದೋಷ ಪರಿಹಾರ ಮಾಡೋಕ್ಕೆ ಸಾಧ್ಯ. ಹಾಗಿದ್ರೆವಾಸ್ತು ಪರಿಹಾರಕ್ಕೆ ಕನ್ನಡಿಯನ್ನ ಯಾವ...

ಮನೆ ಕಟ್ಟುವಾಗ ಅಥವಾ ಖರೀದಿಸುವಾಗ ಈ ವಾಸ್ತು ಬಗ್ಗೆ ಗಮನದಲ್ಲಿರಿಸಿ..

ಓರ್ವ ಮನುಷ್ಯ ತನ್ನ ಜೀವನದಲ್ಲಿ ಮಕ್ಕಳ ಮದುವೆ ಮಾಡುವಾಗ ಮತ್ತು ಮನೆ ಕಟ್ಟುವಾಗ ಪಡುವ ಕಷ್ಟ ಅಷ್ಟಿಷ್ಟಲ್ಲ. ಮಕ್ಕಳ ಮದುವೆ ಮಾಡಲು ದುಡ್ಡು ಹೊಂದಿಸಬೇಕು. ಉತ್ತಮವಾದ ಸಂಬಂಧ ಹುಡುಕಬೇಕು. ಸಂಬಂಧಿಕರ ಮನಸ್ಸಿಗೆ ನೋವು ಮಾಡದೇ, ಎಲ್ಲರನ್ನೂ ನೆನಪಿನಿಂದ ಸ್ವಾಗತಿಸಬೇಕು. ಹೀಗೆ ಹಲವಾರು ಚಾಲೇಂಜಸ್ ಫೇಸ್ ಮಾಡ್ಬೇಕು. ಅದೇ ರೀತಿ ಮನೆ ಕಟ್ಟುವ ವಿಚಾರ. ಮನೆ ಕಟ್ಟುವಾಗ,...
- Advertisement -spot_img

Latest News

ಕದನ ವಿರಾಮ ಉಲ್ಲಂಘಿಸಿ ಗುಮ್ಮಿಸಿಕೊಂಡ ಪಾಕಿಸ್ತಾನ :‌ ಪಾಕ್ ರಣಹೇಡಿ ನಾಯಕರ ಬಾಯಿ ಬಂದ್..!

ನವದೆಹಲಿ : ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಮುಂದುವರೆದಿದೆ. ಈ ನಡುವೆ ಕಳೆದ ಮೇ 4 ಹಾಗೂ 5ರ...
- Advertisement -spot_img