Wednesday, September 17, 2025

vegetarian

ಸಸ್ಯಾಹಾರ ತಿಂದ್ರೆ ದೇಹದ ಬೆಳವಣಿಗೆ ಕಡಿಮೆಯಾಗತ್ತಾ..? ಈ ಬಗ್ಗೆ ವೈದ್ಯರು ಹೇಳುವುದೇನು..?

Health Tips: ಇತ್ತೀಚಿನ ದಿನಗಳಲ್ಲಿ ಹಲವು ಮಾಂಸಾಹಾರ ತ್ಯಜಿಸಿ, ಸಸ್ಯಾಹಾರಗಳಾಗುತ್ತಿದ್ದಾರೆ. ಹಲವು ಸೆಲೆಬ್ರಿಟಿಗಳು ಕೂಡ ಮಾಂಸ ಸೇವನೆ ಬಿಟ್ಟು, ಸಸ್ಯಾಹಾರಿಗಳಾಗಿದ್ದಾರೆ. ಏಕೆಂದರೆ, ಸಸ್ಯಾಹಾರ ಸೇವನೆಯಿಂದ ದೇಹ ಫಿಟ್ ಆಗಿರುತ್ತದೆ ಅಂತಾ ಹೇಳಲಾಗಿದೆ. ಆದರೆ ಸಸ್ಯಾಹಾರ ತಿಂದ್ರೆ, ದೇಹದ ಬೆಳವಣಿಗೆ ಕಡಿಮೆಯಾಗತ್ತಾ ಅನ್ನೋ ಪ್ರಶ್ನೆ ಹಲವರಲ್ಲಿ ಉದ್ಭವಿಸಿರುತ್ತದೆ. ಅಂಥವರಿಗೆ ವೈದ್ಯೆಯಾದ ಡಾ.ಪ್ರೇಮಾ ಅವರು ಉತ್ತರಿಸಿದ್ದಾರೆ. ಆ...

ನೀವು ಸಸ್ಯಾಹಾರಿಯೇ..? ಆದರೆ ಆ ವಿಟಮಿನ್ ಕೊರತೆಯಿಂದ ಚರ್ಮದ ಸಮಸ್ಯೆ ಗ್ಯಾರಂಟಿ..!

Health: ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುವುದರಿಂದ ನಾನಾ ಸಮಸ್ಯೆಗಳಿಂದ ಬಳಲುತ್ತೇವೆ. ಚರ್ಮದ ಸಮಸ್ಯೆಗಳು ವಿಶೇಷವಾಗಿ ಸಾಮಾನ್ಯವಾಗಿದೆ. ವಿಶೇಷವಾಗಿ ವಿಟಮಿನ್ ಬಿ12 ಕೊರತೆಯಿಂದ ಹಲವಾರು ಸಮಸ್ಯೆಗಳಿವೆ. ವಿಟಮಿನ್ ಬಿ 12 ಕೇಂದ್ರ ನರಮಂಡಲದ ಸರಿಯಾದ ಕಾರ್ಯನಿರ್ವಹಣೆಗೆ ಮತ್ತು ಇತರ ದೈಹಿಕ ಪ್ರಕ್ರಿಯೆಗಳಿಗೆ ಸಹಾಯ ಮಾಡುತ್ತದೆ. ಸಸ್ಯಾಹಾರಿಗಳು ವಿಶೇಷವಾಗಿ ವಿಟಮಿನ್ ಬಿ 12 ಕೊರತೆಯಿಂದ ಬಳಲುತ್ತಿದ್ದಾರೆ. ಅಲ್ಲದೆ, ರೋಗನಿರ್ಣಯ...

ಸಸ್ಯಹಾರಿ ಫ್ರೈಡ್ ಚಿಕನ್ ಪರಿಚಯಿಸಲು ಸಜ್ಜಾದ ಕೆಎಫ್ಸಿ..

ಇತ್ತೀಚಿಗೆ ಹಲವು ಬಾಲಿವುಡ್ ಸೆಲೆಬ್ರಿಟಿಗಳು ನಾನ್‌ವೆಜ್ ತಿನ್ನೋದು ಬಿಟ್ಟಿದ್ದಾರೆ. ಹುಟ್ಟಿನಿಂದ ಮಾಂಸ ಪ್ರಿಯರಾಗಿದ್ದವರು, ನಂತರದಲ್ಲಿ ಆರೋಗ್ಯದ ದೃಷ್ಟಿಯಿಂದ ನಾನ್‌ವೆಜ್ ತಿನ್ನೋದನ್ನ ಬಿಟ್ಟಿದ್ದಾರೆ.  ಅದೇ ರೀತಿ ಪ್ರಪಂಚದಲ್ಲೂ ಹಲವರು ನಾನ್‌ ವೆಜ್ ಬದಲು ಹೆಚ್ಚಾಗಿ ವೆಜ್ ತಿನ್ನೋದಕ್ಕೆ ಪ್ರಾರಂಭಿಸಿದ್ದಾರೆ. ಅಂಥವರಿಗೆಂದೇ ಕೆಎಫ್‌ಸಿ, ವೆಜ್ ಫ್ರೈಡ್ ಚಿಕನ್ ಪರಿಚಯಿಸಲು ಸಜ್ಜಾಗಿದ್ದಾರೆ. https://youtu.be/V-_W4S0P95I?list=PL09zMlC_8iWPYeX7NZIBxchjUr8BVqQpk ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ...
- Advertisement -spot_img

Latest News

Spiritual: ಶುಭ ಸಮಾರಂಭದಲ್ಲಿ ಅಕ್ಷತೆ ಯಾಕೆ ಬಳಸುತ್ತಾರೆ..? ಇದರ ಮಹತ್ವವೇನು..?

Spiritual: ಮದುವೆ, ಮುಂಜಿ, ಗೃಹಪ್ರವೇಶ ಇತ್ಯಾದಿ ಕಾರ್ಯಕ್ರಮದಲ್ಲಿ ಅಕ್ಷತೆ ಕಾಳನ್ನುಬಳಸುತ್ತೇವೆ. ಹೀಗೆ ಅಕ್ಷತೆ ಮಾಡುವಾಗ, ಅದರಲ್ಲಿ ಅಕ್ಕಿ ಮತ್ತು ಕುಂಕುಮ ಬಳಸಲಾಗುತ್ತದೆ. ಹಾಗಾದ್ರೆ ಹಿಂದೂಗಳಲ್ಲಿ ಅಕ್ಷತೆಯ...
- Advertisement -spot_img