Saturday, April 11, 2026

#yadgiri district

ಮರಳು ದಂಧೆ ವೇಳೆ ತೆಲಂಗಾಣ v/s ಕರ್ನಾಟಕ ಪೊಲೀಸ್ ಮುಖಾಮುಖಿ

ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಗಡಿಭಾಗದಲ್ಲಿ ಅಕ್ರಮ ಮರಳು ಗಣಿಗಾರಿಕೆ ತಡೆಯಲು ತೆರಳಿದ್ದ ಕರ್ನಾಟಕ ರಾಜ್ಯ ಪೊಲೀಸರ ಮತ್ತು ತೆಲಂಗಾಣ ಪೊಲೀಸರ ನಡುವೆ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದ ಘಟನೆ ವರದಿಯಾಗಿದೆ. ಗುರುಮಠಕಲ್ ಸಮೀಪದ ಚೆಲ್ಲೇರಿ ಗ್ರಾಮದ ಬಳಿ ಸೋಮವಾರ ಈ ಘಟನೆ ನಡೆದಿದ್ದು, ಗಡಿಭಾಗದಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆ ವಿರುದ್ಧ...

Cloths center -ನಾರಿಯರೇ ಸೀರೆ ಕದ್ದರು.

ಯಾದಗಿರಿ:  ಹೆಣ್ಣು ಗಂಡಿಗಿಂತ ಯಾವುದರಲ್ಲಿಯೂ ಕಮ್ಮಿ ಇಲ್ಲ ಎಂಬುದು ಎಲ್ಲಾರಿಗೂ ಗೊತ್ತಿರುವ  ಸಂಗತಿಯೇ  ಗಂಡಿಗೆ ಸರಿ ಸಮಾನವಾಗಿ ದುಡಿಯುತ್ತಾಳೆ ಎಂತಹದ್ದೇ ಕೆಲಸವಾಗಿರಲಿ ಹಿಂಜರಿಯದೆ ಮಾಡುತ್ತಾಳ ಎ ಆದರೆ ಇತ್ತೀಚಿನ ಮಹಿಳೆಯರು ಕಳ್ಳತನ ಮಾಡುವುದರಲ್ಲಿಯೂ ಮೇಲು ಗೈ ಸಾಧಿಸಿ ಧರ್ಮ ದೇಟು ತಿಂದಿದ್ದಾರೆ. ಹೌದು ಯಾದಗಿರಿ ಜಿಲ್ಲೆಯ ಸೈದಾಪುರ ಪಟ್ಟಣದ  ಬಟ್ಟೆ ಅಂಗಡಿಯೊಂದರಲ್ಲಿ  ನಾಲ್ಕು ಜನ,ಮಹಿಳೆಯರು ಬುರ್ಖಾ...

ಇವರುಕಳ್ಳತನ ಮಾಡಿರುವ ಬೈಕ್ ಗಳ ಬೆಲೆ ಎಷ್ಟು ಗೊತ್ತಾ ?

ಯಾದಗಿರಿ :ಮೋಜಿ ಮಸ್ತಿಗಾಗಿ ವಾಹನ  ಕಳ್ಳತನ ಮಾಡುತ್ತಿರುವವರುನ್ನು ಬಂದಿಸಿದ ಯಾದಗಿರಿ ಜಿಲ್ಲೆಯ ಕಂಭಾವಿ ಠಾಣಾ ಪೊಲೀಸರು. ಇವರು ಬಹಳ ತಿಂಗಳುಗಳಿಂದ ಜಿಲ್ಲೆಯಲ್ಲಿ ಕಳ್ಳತನ ಮಾಡುತ್ತಿದ್ದರು ಎಂದ ತಿಳಿದುಬಂದಿದೆ. ತಮ್ಮ ಮೋಜು ಮಸ್ತಿಗಾಗಿ ದೇವರಾಜ ಮತ್ತು ಶಶಿಕುಮಾರ್ ಎನ್ನುವ ಕದೀಮರು ಜನಸಂದಣಿ ಇರುವ ಸ್ಥಳಗಳಿಗೆ ತೆರಳಿ ಅಲ್ಲಿರುವ ಬೇಕ್ ಗಳ ಹ್ಯಾಂಡ್ ಲಾಕ್ ಗಳನ್ನು ಕಾಲಿನಿಂದ ಒದ್ದು...
- Advertisement -spot_img

Latest News

National News: ಕುಂಭಮೇಳದ ಮೋನಾಲಿಸಾ ಅಪ್ರಾಪ್ತೆ: ಪತಿ ವಿರುದ್ಧ ಪೋಕ್ಸೋ ಕೇಸ್ ದಾಖಲು

National News: ಕೆಲ ದಿನಗಳ ಹಿಂದೆ ಅಪ್ಪ-ಅಮ್ಮನ ವಿರುದ್ಧ ಹೋಗಿ, ಕುಂಭಮೇಳದಲ್ಲಿ ಫೇಮಸ್ ಆಗಿದ್ದ ಮೋನಾಲೀಸಾ ಮುಸ್ಲಿಂ ಯುವಕನ ಜತೆ ಕೇರಳದಲ್ಲಿ ವಿವಾಹವಾಗಿದ್ದಳು. ಅಪ್ಪನ ವಿರುದ್ಧ ಪೋಲೀಸರಿಗೆ...
- Advertisement -spot_img