Friday, April 18, 2025

young

ಇಂಥ ಆಹಾರಗಳನ್ನು ಸೇವಿಸಿದ್ದಲ್ಲಿ ನೀವು ಸದಾ ಯಂಗ್ ಆಗಿ ಕಾಣುತ್ತೀರಿ

Health Tips: ನೀವು ಯಂಗ್ ಆಗಿ ಕಾಣಬೇಕು ಅಂದ್ರೆ, ಈ ಕ್ರೀಮ್ ಹಚ್ಚಬೇಕು. ಈ ಲೋಶನ್ ಬಳಸಬೇಕು. ಈ ಫೇಸ್‌ವಾಶ್ ಯ್ಯೂಸ್ ಮಾಡಬೇಕು. ಈ ರೀತಿಯಾಗಿ ಬರುವ ಎಷ್ಟೋ ಆ್ಯಡ್‌ಗಳನ್ನು ನೀವು ನೋಡಿರುತ್ತೀರಿ. ಆದರೆ ನೀವು ಸರಿಯಾದ ಆಹಾರ ಸೇವಿಸದೇ ಇದ್ದಲ್ಲಿ, ನೀವು ಯಾವ ಕ್ರೀಮ್, ಲೋಶನ್, ಫೇಸ್‌ವಾಶ್ ಬಳಸಿದ್ರೂ ಏನೂ ಉಪಯೋಗವಾಗುವುದಿಲ್ಲ. ಏಕೆಂದರೆ,...

ವಯಸ್ಸು 50 ಆದರೂ, 25ರ ಹರೆಯದವರ ರೀತಿ ಕಾಣ್ಬೇಕಾ..? ಹಾಗಾದ್ರೆ ಹೀಗೆ ಮಾಡಿ..

ಯಾರಿಗೆ ತಾನೇ ವಯಸ್ಸಾದರೂ ತಾವು ಯಂಗ್ ಆಗಿ, ಎನರ್ಜಿಟಿಕ್ ಆಗಿ ಕಾಣಬೇಕು ಅಂತಾ ಮನಸ್ಸಿರಲ್ಲಾ ಹೇಳಿ..? ಕೆಲವರು ಅದಕ್ಕಾಗಿ ಸರಿಯಾಗಿ ಡಯಟ್ ಮಾಡ್ತಾರೆ. ಇನ್ನು ಕೆಲವರು ಜಿಮ್‌, ವರ್ಕೌಟ್ ಮಾಡ್ತಾರೆ. ಅದೇ ರೀತಿ 50ರ ಹರೆಯದವರು ಕೂಡ 25ರ ವಯಸ್ಸಿನವರಂತೆ ಕಾಣಬೇಕಕು ಅಂದ್ರೆ ಏನು ಮಾಡಬೇಕು ಅಂತಾ ಮಹರ್ಷಿ ವಾಗ್ಭಟರು ಹೇಳಿದ್ದಾರೆ. ಆ ಬಗ್ಗೆ...

ಚಿಕ್ಕ ವಯಸ್ಸಿನಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುವ ಅಪಾಯ.. ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ..!

Health tips: ಕೆಟ್ಟ ಕೊಲೆಸ್ಟ್ರಾಲ್ ಆರೋಗ್ಯದ ದೊಡ್ಡ ಶತ್ರು. ಮೊದಲು ಈ ಸಮಸ್ಯೆಯನ್ನು ಮಧ್ಯವಯಸ್ಕ ಜನರು ಎದುರಿಸುತ್ತಿದ್ದರು. ಇದು ಅಧಿಕ ರಕ್ತದೊತ್ತಡ, ಬೊಜ್ಜು, ಮಧುಮೇಹ ಮತ್ತು ಹೃದ್ರೋಗಕ್ಕೆ ಕಾರಣವಾಗುತ್ತದೆ. ಆದರೆ ಇತ್ತೀಚೆಗೆ ಅನೇಕ ಯುವಕರು ಹೃದಯಾಘಾತ, ಬ್ರೈನ್ ಸ್ಟ್ರೋಕ್, ಅಧಿಕ ಬಿಪಿಯಿಂದ ಬಳಲುತ್ತಿದ್ದಾರೆ. ಇದು ಕಳವಳಕಾರಿ ವಿಷಯ. ಅದಕ್ಕಾಗಿಯೇ ದೇಹದಲ್ಲಿ ಎಲ್ಡಿಎಲ್ ಅನ್ನು ಹೆಚ್ಚಿಸುವ ಲಕ್ಷಣಗಳನ್ನು...

ವಯಸ್ಸಾದರೂ ಯುವಕರಾಗಿ ಕಾಣಬೇಕೆ..? ಈ ಆಹಾರಗಳನ್ನು ತೆಗೆದುಕೊಳ್ಳಿ..

ವಯಸ್ಸಾಗುವುದನ್ನು ನಿಲ್ಲಿಸಲಾಗುವುದಿಲ್ಲ ಆದರೆ ಉತ್ತಮ ಪೋಷಣೆಯನ್ನು ಸೇವಿಸುವುದರಿಂದ ವಯಸ್ಸಾದ ಚಿಹ್ನೆಗಳನ್ನು ತಡೆಯಬಹುದು ಎಂದು ತಜ್ಞರು ಹೇಳುತ್ತಾರೆ. ಇದರರ್ಥ ಕೆಲವು ರೀತಿಯ ಆಹಾರದ ಗುಣಲಕ್ಷಣಗಳಿಂದಾಗಿ, ನೀವು ವಯಸ್ಸಾದ ಸಮಸ್ಯೆಗಳನ್ನು ತೊಡೆದುಹಾಕಬಹುದು. ತಜ್ಞರು ಸೂಚಿಸಿದ ಸೂಪರ್ ಫುಡ್‌ಗಳು ಯಾವುವು ಎಂದು ನೋಡೋಣ. ವಯಸ್ಸಾದಂತೆ ವೃದ್ಧಾಪ್ಯ ಎಲ್ಲರನ್ನೂ ಕಾಡುತ್ತದೆ. ನಮ್ಮ ಮುಖ ಅಥವಾ ದೇಹದ ಮೇಲೆ ವಯಸ್ಸಿಗೆ ಮುಂಚಿನ ವಯಸ್ಸಿನ...

ಯೌವನಯುತವಾದ ಚರ್ಮವನ್ನು ಪಡೆಯಬೇಕಾದರೆ ಈ ಫೇಸ್ ಪ್ಯಾಕ್‌ ಅನ್ನು ಬಳಸಿ…!

Beauty tips: ರಸಭರಿತ ಕಿತ್ತಳೆ ಹಣ್ಣನ್ನು ಸೇವನೆ ಮಾಡಿದ ನಂತರ ಸಿಪ್ಪೆಯನ್ನು ಕಸಕ್ಕೆ ಎಸೆಯಬೇಡಿ, ಸಿಪ್ಪೆ ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ ,ಎಂಬುದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಸಿಪ್ಪೆಯಲ್ಲಿ ವಿಟಮಿನ್‌ ಸಿ ಅಧಿಕವಾಗಿದೆ ಈ ಕಾರಣದಿಂದ ಹೊಳೆಯುವ ಚರ್ಮವನ್ನು ನಿಮ್ಮದಾಗಿಸಿಕೊಳ್ಳಬಹುದು.ಹಾಗಾದರೆ ಕಿತ್ತಳೆ ಸಿಪ್ಪೆಯನ್ನು ತ್ವಚೆಗೆ ಬಳಸುವುದರಿಂದ ಆಗುವ ಸೌಂದರ್ಯ ಲಾಭಗಳ ಮಾಹಿತಿ ತಿಳಿದು ಕೊಳ್ಳೋಣ. ವಿಟಮಿನ್‌"ಸಿ"ಹಣ್ಣುಗಳು ನೈಸರ್ಗಿಕವಾಗಿ ಬ್ಲೀಚಿಂಗ್‌...
- Advertisement -spot_img

Latest News

Tumakuru News: ಜಾತಿ ಗಣತಿ ನಂಗೆ ಗೊತ್ತೇ ಇಲ್ಲ, ಇನ್ನೊಮ್ಮೆ ಸಮೀಕ್ಷೆಯಾಗಲಿ : ಸಿದ್ದಗಂಗಾ ಶ್ರೀ

Tumakuru News: ರಾಜ್ಯದಲ್ಲಿ ಬಹು ಚರ್ಚಿತವಾಗಿರುವ ಜಾತಿ ಗಣತಿ ವರದಿಯ ಕುರಿತು ಹಲವು ಸಮುದಾಯದ ಸ್ವಾಮೀಜಿಗಳು ಪರ - ವಿರೋಧದ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆ. ಆದರೆ ಇದರ...
- Advertisement -spot_img