Saturday, November 29, 2025

zodiac signs

ಮಾರ್ಚ್‌ ತಿಂಗಳಲ್ಲಿ ಜನಿಸಿದವರ ಸ್ವಭಾವ ಹೀಗಿರತ್ತೆ ನೋಡಿ..

ಇವತ್ತು ನಾವು ಮಾರ್ಚ್‌ ತಿಂಗಳಲ್ಲಿ ಜನಿಸಿದವರ ಗುಣಲಕ್ಷಣ ಹೇಗಿರತ್ತೆ ಅನ್ನೋದನ್ನ ನೋಡೋಣ. ಮಾರ್ಚ್‌ನಲ್ಲಿ ಜನಿಸಿದವರು ಆಕರ್ಷಕ ವ್ಯಕ್ತಿತ್ವ ಉಳ್ಳವರಾಗಿರ್ತಾರೆ. ಎಲ್ಲರೊಂದಿಗೆ ಒಟ್ಟುಗೂಡಿ ಹರಟೆ ಹೊಡಿಯೋದು ಅಂದ್ರೆ ಇವರಿಗೆ ತುಂಬಾ ಇಷ್ಟ. ಇವರೊಂಥರಾ ಮಾತಿನ ಮಲ್ಲರಾಗಿರ್ತಾರೆ. ಇದೇ ಕಾರಣಕ್ಕೆ ಇವರ ಗೆಳೆಯರ ಬಳಗ ದೊಡ್ಡದಾಗಿರುತ್ತದೆ. ಚರ್ಚೆ ಮಾಡೋಕ್ಕೆ ತುಂಬಾ ಇಷ್ಟ ಪಡೋ ಇವರು ವಾದ...

ಜುಲೈ 22, 2020ರ ರಾಶಿ ಭವಿಷ್ಯ

ಮೇಷ: ಆಗಾಗ ಅತಿಥಿಗಳು ಬಂದಾರು. ಆತ್ಮ ಸ್ಥೈರ್ಯಗಳಿಂದ ಕಾರ್ಯಕ್ಷೇತ್ರದಲ್ಲಿ ಉತ್ಸಾಹ ತೋರಿಬರಲಿದೆ. ರಾಜಕೀಯದವರಿಗೆ ಮುನ್ನಡೆಯ ಅವಕಾಶಗಳು ತೋರಿ ಬರಲಿದೆ. ವೃಷಭ: ಅವಿವಾಹಿತರಿಗೆ ಕಂಕಣ ಬಲದ ಅವಕಾಶಗಳಿರುತ್ತದೆ. ಸದುಪಯೋಗ ಪಡಿಸಿಕೊಳ್ಳಿರಿ. ಆರ್ಥಿಕವಾಗಿ ಹೆಚ್ಚಿನ ಅಭಿವೃದ್ಧಿ ಕಂಡುಬರುತ್ತೆ. ಹಳೇ ಮಿತ್ರರ ಆಗಮನದಿಂದ ಸಮಾಧಾನ. ಮಿಥುನ: ಆಗಾಗ ಅಡಚಣೆಗಳು ತೋರಿ ಬಂದು ಕೆಲಸ ಕಾರ್ಯಗಳಲ್ಲಿ ಮನಸ್ಸಾಗದು. ವೃತ್ತಿರಂಗದಲ್ಲಿ ಹಿರಿಯ ಅಧಿಕಾರಿಗಳೊಡನೆ ಅನಾವಶ್ಯಕ...

ಶ್ರಾವಣ ಮಾಸದ ವಿಶೇಷತೆ ಏನು..? ಶಿವನಾಮಸ್ಮರಣೆಗೆ ಈ ತಿಂಗಳು ಶ್ರೇಷ್ಠವೇಕೆ..?

ಹಿಂದೂಗಳ ಹಬ್ಬ ಹರಿದಿನ ಶುರುವಾಗುವ ತಿಂಗಳಾದ ಶ್ರಾವಣ ಮಾಸವನ್ನ ಪವಿತ್ರ ಮಾಸವೆಂದೇ ಪರಿಗಣಿಸಲಾಗುತ್ತದೆ. ಈ ತಿಂಗಳಲ್ಲಿ ನಾಗಪಂಚಮಿ, ವರಮಹಾಲಕ್ಷ್ಮೀ ಹಬ್ಬ, ರಕ್ಷಾ ಬಂಧನ, ಕೃಷ್ಣ ಜನ್ಮಾಷ್ಠಮಿ, ಹೀಗೆ ಸಾಲು ಸಾಲು ಹಬ್ಬಗಳು ಶುರುವಾಗುತ್ತದೆ. ಇಷ್ಟೇ ಅಲ್ಲದೇ ಶ್ರಾವಣ ಮಾಸದಲ್ಲಿ ಕೆಲ ವೃತಾಚರಣೆಗಳನ್ನ ಕೂಡ ಮಾಡಲಾಗುತ್ತದೆ. ವಿಶೇಷ ಪೂಜೆ, ಹೋಮ ಹವನ, ಜಪ-ತಪ ಮಾಡಲಾಗುತ್ತದೆ. https://youtu.be/N3o9uZqQ_a4 ಕೆಲವರು...

ನವೆಂಬರ್‌ನಲ್ಲಿ ಹುಟ್ಟಿದವರ ಗುಣಲಕ್ಷಣಗಳು ಹೀಗಿರತ್ತೆ ನೋಡಿ..!

ನವೆಂಬರ್‌ನಲ್ಲಿ ಜನಿಸಿದವರು ಅತ್ಯಂತ ಪರೋಪಕಾರಿ ಮತ್ತು, ದಯಾಳುಗಳಾಗಿರ್ತಾರೆ. ಅಲ್ಲದೇ ಸ್ವಭಾವದಲ್ಲಿ ಸೌಮ್ಯ ಸ್ವಭಾವದವರಾಗಿರ್ತಾರೆ. ಇವರಿಗೆ ಸಹನೆ ತುಂಬಾ ಇರುತ್ತದೆ. ಆದ್ರೆ ಸ್ವಾಭಿಮಾನಕ್ಕೆ ಧಕ್ಕೆ ಬರಲು ಎಂದೂ ಬಿಡುವುದಿಲ್ಲ. ಗೆಳೆಯರ ನಡುವೆ ಜಗಳವಾದರೆ ಅದನ್ನ ಸರಿಪಡಿಸಲು ಇವರು ಮುಂದಾಗ್ತಾರೆ. ಯಾಕಂದ್ರೆ ಇವರು ಸಾಮರಸ್ಯಕ್ಕೆ ಹೆಚ್ಚು ಬೆಲೆ ನೀಡುತ್ತಾರೆ. https://youtu.be/66gSE5b_1oE ಕೊಟ್ಟ ಕೆಲಸವನ್ನು ನಿಭಾಯಿಸುವಲ್ಲಿ ಇವರು ನಿಸ್ಸೀಮರಾಗಿರುತ್ತಾರೆ. ಸಂಬಳ ಹೆಚ್ಚಿದ್ದರೂ...

ಹರಕೆ ಹೊತ್ತಮೇಲೆ ಇಂಥ ತಪ್ಪುಗಳನ್ನ ಎಂದಿಗೂ ಮಾಡಬೇಡಿ..!

ಸಂಕಟ ಬಂದಾಗ ವೆಂಕಟರಮಣ ಎಂಬಂತೆ ಕಷ್ಟ ಬಂದಾಗ ದೇವರ ಮೊರೆ ಹೋಗುವುದು ಸಹಜ. ಅದರಂತೆ ದೊಡ್ಡ ಸಮಸ್ಯೆ ಏನಾದರೂ ಇದ್ದರೆ ಆ ಸಮಸ್ಯೆಯಿಂದ ನಮ್ಮನ್ನು ಪಾರು ಮಾಡು, ಸಮಸ್ಯೆ ಪರಿಹಾರವಾದ್ರೆ ನಾನು ಹೀಗೆ ಮಾಡುತ್ತೇನೆ ಹಾಗೆ ಮಾಡುತ್ತೇನೆ ಎಂದು ದೇವರಲ್ಲಿ ಹರಕೆ ಹೊರಲಾಗುತ್ತದೆ. ಹೊತ್ತ ಹರಕೆಯನ್ನ ತೀರಿಸದಿದ್ದಲ್ಲಿ ಸಂಕಷ್ಟ ಕಟ್ಟಿಟ್ಟ ಬುತ್ತಿ. ಹಾಗಾದ್ರೆ ಹೊತ್ತ...

ಜುಲೈ 21, 2020ರ ರಾಶಿ ಭವಿಷ್ಯ

ಮೇಷ: ಕಾರ್ಯಕ್ಷೇತ್ರದಲ್ಲಿ ನಿರೀಕ್ಷಿತ ಅಭಿವೃದ್ಧಿ ಇಲ್ಲವಾದರೂ ನಿಭಾಯಿಸಿಕೊಂಡು ಹೋಗಬಹುದಾಗಿದೆ. ನೂತನ ಕೆಲಸ ಕಾರ್ಯಗಳಿಗೆ ಸ್ಪಷ್ಟ ನಿರ್ಧಾರದ ಅಗತ್ಯವಿದೆ. ವಿದ್ಯಾರ್ಥಿಗಳು ತಮ್ಮ ಅಭ್ಯಾಸದಲ್ಲಿ ಶ್ರದ್ಧೆ ತೋರಿಸುವುದು. ವೃಷಭ: ಅವಿವಾಹಿತರು ವೈವಾಹಿಕ ಸಂಬಂಧಗಳ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿದ್ದಲ್ಲಿ ಕಂಕಣಬಲಕ್ಕೆ ಪೂರಕವಾಗಲಿದೆ. ನಿರುದ್ಯೋಗಿಗಳು ಬಂದ ಅವಕಾಶವನ್ನ ಸದುಪಯೋಗ ಪಡಿಸಿಕೊಳ್ಳತಕ್ಕದ್ದು. ಸಾಂಸಾರಿಕವಾಗಿ ನೆಮ್ಮದಿಯ ದಿನಗಳಾಗಿದೆ. ಮಿಥುನ: ನಿರುದ್ಯೋಗಿಗಳು ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಿಕೊಳ್ಳುವುದು...

ಶನಿದೇವನ ಕೃಪೆ ಇರಬೇಕಂದ್ರೆ ಈ ಗಿಡಕ್ಕೆ ಅರಿಷಿನ ನೀರು ಹಾಕಿ..

ತುಳಸಿ ಗಿಡ, ನಿಂಬೆ ಹಣ್ಣಿನ ಗಿಡ, ಅರಿಷಿನ- ಕುಂಕುಮ, ತೆಂಗಿನಕಾಯಿ ಇವೆಲ್ಲ ದೈವಿಕ ಗುಣಗಳುಳ್ಳದ್ದಾಗಿದೆ. ದೇವರ ಪೂಜೆಗೆ ಉಪಯೋಗವಾಗುವ ಈ ವಸ್ತುಗಳು ನಮ್ಮ ಜೀವನದ ಸಂಕಷ್ಟ ಪರಿಹರಿಸುವಲ್ಲೂ ಸಹಕಾರಿಯಾಗಿದೆ. ಅದು ಹೇಗೆ..? ಇಂಥ ವಸ್ತುಗಳಿಂದ ಹೇಗೆ ನಾವು ನಮ್ಮ ಜೀವನದ ಕಷ್ಟವನ್ನ ಪರಿಹರಿಸಿಕೊಳ್ಳಬಹುದು ಅನ್ನೋದನ್ನ ತಿಳಿಯೋಣ ಬನ್ನಿ. ಶನಿ ದೇವನ ಕೃಪೆ ಇದ್ದರೆ ಜೀವನದಲ್ಲಿ ಎಲ್ಲವೂ...

ರಸ್ತೆಯಲ್ಲಿ ನಾಣ್ಯ ಸಿಕ್ಕರೆ ಏನು ಮಾಡಬೇಕು..? ಇದು ಯಾವುದರ ಸೂಚನೆ..?

ಹಲವರಿಗೆ ಹಲವು ಬಾರಿ ರಸ್ತೆಯಲ್ಲಿ ಹಣ ಸಿಗುತ್ತದೆ. ರಸ್ತೆಯಲ್ಲಿ ಹಣ ಸಿಕ್ಕರೆ ಅದೃಷ್ಟ ಖುಲಾಯಿಸಿದಂತೆ ಅಂತಾನೂ ಹೇಳ್ತಾರೆ. ಆದ್ರೆ ರಸ್ತೆಯಲ್ಲಿ ಸಿಕ್ಕ ಹಣವನ್ನ ಹಾಗೇ ತಂದು ಮನೆಯಲ್ಲಿ ಇರಿಸುವಂತಿಲ್ಲ. ಅಲ್ಲದೇ, ಸಿಕ್ಕ ನಾಣ್ಯವನ್ನ ಖರ್ಚು ಮಾಡಬಾರದು. ಇನ್ನು ರಸ್ತೆಯಲ್ಲಿ ಸಿಕ್ಕ ನಾಣ್ಯವನ್ನ ಮನೆಗೆ ತಂದು ಅರಿಷಿನದ ನೀರಿನಿಂದ ಸ್ವಚ್ಛಗೊಳಿಸಿಕೊಳ್ಳಬೇಕು. ನಂತರ ದೇವರಕೊಣೆಯಲ್ಲಿ ಒಂದು ಚಿಕ್ಕ ಬೌಲ್‌ನಲ್ಲಿ...

ತುಳು ನಾಡಿನಲ್ಲಿ ಆಚರಿಸುವ ಆಟಿ ಅಮವಾಸ್ಯೆಯ ವಿಶೇಷತೆಗಳೇನು ಗೊತ್ತಾ..?

ಕರ್ನಾಟಕದಲ್ಲಿ ತನ್ನ ವಿಭಿನ್ನ, ವಿಶಿಷ್ಟ ಆಚರಣೆಯಿಂದ ಹೆಸರಾದ ತುಳುನಾಡಿಗರಿಗೆ ಇಂದು ಆಟಿ ಅಮವಾಸ್ಯೆಯ ಸಂಭ್ರಮ. ಆಟಿ ಅಮವಾಸ್ಯೆಯ ವಿಶೇಷವೇನು..? ಈ ದಿನ ಏನೇನು ಮಾಡಲಾಗುತ್ತದೆ..? ಇದೆಲ್ಲದರ ಬಗ್ಗೆ ಇಂದು ಚಿಕ್ಕ ಮಾಹಿತಿ ನೀಡಲಿದ್ದೇವೆ. ಆಟಿ ಅಮವಾಸ್ಯೆ. ತುಳು ನಾಡಿಗರಿಗೆ ಇದು ವಿಶೇಷ ದಿನ. ಶ್ರಾವಣ ಮಾಸವನ್ನ ತುಳುವರು ಆಟಿ ತಿಂಗಳು ಎಂದು ಹೇಳುತ್ತಾರೆ. ಈ...

ಮನೆಯಲ್ಲಿ ಚಪ್ಪಲಿ ಹಾಕಿ ತಿರುಗಬಾರದು ಯಾಕೆ ಗೊತ್ತಾ..?

ಮನೆಯಲ್ಲಿ ಚಪ್ಪಲಿ ಯಾಕೆ ಧರಿಸಬಾರದು, ಮನೆಯಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡುವುದರಿಂದ ಏನಾಗುತ್ತದೆ ಅನ್ನೋದರ ಬಗ್ಗೆ ತಿಳಿಸಿಕೊಡಲಿದ್ದೇವೆ. ಈಗಂತೂ ಮನೆಯಲ್ಲಿ ಚಪ್ಪಲಿ ಹಾಕೊಂಡು ತಿರುಗಾಡೋದು ಫ್ಯಾಷನ್ ಆಗಿಬಿಟ್ಟಿದೆ. ಕೆಲ ಹಾಸ್ಟೇಲ್, ಪಿಜಿಗಳಲ್ಲಿ ಹೆಣ್ಣು ಮಕ್ಕಳು ರೂಮ್ ಒಳಗೆ ಹಾಕೊಂಡು ತಿರುಗೋಕ್ಕಂತಾನೇ ವೆರೈಟಿ ವೆರೈಟಿ ಚಪ್ಪಲಿ ಕೊಂಡುಕೊಳ್ತಾರೆ. ಅದರಲ್ಲೂ ರೂಮೆಟ್ಸ್‌ ಜೊತೆ ಕಾಂಪಿಟೇಶನ್ ಮಾಡ್ತಾರೆ. ಕೆಲವರು ಸ್ವಚ್ಛತೆಯ ದೃಷ್ಟಿಯಿಂದ...
- Advertisement -spot_img

Latest News

‘ಮೋದಿ ರಕ್ಷತಿ ರಕ್ಷಿತಃ’ ನಮೋಗೆ ಹೊಸ ಬಿರುದು ಕೊಟ್ಟ ಪುತ್ತಿಗೆ ಶ್ರೀಗಳು

ಲಕ್ಷ ಕಂಠ ಗೀತಾ ಪಾರಾಯಣಕ್ಕಾಗಿ ಶ್ರೀ ಕೃಷ್ಣ ಮಠಕ್ಕೆ ಮೊದಲ ಬಾರಿಗೆ ಅಧಿಕೃತ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪೂರ್ಣಕುಂಭ ಸ್ವಾಗತ, ಮಂಗಲವಾದ್ಯಗಳ...
- Advertisement -spot_img