ನಾವು ಹಲವು ತರಕಾರಿಗಳನ್ನ ಸೇವಿಸುತ್ತೇವೆ. ಅವುಗಳಲ್ಲಿ ಕೆಲವು ತರಕಾರಿಗಳ ಸಿಪ್ಪೆ ತೆಗೆದು ಬಳಸುತ್ತೇವೆ. ಮತ್ತು ಕೆಲವು ತರಕಾರಿಗಳ ಸಿಪ್ಪೆ ತೆಗಿಯದೇ ಬಳಸುತ್ತೇವೆ. ಆದ್ರೆ ಕೆಲವರು ಕೇವಲ ರುಚಿಗಾಗಿ ಕೆಲ ತರಕಾರಿಗಳ ಸಿಪ್ಪೆ ತೆಗೆದು ತಿಂತಾರೆ. ಅದರಿಂದ ಏನೂ ಪ್ರಯೋಜನವಿಲ್ಲ ಎನ್ನುತ್ತದೆ ಆಯುರ್ವೇದ. ಹಾಗಾದ್ರೆ ಯಾವ ತರಕಾರಿಯ ಸಿಪ್ಪೆ ತೆಗಿಯದೇ ತಿನ್ನಬೇಕು ಅನ್ನೋ ಬಗ್ಗೆ ತಿಳಿಯೋಣ...
ಕ್ಯಾಪ್ಸಿಕಂ ಅಂದ್ರೆ ದೊಣ್ಣ ಮೆಣಸಿನಕಾಯಿಯನ್ನ ನಾವು ಹಲವು ಪದಾರ್ಥಗಳಲ್ಲಿ ಬಳಸುತ್ತೇವೆ. ಪಲ್ಯ, ಸಾರು, ಸಾಂಬಾರ್, ಬಜ್ಜಿ ಹೀಗೆ ಹಲವು ರುಚಿಕರ ಪದಾರ್ಥದಲ್ಲಿ ನಾವು ಕ್ಯಾಪ್ಸಿಕಂ ಯ್ಯೂಸ್ ಮಾಡ್ತೇವೆ. ಆದ್ರೆ ಒಂದು ಪದಾರ್ಥಕ್ಕೆ ಅದ್ಭುತ ರುಚಿ ಕೊಡುವ ಈ ತರಕಾರಿ ಆರೋಗ್ಯಕ್ಕೆ ಲಾಭಾನಾ ನಷ್ಟಾನಾ..?.. ಈ ವಿಷಯದ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..
ಕ್ಯಾಪ್ಸಿಕಂ. ಹಲವರಿಗೆ...
www.karnatakatv.net : ಬಾರಿ ಮಳೆಯಿಂದ ರೈತರು ಬೆಳೆದ ತರಕಾರಿಗಳು ನಾಶವಾಗುತ್ತಿದೆ ಹಾಗೇ ಹೊರ ರಾಜ್ಯದಿಂದ ಬರುತ್ತಿದ ಟೊಮೆಟೊ ಕೂಡಾ ಈಗ ಬರದ ಕಾರಣ ದರ ಮತ್ತೆ ಏರಿಕೆಯಾಗಿದೆ.
ಹೌದು..ದೈನಂದಿನ ವಸ್ತುಗಳ ಮೇಲಿನ ದರ ಹೆಚ್ಚಳವಾಗುತ್ತಿರುವುದರಿಂದ ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಟೊಮೆಟೊ ದರದಲ್ಲಿ ಕೊಂಚ ಏರಿಕೆ ಕಂಡು ಬಂದಿದೆ. 1ಕೆಜಿ ಟೊಮೆಟೊ ದರ 60 ರಿಂದ...