Wednesday, December 24, 2025

youths join bjp

ಕೈ ತೊರೆದು ಕಮಲ ಅರಳಿಸಲು ಮುಂದಾಗಿರುವ ಯುವಕರು. ಬಿಜೆಪಿ ಸೇರ್ಪಡೆಯಾದ ಯುವಕರು

Raichur news ಇಂದು ನಗರದಲ್ಲಿರುವ ರಾಯಚೂರು ಗ್ರಾಮೀಣ, ಬಿಜೆಪಿ ಕಾರ್ಯಾಲಯದಲ್ಲಿ ಮಮದಾಪುರ ಗ್ರಾಮದ 60 ಕ್ಕೂ ಹೆಚ್ಚು ಯುವಕರು ಕಾಂಗ್ರೆಸ್ ಪಾರ್ಟಿ ತೊರೆದು, ಬಿಜೆಪಿ ಸೇರ್ಪಡೆಯಾದರು. ಮಮದಾಪುರ ಗ್ರಾಮದ ಬಿಜೆಪಿ ಮುಖಂಡ ಬಸನಗೌಡ ಹಾಗೂ ನೆಲಹಾಳ ಬಿಜೆಪಿ ಮುಖಂಡ ರಾಜಪ್ಪ ಅವರ ಮುಂದಾಳತ್ವದಲ್ಲಿ, ಮಮದಾಪುರ ಗ್ರಾಮದಿಂದ ಬೈಕ್ ರಾಲಿಯಲ್ಲಿ ಬಂದ ಯುವಕರು ಮಾಜಿ ಶಾಸಕ ತಿಪ್ಪರಾಜು...
- Advertisement -spot_img

Latest News

ನಟಿಯಾಗ ಬಯಸಿದ್ದ ರೂಪಾ ಅಯ್ಯರ್ ಅವರು ನಿರ್ದೇಶಕಿಯಾಗಿದ್ದೇಕೆ..?: Roopa Iyer Podcast

Sandalwood: ನಟಿಯಾಗಿ ಸಿನಿಮಾ ಇಂಡಸ್ಟ್ರಿಗೆ ಬರಬೇಕು ಅಂದುಕ``ಂಡಿದ್ದ ಹಲವರಲ್ಲಿ ರೂಪಾ ಅಯ್ಯರ್ ಕೂಡ ಓರ್ವರು. ಆದರೆ ಅವರು ಕಾರಣಾಂತರಗಳಿಂದ ನಿರ್ದೇಶಕಿಯಾಗಿದ್ದಾರೆ. ಇದಕ್ಕೆ ಕಾರಣವೇನು ಅಂತಾ ಅವರೇ...
- Advertisement -spot_img