Tuesday, October 14, 2025

vishwanath

ಯಲಹಂಕ ಶಾಸಕ ವಿಶ್ವನಾಥ್​ ಹತ್ಯೆಗೆ ಕಾಂಗ್ರೆಸ್​ ಮುಖಂಡ ಸ್ಕೆಚ್? ಸಿಸಿಬಿ ಕೈಗೆ ಸಿಕ್ಕಿದೆ ಮಹತ್ವದ ವಿಡಿಯೋ

ಬೆಂಗಳೂರು: ಬಿಜೆಪಿಯ ಪ್ರಭಾವಿ ಶಾಸಕನ ಹತ್ಯೆಗೆ ಕಾಂಗ್ರೆಸ್​ ಮುಖಂಡನೊಬ್ಬ ಸ್ಕೆಚ್​ ಹಾಕಿದ್ದರು ಎಂಬ ಆಘಾತಕಾರಿ ವಿಷಯ ಹೊರಬಂದಿದ್ದು, ಎಚ್ಚೆತ್ತ ಸಿಸಿಬಿ ಪೊಲೀಸರು ತಡರಾತ್ರಿವರೆಗೂ ಕಾಂಗ್ರೆಸ್ ಮುಖಂಡನ್ನು ಲಾಕ್​ ಮಾಡಿ ವಿಚಾರಣೆ ನಡೆಸಿದ್ದಾರೆ. ಇಷ್ಟಕ್ಕೂ ಆ ಬಿಜೆಪಿ ಶಾಸಕ ಯಾರು? ಆ ಶಾಸಕನ ಕೊಲೆಗೆ ಪ್ಲಾನ್ ಮಾಡಿದ್ದು ಯಾರು ಗೊತ್ತಾ? ಯಲಹಂಕ ಶಾಸಕ ಎಸ್.ಆರ್​. ವಿಶ್ವನಾಥ್ ಅವರನ್ನ ಮುಗಿಸಲು ಕಾಂಗ್ರೆಸ್...

ವಿಶ್ವನಾಥ್ ಗೆ ಈಶ್ ವಿರೋಧ.. ಜೆಡಿಎಸ್ ಜೊತೆ ಮೈತ್ರಿಗೆ ಸರ್ಕಸ್..!

ಬೆಂಗಳೂರು : ಸಚಿವ ಸಾರಾ ಮಹೇಶ್ ಹಾಗೂ ಬಿಜೆಪಿ ಉಸ್ತುವಾರಿ ಮುರುಳೀಧರ್ ರಾವ್ ಗೌಪ್ಯ ಮಾತುಕತೆಗೆ ಬಿಜೆಪಿ ಮುಖಂಡ  ಕೆ.ಎಸ್ ಈಶ್ವರಪ್ಪ ಮಧ್ಯಸ್ಥಿಕೆಯಾಗಿದ್ರು ಅನ್ನೋ ಮಾತು ಕೇಳಿ ಬಂದಿದೆ.. ಹೌದು ಕುರುಬ ಸಮುದಾಯಕ್ಕೆ ಸೇರಿರುವ ಈಶ್ವರಪ್ಪ ಸಿದ್ದರಾಮಯ್ಯ ಕಡು ವಿರೋಧಿ ಹಾಗೆಯೇ ಬಿಜೆಪಿಯಲ್ಲಿ ಇತರ ಕುರುಬ ಸಮುದಾಯದ ಯಾವೊಬ್ಬ ಮುಖಂಡ  ಬೆಳೆಯಬಾರದು, ಬರಬಾರದು ಅನ್ನೋದು...
- Advertisement -spot_img

Latest News

ಯತ್ನಾಳ್ ಒಪ್ಪಿದರೆ ಶಿವಸೇನೆಗೆ ಎಂಟ್ರಿ ಖಚಿತ!

ವಿಜಯಪುರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಹಾಗೂ ನಮ್ಮ ಉದ್ದೇಶ ಒಂದೇ ಆಗಿದೆ. ಅವರು ಒಪ್ಪಿದರೆ, ಶಿವಸೇನೆಗೆ ಸೇರಿಸಿಕೊಳ್ಳಲು ನಾವು ಸಿದ್ಧರಾಗಿದ್ದೇವೆ ಎಂದು ಶಿವಸೇನೆ ಕರ್ನಾಟಕ...
- Advertisement -spot_img