Friday, November 14, 2025

visit

ಆಂಜನೇಯನ ಜನ್ಮಸ್ಥಳಕ್ಕೆ ಭೇಟಿ ನೀಡಿದ ಏರ್ ಮಾರ್ಷಲ್ ಮಾನವೇಂದ್ರ ಸಿಂಗ್

News ಗಂಗಾವತಿ ತಾಲೂಕಿನ ಚಿಕ್ಕರಾಂಪುರ ಸಮೀಪದ ಧಾರ್ಮಿಕ ಸ್ಥಳವಾದ ಅಂಜನಾದ್ರಿ ಬೆಟ್ಟಕ್ಕೆ ಭಾರತೀಯ ವಾಯುಪಡೆಯ ಮಾರ್ಷಲ್ ಮಾನವೇಂದ್ರ ಸಿಂಗ್ ಭೇಟಿ ನೀಡಿದರು. 575 ಮೆಟ್ಟಿಲುಗಳನ್ನೂ ಏರಿ ಕುಟುಂಬ ಸಮೇತರಾಗಿ ಬಂದು ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ಆಂಜನೇಯನ ದರ್ಶನ ಪಡೆದರು. ನಂತರ ಅಂಜನಾದ್ರಿ ಸುತ್ತಲಿರುವ ಬೆಟ್ಟ-ಗುಡ್ಡಗಳನ್ನು ವೀಕ್ಷಿಸುತ್ತಾ ಸಂತಸ ವ್ಯಕ್ತ ಪಡಿಸಿ ಐತಿಹಾಸಿಕ ಸ್ಥಳವಾದ ಹಂಪಿಗೆ ಭೇಟಿ...

ಶುಕ್ರನ ಸಂಚಾರದಿಂದ ಈ 5 ರಾಶಿಗಳಿಗೆ ದೀಪಾವಳಿಗೂ ಮುನ್ನ ಒಲಿಯಲಿದ್ದಾಳೆ ಲಕ್ಷ್ಮೀ….!

zodiac: ಶುಕ್ರನು ಅಕ್ಟೋಬರ್ 18ರಂದು ತುಲಾ ರಾಶಿಗೆ ಸಂಚರಿಸಲಿದ್ದಾನೆ ಹಾಗೂ ಸೂರ್ಯ ಮತ್ತು ಕೇತುವನ್ನು ಭೇಟಿಯಾಗುತ್ತಾನೆ. ನಂತರ ಶುಕ್ರನು ತುಲಾ ರಾಶಿಗೆ ಆಗಮಿಸುತ್ತಾನೆ. ಅಂದರೆ ತನ್ನ ರಾಶಿಯಲ್ಲಿ ಸಂಚರಿಸುತ್ತಾನೆ. ಇದರಿಂದ ಶುಕ್ರನು ತುಂಬಾ ಬಲವಾದ ಸ್ಥಾನದಲ್ಲಿರುತ್ತೆ. ಹಾಗಾಗಿ ತುಲಾರಾಶಿಯಲ್ಲಿ ಶುಕ್ರನ ತ್ರಿಗ್ರಹಿ ಯೋಗ ಮಾಡುವುದರಿಂದ ಅನೇಕ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ, ಆದರೆ ಮೇಷ ವೃಷಭ...

ಚಪ್ಪಲಿ ಪ್ರಮಾದಕ್ಕೆ ಕ್ಷಮೆಯಾಚಿಸಿದ ನಯನತಾರಾ ದಂಪತಿ!

https://www.youtube.com/watch?v=MYOsE-YAYko ಚಪ್ಪಲಿ ಧರಿಸಿಯೇ ತಿರುಪತಿ ತಿಮ್ಮಪ್ಪನ ಆವರಣದಲ್ಲಿ ಕಾಣಿಸಿಕೊಂಡು ವಿವಾದಕ್ಕೆ ಗುರಿಯಾಗಿದ್ದ ನಟಿ ನಯನತಾರಾ ಹಾಗೂ ಅವರ ಪತಿ ನಿರ್ದೇಶಕ ವಿಘ್ನೇಶ್ ಶಿವನ್ ಭಾನುವಾರ ಕ್ಷಮೆಯಾಚಿಸಿದ್ದಾರೆ. ಪ್ರೀತಿಸಿ ಮದುವೆಯಾದ ನಯನತಾರಾ ವಿಘ್ನೇಶ್ ಜೋಡಿ, ಶನಿವಾರ ತಿಮ್ಮಪ್ಪನ ದರ್ಶನಕ್ಕೆ ಹೋದಾಗ ಅಚಾತುರ್ಯ ನಡೆದಿತ್ತು. ನಯನತಾರಾ ತಿಳಿಯದೇ ಆವರಣದಲ್ಲಿ ಚಪ್ಪಲಿ ಧರಿಸಿ ಓಡಾಡಿ ಪೋಟೊ ಶೂಟ್ ನಡೆಸಿದ್ದರು. ಚಪ್ಪಲಿ ಧರಿಸಿದ್ದ ಅವರ...
- Advertisement -spot_img

Latest News

ತೇಜಸ್ವಿ ಯಾದವ್‌ ಸೋತಿದ್ದು ಯಾಕೆ? ಇಲ್ಲಿದೆ 5 ಪ್ರಮುಖ ಕಾರಣಗಳು!

2020ರ ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿ ಕೇವಲ ಕೆಲವು ಸಾವಿರ ಮತಗಳಿಂದ ಎನ್‌ಡಿಎಗಿಂತ ಹಿಂತೆಗೆದಿತ್ತು. ಆ ಅನುಭವದ ನಂತರ, 2025ರಲ್ಲಿ ಮಹಾ ಮೈತ್ರಿಕೂಟದ ಆರ್‌ಜೆಡಿ–ಕಾಂಗ್ರೆಸ್ ಗೆಲುವು ಬಹುತೇಕ...
- Advertisement -spot_img