ವಿಜಯವಾಡ:ಹಲವು ದಿನಗಳಿಂದ ಭಿಕ್ಷೆ ಬೇಡುತಿದ್ದ ವಿಜಯವಾಡದ ಯಾದಿರೆಡ್ಡಿ ಎನ್ನುವ ಹಿರಿಯ ವ್ಯಕ್ತಿ ಕೆಲವು ದಿನಗಳ ಹಿಂದೆ ವಿಜಯವಾಡದ ಸಾಯಿಬಾಬ ದೇವಸ್ಥಾನಕ್ಕೆ 17 ಲಕ್ಷ ದೇಣಿಗೆಯನ್ನು ನೀಡಿದ್ದಾನೆ. ಯಾದಿ ರೆಡ್ಡಿ ಎನ್ನುವ ವ್ಯಕ್ತಿ ಹಲವು ವರ್ಷಗಳಿಂದ ಕೊದಂಡರಾಮ ಮತ್ತು ಸಾಯಿಬಾಬ ಹಾಗೂ ಕನಕದುರ್ಗ ದೇವಿ ದೇವಸ್ಥಾನಗಳ ಮುಂದೆ ಬಿಕ್ಷೇ ಬೇಡಿಕೊಂಡು ಜೀವನ ನಡೆಸುತಿದ್ದ ಇಷ್ಟು ದಿನಗಳ...
https://www.youtube.com/watch?v=d1wA4O7TLIw
ವಿಜಯವಾಡ:ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಹುಟ್ಟು ಹಬ್ಬದ ಪ್ರಯುಕ್ತ 41 ಅಡಿ ಎತ್ತರದ ಬೃಹತ್ ಕಟೌಟ್ ನಿರ್ಮಿಸಲಾಗಿದ್ದು ವಿಜಯವಾಡದಲ್ಲಿ ಅದ್ದೂರಿಯಾಗಿ ಬರ್ತ ಡೇ ಆಚರಿಸಲು ಫ್ಯಾನ್ಸ್ ನಿರ್ಧಿರಿಸಿದ್ದಾರೆ.
ಜು.7 ಧೋನಿ ಹುಟ್ಟುಹಬ್ಬ ಮಾಹಿ 41ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಆಂಧ್ರ ಪ್ರದೇಶದ ವಿಜಯವಾಡದ ಅಭಿಮಾನಿಗಳು 41 ಅಡಿ ಎತ್ತರದ ಧೋನಿ...
ಸಿಎಂ ಮತ್ತು ಡಿಸಿಎಂ ನಡುವಿನ ಬ್ರೇಕ್ಫಾಸ್ಟ್ ಮೀಟಿಂಗ್ ಬಳಿಕ ಪರಿಸ್ಥಿತಿ ಸ್ಪಷ್ಟಗೊಂಡಿರುವುದಾಗಿ ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬ್ರೇಕ್ಫಾಸ್ಟ್...