Friday, June 20, 2025

yatheendra

ತಂದೆ ಸಿದ್ದು ಹೇಳಿಕೆ ಸಮರ್ಥಿಸಿಕೊಂಡ ಮಗ ಯತೀಂದ್ರ

Banglore news: ಸಿದ್ಧರಾಮಯ್ಯ ಸಾವರ್ಕರ್ ವಿರುದ್ಧದ ಹೇಳಿಕೆಯಿಂದ ರಾಜ್ಯದಲ್ಲಿ ಕೇಸರಿ ಪಡೆ ಕೆಂಡಾಮಂಡಲವಾಗಿತ್ತು. ಆದರೆ ಇದೀಗ ತಂದೆಯ ಮಾತನ್ನು ಮಗನೇ ಸಮರ್ಥಿಸಿಕೊಂಡಿದ್ದಾನೆ. ಹೌದು ಸಿದ್ಧರಾಮಯ್ಯ ಮಗನಾದ ಯತೀಂದ್ರ ಇಂದು ತಂದೆ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸುತ್ತಾ ಸಾವರ್ಕರ್ ಎಂದೂ ಮುಸ್ಲಿಂ ಪರವಾಗಿ ಇರಲಿಲ್ಲ ಹಾಗೆಯೆ ಸಾವರ್ಕರು ಎಂದಿಗೂ ಮುಸ್ಲಿಮರನ್ನು ಭಾರತೀಯರೆಂದು ಒಪ್ಪಿಕೊಂಡಿಲ್ಲ ಮತ್ತು ಮುಸ್ಲಿಂ ಹಾಗು ಕ್ರೈಸ್ತ...
- Advertisement -spot_img

Latest News

60 ಸಾವಿರದ ಗುಚಿ ಗಾಗಲ್ಸ್, 1 ಲಕ್ಷದ ಜಾಕೇಟ್ ಧರಿಸಿದ ಬಾಗೇಶ್ವರ್ ಬಾಬಾ: ನೆಟ್ಟಿಗರ ಆಕ್ರೋಶ

National News: ಬಾಬಾ ಬಾಗೇಶ್ವರ್.. ಎದುರಿಗೆ ಯಾರಾದರೂ ಹೋಗಿ ಕುಳಿತರೆ, ಅವರ ಮನಸ್ಸಿನಲ್ಲಿ ಏನಿದೆ ಎಂದು ತಿಳಿದು, ಅದನ್ನು ಕಾಗದದಲ್ಲಿ ಬರೆದು, ಮತ್ತೆ ಅದನ್ನು ವಿವರಿಸುತ್ತಾರೆ....
- Advertisement -spot_img