Saturday, November 29, 2025

zodiac signs

ಜುಲೈ 28, 2020 ರಾಶಿ ಭವಿಷ್ಯ..

ಮೇಷ: ವಿದ್ಯಾರ್ಥಿಗಳಿಗೆ, ನಿರುದ್ಯೋಗಿಗಳಿಗೆ, ಅವಿವಾಹಿತರಿಗೆ ಶುಭ ಸುದ್ದಿ ಇದೆ. ಆರ್ಥಿಕವಾಗಿ ಆಗಾಗ ಸಮಸ್ಯೆಗಳು ಕಂಡುಬಂದರೂ, ಸುಧಾರಿಸಿಕೊಂಡು ಹೋಗಬಹುದಾಗಿದೆ. ಆರೋಗ್ಯದಲ್ಲಿ ಜಾಗೃತೆ ಇರಲಿ. ವೃಷಭ : ಕಾರ್ಯರಂಗದಲ್ಲಿ ದುಡಿಮೆ ಹೆಚ್ಚಿ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿರಿ. ದೈವಾನುಗ್ರಹದಿಂದ ನಿಮ್ಮ ಕಾರ್ಯಸಾಧನೆಗೆ ಅನುಕೂಲವಾಗಲಿದೆ. ಕೌಟುಂಬಿಕ ಹೊಂದಾಣಿಕೆ ಮುನ್ನಡೆಗೆ ಸಾಧಕವಾದೀತು. ಮಿಥುನ : ಉದ್ಯೋಗಿಗಳಿಗೆ ವರ್ಗಾವಣೆಯ ಸೂಚನೆ ಗೋಚರಕ್ಕೆ...

ಚಾಣಕ್ಯನ ಈ ಮಾತುಗಳನ್ನ ಕೇಳಿದ್ರೆ ನೀವು ಉತ್ತಮ ಉದ್ಯೋಗಿಗಳಾಗುತ್ತೀರಾ..!

ರಿಷಿ ಚಣಕನ ಪುತ್ರನಾಗಿ ಜನಿಸಿದ ಚಾಣಕ್ಯ, ಬುದ್ಧಿವಂತ, ಸರ್ವಪಾರಂಗತನಾಗಿದ್ದ ಚಾಣಕ್ಯ ಕೌಟಿಲ್ಯ ಮತ್ತು ವಿಷ್ಣು ಗುಪ್ತನೆಂಬ ಹೆಸರಿಂದಲೂ ಪ್ರಸಿದ್ಧಿ ಗಳಿಸಿದ. ಈಗಲೂ ಕೂಡ ಯಾರಾದ್ರೂ ತಮ್ಮ ಬುದ್ಧಿವಂತಿಕೆ ಪ್ರದರ್ಶನ ಮಾಡಿದ್ದಲ್ಲಿ ಅವನು ತುಂಬ ಚಾಣಾಕ್ಷನಿದ್ದಾನೆ ಅಥವಾ ಅವನು ಚಾಣಕ್ಯ ರೀತಿ ಬುದ್ಧಿ ಓಡಿಸುತ್ತಾನೆ ಎಂದು ಹೇಳುತ್ತಾರೆ. ಬುದ್ಧಿವಂತಿಕೆಗೆ ಅಷ್ಟು ಪ್ರಸಿದ್ಧನಾಗಿದ್ದ ಚಾಣಕ್ಯ. ಅಂಥ ಚಾಣಕ್ಯ ಉದ್ಯಮ...

ದೇವಸ್ಥಾನದಲ್ಲಿ ಯಾರಾದ್ರೂ ನಿಮ್ಮ ಚಪ್ಪಲಿ ಕದ್ದರೆ ಏನರ್ಥ..? ಮನೆಯಲ್ಲಿ ಹೆಚ್ಚು ಚಪ್ಪಲಿ ಯಾಕೆ ಇರಬಾರ್ದು..?

www.karnatakatv.net : ಜನ ಚಪ್ಪಲಿ ನೋಡಿನೇ ಮನುಷ್ಯನ ಶ್ರೀಮಂತಿಕೆಯನ್ನ ಅಳಿದು ಬಿಡ್ತಾರೆ. ಎಷ್ಟು ಚಂದದ ಬಟ್ಟೆ ಹಾಕಿದ್ರು, ಜನ ಚಪ್ಪಲಿ ನೋಡಿ ನಿಮ್ಮ ಅಂತಸ್ತು ಕಂಡುಹಿಡಿತಾರೆ. ಕೆಲವು ದೊಡ್ಡ ದೊಡ್ಡ ಹೊಟೇಲ್‌ನಲ್ಲಿ ಎಷ್ಟೇ ಶ್ರೀಮಂತರಾಗಿದ್ದರು. ಚಪ್ಪಲಿ ಲೋ ಕ್ವಾಲಿಟಿದು ಹಾಕಿದ್ರೆ, ಅಂಥವರನ್ನ ಹೊಟೇಲ್ ಒಳಗೆ ಸೇರಿಸುವುದಿಲ್ಲ. ಹಾಗಾಗಿ ಚಪ್ಪಲಿ ಮನುಷ್ಯನ ಜೀವನದ ಮುಖ್ಯ ಭಾಗವಾಗಿಬಿಟ್ಟಿದೆ....

ಈ ದಿಕ್ಕಿಗೆ ತಲೆ ಹಾಕಿ ಮಲಗಿದ್ರೆ ಸರ್ವನಾಶ ಗ್ಯಾರಂಟಿ..!

ಮನುಷ್ಯನ ಜೀವನದಲ್ಲಿ ದಿಕ್ಕುಗಳಿಗೆ ಹೆಚ್ಚಿನ ಮಹತ್ವವಿದೆ. ಮನೆ ತೆಗೆದುಕೊಳ್ಳುವಾಗ ದಿಕ್ಕುಗಳನ್ನ ಪರಿಶೀಲನೆ ಮಾಡಿ ಮನೆ ಕೊಂಡುಕೊಳ್ಳುತ್ತೇವೆ. ಅಷ್ಟೇ ಅಲ್ಲದೇ ಬಾಡಿಗೆ ಮನೆಗೆ ಹೋಗುವಾಗಲೂ ಕೂಡ ದಿಕ್ಕು ನೋಡಿಯೇ ಹೋಗುತ್ತೇವೆ. ಊಟಕ್ಕೆ ಕೂರುವಾಗ ಪೂರ್ವ ದಿಕ್ಕು ಸೂಕ್ತ ಎನ್ನುವ ಮಾತಿದೆ. ಹೀಗೆ ದಿಕ್ಕುಗಳು ಕೂಡಾ ಮನುಷ್ಯನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಹಾಗಾದ್ರೆ...

ಜುಲೈ 27, 2020ರ ರಾಶಿ ಭವಿಷ್ಯ

ಮೇಷ : ಎರಡು ತೊಡರುಗಳಿದ್ದರೂ ನವಚೈತನ್ಯ ಹಂತ ಹಂತವಾಗಿ ಅನುಭವಕ್ಕೆ ಬರಲಿದೆ. ಮನೆಯಲ್ಲಿ ಅತಿಥಿ ಅಭ್ಯಗತರ ಆಗಮನವು ಸಂತಸ ತಂದೀತು. ಆತ್ಮಸ್ಥೈರ್ಯದಿಂದ ಕಾರ್ಯಕ್ಷೇತ್ರದಲ್ಲಿ ಉತ್ಸಾಹ ಮೂಡಲಿದೆ. ವೃಷಭ: ದೈವಾನುಗ್ರಹದ ಪ್ರಭಾವದಿಂದ ವ್ಯಾಪಾರ ವ್ಯವಹಾರಗಳು ಸುಸ್ಥಿತಿಯಲ್ಲಿ ಮುಂದುವರೆಯಲಿದೆ. ಆರ್ಥಿಕ ಸ್ಥಿತಿಯಲ್ಲಿ ಅಭಿವೃದ್ಧಿ ತೋರಿಬರಲಿದೆ. ಅನಿಷ್ಟಗಳನ್ನು ಎದುರಿಸುವ ಭೀತಿ ನಿಮ್ಮಲ್ಲಿದ್ದು, ಮುನ್ನಡೆ ಸಾಧಿಸಲಿದ್ದೀರಿ. ಮಿಥುನ: ಅವಿರತ ಚಟುವಟಿಕೆಗಳು ದೇಹಾರೋಗ್ಯದ...

ಡಿಸೆಂಬರ್‌ನಲ್ಲಿ ಜನಿಸಿದವರ ಗುಣಲಕ್ಷಣ ಹೀಗಿರುತ್ತೆ ನೋಡಿ..!

ಡಿಸೆಂಬರ್‌ನಲ್ಲಿ ಜನಿಸಿದವರು ಆಕರ್ಷಕ ವ್ಯಕ್ತಿತ್ವದವರಾಗಿರುತ್ತಾರೆ. ಮತ್ತು, ಸಿಂಪಲ್ ಆಗಿರ್ತಾರೆ. ಇವರು ಭಾಗ್ಯಶಾಲಿ ಆಗುವುದರ ಜೊತೆಗೆ ಬುದ್ಧಿವಂತರು ಕೂಡ ಆಗಿರ್ತಾರೆ. ಪರ್ಸನಲ್ ಲೈಫ್ ಮತ್ತು ಪ್ರೊಫೆಶನಲ್ ಲೈಫ್‌ ಎರಡರಲ್ಲೂ ಇವರು ಲಕ್ಕಿಯಾಗಿರ್ತಾರೆ. https://youtu.be/SVDZuEpxX0E ಡಿಸೆಂಬರ್‌ನಲ್ಲಿ ಜನಿಸಿದವರು ನಿಯತ್ತಿಗೆ ಹೆಸರಾಗಿರ್ತಾರೆ. ಇವರು ಮೋಸ, ಕಪಟ ಮಾಡಿ ಜೀವನ ಮಾಡಲು ಇಷ್ಟ ಪಡುವುದಿಲ್ಲ. ಇವರು ದುಡ್ಡಿಗಿಂತ ಪರಿವಾರ, ಗೆಳೆತನಕ್ಕೆ ಹೆಚ್ಚು ಬೆಲೆ ಕಾಡ್ತಾರೆ....

ಸಾವಿನ ಮನೆಯಲ್ಲಿ ಮತ್ತು ಸಾವಿನ ಮನೆಗೆ ಹೋಗಿ ಬಂದ ಬಳಿಕ ಇಂಥ ಕೆಲಸ ಎಂದಿಗೂ ಮಾಡಬೇಡಿ..!

ಹುಟ್ಟಿದ ಪ್ರತಿ ಜೀವವೂ ಒಂದಲ್ಲ ಒಂದು ದಿನ ಸಾವನ್ನಪ್ಪಲೇಬೇಕು. ಈ ಹುಟ್ಟು ಸಾವಿನ ಮಧ್ಯೆ ಹಲವು ವಿಚಾರಗಳು ನಮ್ಮ ಜೀವನದ ಭಾಗವಾಗಿರುತ್ತದೆ. ಅವುಗಳಿಂದಲೇ ನಮ್ಮ ಜೀವನ ಪರಿಪೂರ್ಣಗೊಳ್ಳುತ್ತದೆ. ಆಚಾರ ವಿಚಾರ, ಭಾವನೆ, ಆಚರಣೆ ಎಲ್ಲವೂ ಮನುಷ್ಯನ ಜೀವನದ ಒಂದು ಭಾಗವಾಗಿರುತ್ತದೆ. ಇಂಥ ಆಚರಣೆಯಲ್ಲಿ ಸಾವಿನ ಮನೆಗೆ ಹೋಗಿ ಬಂದಮೇಲೆ ಮಾಡುವ ಕೆಲಸಗಳು ಕೂಡಾ ಒಂದಾಗಿದೆ....

ಗೃಹ ಪ್ರವೇಶ ಮಾಡದಿದ್ದರೆ ಏನಾಗತ್ತೆ..? ಬಾಡಿಗೆ ಮನೆಯಲ್ಲೂ ಹಾಲುಕ್ಕಿಸಿ ಪ್ರವೇಶ ಮಾಡಬೇಕು ಯಾಕೆ..?

ಸ್ವಂತ ಮನೆ ಕಟ್ಟೋದು ಪ್ರತಿಯೊಬ್ಬರ ಆಸೆ ಆಗಿರತ್ತೆ. ಈ ಆಸೆ ಪೂರೈಸಿಕೊಳ್ಳಲು ಕೆಲವರು ಮನೆ ಏನೋ ಕಟ್ಟಿರ್ತಾರೆ. ಆದ್ರೆ ಹಣವೆಲ್ಲ ಮನೆ ಕಟ್ಟುವಾಗ ಖರ್ಚಾದ ಪರಿಣಾಮ, ಗೃಹಪ್ರವೇಶಕ್ಕೆ ಹಣವಿಲ್ಲದೇ, ಗೃಹಪ್ರವೇಶ ಕಾರ್ಯಕ್ರಮವನ್ನೇ ಮಾಡೋದಿಲ್ಲ. ಮತ್ತೆ ಕೆಲವರು ಬಾಡಿಗೆ ಮನೆಗೆ ಹೋಗುವಾಗ ಹಾಲುಕ್ಕಿಸುವುದಿಲ್ಲ ಮತ್ತು ದೀಪ ಕೂಡ ಹಚ್ಚುವುದಿಲ್ಲ. ಹೀಗೆಲ್ಲ ಮಾಡಿದ್ರ ಅದರ ಪರಿಣಾಮ ಏನಾಗತ್ತೆ...

ಫೆಬ್ರವರಿಯಲ್ಲಿ ಹುಟ್ಟಿದವರ ಗುಣಲಕ್ಷಣ ಹೀಗಿರುತ್ತದೆ ನೋಡಿ

ಇವತ್ತು ನಾವು ಫೆಬ್ರವರಿಯಲ್ಲಿ ಹುಟ್ಟಿದವರ ಗುಣಲಕ್ಷಣ ಹೇಗಿರತ್ತೆ ಅನ್ನೋದನ್ನ ನೋಡೋಣ. ಫೆಬ್ರವರಿಯಲ್ಲಿ ಜನಿಸಿದವರು ಶುದ್ಧ ಮನಸ್ಸಿನ ಮತ್ತು ಭಾವುಕ ಸ್ವಭಾವದವರಾಗಿರುತ್ತಾರೆ. ಇವರು ಎಲ್ಲರ ಮಾತನ್ನೂ ಕೇಳಿದ್ರು ತಮ್ಮ ಮನಸ್ಸಿಗೆ ಬಂದದ್ದನ್ನೇ ಮಾಡ್ತಾರೆ. https://youtu.be/HTdVTm_hrQg ಇವರು ತಮಗೆ ಇಷ್ಟವಾಗುವ ಕೆಲಸವನ್ನು ತನ್ಮಯತೆಯಿಂದ ಮಾಡುತ್ತಾರೆ. ಅವರ ಕೆಲಸ ಬೇರೆಯವರಿಗೆ ಇಷ್ಟವಾಗಲಿ ಬಿಡಲಿ, ತಮ್ಮ ಕೆಲಸ ತಾವು ಮಾಡಿಕೊಂಡು ಹೋಗುವ ಪ್ರವೃತ್ತಿಯವರಾಗಿರ್ತಾರೆ. ಲಕ್ ಗಿಂತ ಕೆಲಸದಲ್ಲಿ...

ಜುಲೈ 25, 2020 ರಾಶಿ ಭವಿಷ್ಯ

ಮೇಷ: ದಾಯಾದಿಗಳೊಂದಿಗೆ ಅನಾವಶ್ಯಕ ನಿಷ್ಠುರಕ್ಕೆ ಕಾರಣರಾಗದಿರಿ. ಗೃಹೋಪಕರಣಗಳು ಮನೆಯನ್ನು ಅಲಂಕರಿಸಲಿದೆ. ಸರ್ಕಾರಿ ಕೆಲಸ ಕಾರ್ಯಗಳು ಶೀಘ್ರವಾಗಿ ನಡೆಯಲಿದೆ. ಶುಭವಿದೆ. ವೃಷಭ: ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ದೊರಕಲಿದೆ. ಸಾಂಸಾರಿಕವಾಗಿ ಹೊಂದಾಣಿಕೆ ಅಗತ್ಯವಿದೆ. ವ್ಯಾಪಾರ ವ್ಯವಹಾರದಲ್ಲಿ ತುಸು ಚೇತರಿಕೆ ಕಂಡುಬಂದು ಸಮಾಧಾನವಾಗಲಿದೆ. ಆರ್ಥಿಕ ಚೇತರಿಕೆ ಇದೆ. ಮಿಥುನ: ಆಗಾಗ ತಾಪತ್ರಯಗಳು ಹೆಚ್ಚಿನ ರೀತಿಯಲ್ಲಿ ಕಂಡುಬಂದಾವು. ದಾಯಾದಿಗಳೊಡನೆ ನಿಷ್ಠುರಕ್ಕೆ ಕಾರಣರಾಗದಂತೆ ಜಾಗೃತೆ...
- Advertisement -spot_img

Latest News

‘ಮೋದಿ ರಕ್ಷತಿ ರಕ್ಷಿತಃ’ ನಮೋಗೆ ಹೊಸ ಬಿರುದು ಕೊಟ್ಟ ಪುತ್ತಿಗೆ ಶ್ರೀಗಳು

ಲಕ್ಷ ಕಂಠ ಗೀತಾ ಪಾರಾಯಣಕ್ಕಾಗಿ ಶ್ರೀ ಕೃಷ್ಣ ಮಠಕ್ಕೆ ಮೊದಲ ಬಾರಿಗೆ ಅಧಿಕೃತ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪೂರ್ಣಕುಂಭ ಸ್ವಾಗತ, ಮಂಗಲವಾದ್ಯಗಳ...
- Advertisement -spot_img