ನಾವು ಮೊದಲ ಭಾಗದಲ್ಲಿ ವಿದುರ ನೀತಿಯ ಪ್ರಕಾರ, ಓರ್ವ ಉತ್ತಮ ಗೆಳೆಯನಲ್ಲಿ ಇರುವ ಸ್ವಭಾವಗಳು ಯಾವುದು ಅನ್ನೋ ಬಗ್ಗೆ ಹೇಳಿದ್ದೆವು. ಇಂದು ಅದರ ಮುಂದುವರಿದ ಭಾಗವಾಗಿ ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ..
ವಿದುರನ ಪ್ರಕಾರ ಮನುಷ್ಯ ವಿದ್ಯೆ, ಬುದ್ಧಿ, ಕೆಲಸ ಮತ್ತು ವಯಸ್ಸಿನಲ್ಲಿ ತನಗಿಂತ ದೊಡ್ಡವರಾದವರ ಹತ್ತಿರ ಸ್ನೇಹ ಮಾಡಬೇಕು. ಯಾಕೆ ಹೀಗೆ ಮಾಡಬೇಕಂದ್ರೆ,...
ಗೆಳೆತನ ಅಂದ್ರೆ ಯಾವ ಸ್ವಾರ್ಥವೂ ಇಲ್ಲದೇ, ತೋರುವ ಪ್ರೀತಿ. ಕೆಲವರಿಗೆ ಕುಟುಂಬಕ್ಕಿಂತ ಗೆಳೆಯರ ಸಂಗವೇ ಇಷ್ಟವಾಗುತ್ತದೆ. ಯಾಕಂದ್ರೆ ಅವರಿಗೆ ಗೆಳೆಯರಂದ್ರೆ ಇಷ್ಟವಾಗ್ತಾರೆ. ಹಲವರು ತಮ್ಮ ಗೆಳೆತನವನ್ನು ಬಾಲ್ಯದಿಂದ ಮುಪ್ಪಿನವರೆಗೂ ಕಾಪಾಡಿಕೊಂಡು ಬಂದಿರ್ತಾರೆ. ನಿಜವಾಗ್ಲೂ ಒಬ್ಬರಿಗೆ ಜೀವನದಲ್ಲಿ ಅಂಥ ಗೆಳೆಯರು ಸಿಗೋದು ಪುಣ್ಯಾನೇ ಅನ್ನಬಹುದು. ಹಾಗಾದ್ರೆ ನಿಜವಾದ ಗೆಳೆಯನಲ್ಲಿ ಎಂಥ ಗುಣಗಳಿರುತ್ತದೆ ಅನ್ನೋ ಬಗ್ಗೆ ನಾವಿವತ್ತು...
ವಿದುರ ನೀತಿಯ ಪ್ರಕಾರ, ಮನುಷ್ಯನಲ್ಲಿ 6 ಗುಣಗಳು ಯಾವಾಗಲೂ ಇರಬೇಕಂತೆ. ಆ 6 ಗುಣಗಳನ್ನು ಎಂದಿಗೂ ಬಿಟ್ಟುಕೊಡಬಾರದು ಮತ್ತು ಆ 6 ಕೆಲಸವನ್ನು ಮಾಡುವುದನ್ನ ಎಂದಿಗೂ ನಿಲ್ಲಿಸಬಾರದು ಎಂದು ವಿಧುರ ಹೇಳಿದ್ದಾರೆ. ಹಾಗಾದ್ರೆ ವಿದುರನ ಪ್ರಕಾರ ಯಾವುದು ಆ 6 ಕೆಲಸ..? ಯಾವುದು ಆ 6 ಗುಣ ಎಂಬುದನ್ನ ನೋಡೋಣ ಬನ್ನಿ..
ಮೊದಲನೇಯದಾಗಿ ವಿದುರನ ಪ್ರಕಾರ...
ಮೈಸೂರಿನ ಸಾರಿಗೆ ವ್ಯವಸ್ಥೆ ಸುಧಾರಣೆಗೆ ಕೆಎಸ್ಆರ್ಟಿಸಿ ನಾಲ್ಕು ಹೊಸ ಬಸ್ ಡಿಪೋಗಳನ್ನು ಸ್ಥಾಪಿಸಲು ಯೋಜನೆ ರೂಪಿಸಿದೆ. ‘ಗ್ರೇಟರ್ ಮೈಸೂರು’ ಘೋಷಣೆ ಮತ್ತು ಹೊರವರ್ತುಲ ರಸ್ತೆ ನಿರ್ಮಾಣದ...