ನಂಬಿಕೆ, ಭದ್ರತೆ, ರಕ್ಷಣೆ ನಾವು ಇವನ್ನೆಲ್ಲಾ ನೋಡಿದಾಗ ಪೊಲೀಸ್ ಡಿಪಾರ್ಟ್ಮೆಂಟ್ ಜೊತೆ ಕನೆಕ್ಟ್ ಮಾಡ್ತೀವಿ. ಆದರೆ ರಕ್ಷಣೆಗೆ ಕರೆ ಮಾಡಿದ ಮಹಿಳೆಗೆ, ಇದೆ ಪೊಲೀಸರಿಂದಲೇ ಭಯಾನಕ ಅನುಭವ ಆಗತ್ತೆ ಅಂದ್ರೆ ಹೇಗಿರುತ್ತೆ? 112ಕ್ಕೆ ಕರೆ ಮಾಡಿದ ಮಹಿಳೆಯನ್ನು ರಕ್ಷಿಸಬೇಕಾದ ಪೊಲೀಸರು, ಹೇಗೆ ಆಕೆಯ ನಂಬಿಕೆಯನ್ನು ದುರ್ಬಳಕೆ ಮಾಡಿಕೊಂಡು ಆಕೆಯ ಜೀವನವೇ ಹಾಳು ಮಾಡಿದ್ರು ಅನ್ನೋದನ್ನ...
ಶಿರಸಿ ಬಸ್ ನಿಲ್ದಾಣದಲ್ಲಿ 'ರೂಮ್ ಮಾಡ್ತೀನಿ ಬಾ' ಎಂದ ಕಾಮುಕರಿಗೆ ಮಹಿಳೆಯೊಬ್ಬರು ಜನಜನರ ಮದ್ಯೆ ವ್ಯಕ್ತಿಗೆ ಚಪ್ಪಲಿ ಏಟು ನೀಡಿದ್ದು ಈಗ ಭಾರಿ ವೈರಲ್ ಆಗಿದೆ.
ಹೌದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ, ಸಾರ್ವಜನಿಕ ಸ್ಥಳದಲ್ಲಿ ನಡೆದಿದ್ದ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಯಕ್ಕಂಬಿ ಗ್ರಾಮದ ದೀಪಾ ಎಂಬ ಮಹಿಳೆ ಬಸ್ಗಾಗಿ...
ಶಿಗ್ಗಾಂವ-ಸವಣೂರು ಶಾಸಕ ಯಾಸೀರ ಖಾನ್ ಪಠಾಣ್ ವಿವಿಧ ಅಭಿವೃದ್ಧಿ ಕಾಮಗಾರಿ ಸಭೆಗಳ ವೇಳೆ ಅಧಿಕಾರಿಗಳ ಕಾರ್ಯವೈಖರಿಯ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮಸ್ಥರು ಅಧಿಕೃತ ಕ್ರಮದಲ್ಲಿ...