Spiritual News: ಮಹಾಭಾರತದಲ್ಲಿ ಧೃತರಾಷ್ಟ್ರದ ಮಂತ್ರಿಯಾಗಿದ್ದ ವಿದುರ, ಕೌರವನಿಗೆ ದಾಸಿಯ ಮೂಲಕ ಜನಿಸಿದ್ದ ಪುತ್ರನಾಗಿದ್ದ. ಮಹಾಭಾರತದಲ್ಲಿ ಏನೇನಾಗುತ್ತಿದೆ ಎಂಬುದನ್ನು, ಧೃತರಾಷ್ಟ್ರನಿಗೆ ವಿವರಿಸಿದ್ದ ವಿದುರ, ದಾಸಿಯ ಮಗನಾಗಿದ್ದರು, ಬುದ್ಧಿವಂತನಾಗಿದ್ದ. ಜೀವನ ಪಾಠವನ್ನು ಅರಿತಿದ್ದ. ವಿದುರ ನೀತಿಯ ಮೂಲಕ, ಆ ಜೀವನ ಪಾಠವನ್ನು ವಿದುರ ಎಲ್ಲರಿಗೂ ತಿಳಿಸಿದ್ದಾರೆ. ಅದರಲ್ಲಿ ನಾವು ಆರ್ಥಿಕವಾಗಿ ಸಬಲರಾಗಬೇಕು ಅಂದ್ರೆ, ಹೇಗೆ ಬದುಕಬೇಕು...
ಜೀವನದಲ್ಲಿ ಏನೇ ಆದರೂ, ಮನುಷ್ಯ ಖುಷಿ ಖುಷಿಯಾಗಿರುವುದು ಮುಖ್ಯ. ಏಕೆಂದರೆ, ಮನುಷ್ಯ ಖುಷಿಯಾಗಿದ್ದಾಗಲೇ, ಅವರು ಆರೋಗ್ಯವಂತನಾಗಿ ಇರುತ್ತಾನೆ. ನೀವು ಯಾವುದೊದರು ವಿಷಯದ ಬಗ್ಗೆ ಟೆನ್ಶನ್ ತೆಗೆದುಕೊಂಡಾಗಲೇ, ನಿಮ್ಮ ಆರೋಗ್ಯ ಹಾಳಾಗಲು ಶುರುವಾಗುತ್ತೆ. ಹಾಗಾಗಿ ನೀವು ಖುಷಿಯಾಗಿರಬೇಕು ಅಂದ್ರೆ, ವಿದುರನ ಈ ಮಾತು ಅನುಸರಿಸಬೇಕಂತೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಖುಷಿಯಾಗಿರಲು ಬೇಕಾದ ಮೊದಲನೇಯ...
National News: ಬಾಬಾ ಬಾಗೇಶ್ವರ್.. ಎದುರಿಗೆ ಯಾರಾದರೂ ಹೋಗಿ ಕುಳಿತರೆ, ಅವರ ಮನಸ್ಸಿನಲ್ಲಿ ಏನಿದೆ ಎಂದು ತಿಳಿದು, ಅದನ್ನು ಕಾಗದದಲ್ಲಿ ಬರೆದು, ಮತ್ತೆ ಅದನ್ನು ವಿವರಿಸುತ್ತಾರೆ....