Saturday, November 29, 2025

zodiac signs

ಕನ್ಯಾ ರಾಶಿಯ ಗುಣಲಕ್ಷಣಗಳು ಹೀಗಿವೆ ನೋಡಿ..

ಇಂದು ನಾವು ಕನ್ಯಾ ರಾಶಿಯವರ ಗುಣ ಲಕ್ಷಣ ಹೇಗಿರುತ್ತದೆ ನೋಡೋಣ ಬನ್ನಿ.. ಆಡಂಬರದ ಜೀವನಕ್ಕೆ ಮಾರುಹೋಗುವ ಕನ್ಯಾರಾಶಿಯವರು, ಸಹಾಯ ಮಾಡುವುದರಲ್ಲೂ ಎತ್ತಿದ ಕೈ. ಇವರು ಸ್ವಲ್ಪ ಸೋಂಬೇರಿಗಳಾಗಿದದರೂ ಕೂಡ, ಒಳ್ಳೆಯ ಜ್ಞಾಪಕ ಶಕ್ತಿ ಹೊಂದಿರುತ್ತಾರೆ. ಕನ್ಯಾ ರಾಶಿಯವರು ನಗುವ ನಗಿಸುವ, ದಾನ ಧರ್ಮದಲ್ಲಿ ನಂಬಿಕೆ ಇರುವ ವ್ಯಕ್ತಿಗಳಾಗಿರ್ತಾರೆ. https://youtu.be/a1QV14dy4Tg ತೀಕ್ಷ್ಣ ಸ್ವಭಾವಿಗಳಾದ ಕನ್ಯಾರಾಶಿಯವರು, ಎಲ್ಲವನ್ನೂ ಗಮನಿಸುತ್ತಾರೆ. ಇವರ ಈ ಬುದ್ಧಿವಂತಿಕೆಯಿಂದ...

ಈ ಫೋಟೋ ನಿಮ್ಮ ಮನೆಯಲ್ಲಿದ್ದರೆ ದಟ್ಟ ದಾರಿದ್ರ್ಯವೆಲ್ಲ ಹೋಗಿ, ಅದೃಷ್ಟ ಖುಲಾಯಿಸುತ್ತದೆ.

ಗುರು ಎಂದ ತಕ್ಷಣ ನಮಗೆ ನೆನಪಿಗೆ ಬರೋದು ಸಾಯಿಬಾಬಾ, ಗುರು ರಾಯರು, ದತ್ತಾತ್ರೇಯ ಸ್ವಾಮಿ. ಆದರೆ ಗುರುವಿಗೇ ಗುರು, ಗುರುವರ್ಯರಲ್ಲೇ ಅತ್ಯಂತ ಶ್ರೇಷ್ಠ ಎಂದರೆ ದಕ್ಷಿಣಾ ಮೂರ್ತಿ. ಹೆಚ್ಚಿನವರಿಗೆ ದಕ್ಷಿಣಾ ಮೂರ್ತಿಯ ಬಗ್ಗೆ ಗೊತ್ತಿರುವುದಿಲ್ಲ. ಆದ್ರೆ ಈ ದೇವರ ಫೋಟೋವನ್ನ ನೀವು ನಿಮ್ಮ ಮನೆಯಲ್ಲಿ ಇಟ್ಟರೆ, ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸಿ, ಅದೃಷ್ಟ ನಿಮ್ಮದಾಗುತ್ತದೆ. ಗುರುವಿನ...

ಮೇಷ ರಾಶಿಯ ಗುಣಲಕ್ಷಣಗಳು ಹೀಗಿವೆ ನೋಡಿ..

ಇಂದು ನಾವು ಮೇಷ ರಾಶಿಯವರ ಗುಣ ಲಕ್ಷಣ ನೋಡೋಣ ಬನ್ನಿ.. ಮೇಷ ರಾಶಿಯ ಅಧಿಪತಿ ಕುಜನಾಗಿದ್ದು, ಇವರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಸಿಟ್ಟು ಮತ್ತು ಹಠಮಾರಿತನ ಮೇಷ ರಾಶಿಯವರ ಸ್ವಭಾವವಾಗಿದೆ. ಇದೇ ಸಿಟ್ಟು ಸಾಧನೆಗೆ ಅಡ್ಡಿಯಾಗಬಹುದು https://youtu.be/Q11oFWI1e4c ಸಿಟ್ಟು ಕಡಿಮೆ ಮಾಡಿ ತಾಳ್ಮೆ ಕಂಡುಕೊಂಡಲ್ಲಿ ಏನು ಬೇಕಾದರೂ ಸಾಧಿಸಬಹುದು. ಬಣ್ಣ ಸ್ವಲ್ಪ ಮಂದವಾಗಿದ್ದರೂ ಆಕರ್ಷಕ ಮುಖಚರ್ಯೆಯನ್ನ ಮೇಷ...

ನಿಮ್ಮ ದೇವರ ಕೋಣೆಯಲ್ಲಿ ದೊಡ್ಡ ದೊಡ್ಡ ದೇವರ ವಿಗ್ರಹವಿದೆಯೇ..? ಹಾಗಾದ್ರೆ ಇದನ್ನೊಮ್ಮೆ ಓದಿ..

ದೇವರ ಕೋಣೆ ಎಷ್ಟು ಚಿಕ್ಕದಿರುತ್ತದೆಯೋ ನಮ್ಮ ಸಂಕಷ್ಟಗಳು ಕೂಡ ಅಷ್ಟೇ ಚಿಕ್ಕದಿರುತ್ತದೆ. ದೇವರ ಕೋಣೆ , ದೇವರ ಮೂರ್ತಿಗಳು ಚಿಕ್ಕ ಚಿಕ್ಕದಿದ್ದಾಗಲೇ ಮನೆಗೆ ಒಳಿತು, ಎಷ್ಟೇ ಶ್ರೀಮಂತರಾಗಿದ್ದರೂ ದೇವರ ಕೋಣೆ ಮಾತ್ರ ಬಡವರಂತೆ ಕಟ್ಟಬೇಕು ಎಂಬ ಮಾತಿದೆ. ಆ ಬಗ್ಗೆ ಚಿಕ್ಕ ಮಾಹಿತಿಯನ್ನ ನಾವಿಂದು ನಿಮಗೆ ನೀಡಲಿದ್ದೇವೆ. https://youtu.be/66gSE5b_1oE ಕೆಲ ಶ್ರೀಮಂತರ ಮನೆಯಲ್ಲಿ ದೊಡ್ಡ ದೇವರ ಕೋಣೆ....

ಜುಲೈ 14, 2020ರ ರಾಶಿಭವಿಷ್ಯ

ಮೇಷ: ಹೊಸ ಸಾಮಗ್ರಿಗಳು ಮನೆಗೆ ಬಂದಾವು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತೆ ಅನಗತ್ಯವಾದೀತು. ಕೃಷಿಕರಿಗೆ ತಮ್ಮ ಪರಿಶ್ರಮದ ಬೆಲೆ ಸಿಗಲಿದೆ. ದಿನಾಂತ್ಯ ಕೊಂಚ ಪರಿಶ್ರಮವಿದೆ. ವೃಷಭ: ನಿರುದ್ಯೋಗಿಗಳಿಗೆ ತಾತ್ಕಾಲಿಕ ವೃತ್ತಿ ಸಿಗಲಿದೆ. ಆರೋಗ್ಯ ಭಾಗ್ಯವು ಸುಧಾರಿಸುತ್ತಾ ಹೋಗಲಿದೆ. ಶುಭಮಂಗಲ ಕಾರ್ಯಗಳಿಗೆ ಅಡಚಣೆಗಳು ತೋರಿಬಂದರೂ ಹಿರಿಯರ ಸಹಕಾರದಿಂದ ಕಾರ್ಯಸಾಧನೆಯಾದೀತು. ಮಿಥುನ: ವೃತ್ತಿರಂಗದಲ್ಲಿ ದುಡುಕಿನ ನಿರ್ಧಾರಗಳು ಸಮಸ್ಯೆಗೆ...

ಬಂಗಾರ ಯಾವ ದಿನ ಯಾವ ಘಳಿಗೆಯಲ್ಲಿ ಕೊಂಡುಕೊಳ್ಳಬೇಕು ಗೊತ್ತಾ..?

ಬಂಗಾರ.. ಭಾರತದಲ್ಲಿ ಅದರಲ್ಲೂ ಹಿಂದೂಧರ್ಮದಲ್ಲಿ ಇದು ಬರೀ ಲೋಹವಲ್ಲ. ಬದಲಾಗಿ ಲಕ್ಷ್ಮೀ ದೇವಿಯ ಸ್ವರೂಪ. ಹಬ್ಬ ಹರಿದಿನಗಳಲ್ಲಿ ನಾವು ಚಿನ್ನವನ್ನ ದೇವಿಗೆ ಹಾಕಿ ಪೂಜೆ ಮಾಡುತ್ತೇವೆ. ಚಿನ್ನ ತರುವಾಗಲೂ ಸಮಯ ಮುಹೂರ್ತ ನೋಡಿ ತರುವುದು ವಾಡಿಕೆ. ಅದರಲ್ಲೂ ಅಕ್ಷಯ ತೃತೀಯದಂದು ಚಿನ್ನ ಬೆಳ್ಳಿ ತರುವುದರಿಂದ ಮನೆಯಲ್ಲಿ ಐಶ್ವರ್ಯ ವೃದ್ಧಿಯಾಗುತ್ತದೆ ಎಂದು ಹೇಳಲಾಗಿದೆ. ಆದ್ರೆ...

ಧನು ರಾಶಿಯ ಗುಣಲಕ್ಷಣಗಳು ಹೀಗಿವೆ ನೋಡಿ..

ಇಂದು ನಾವು ಧನು ರಾಶಿಯವರ ಗುಣ ಲಕ್ಷಣ ನೋಡೋಣ ಬನ್ನಿ.. ಧನುರಾಶಿಯ ಅಧಿಪತಿ ಗುರುವಾಗಿದ್ದು, ಸ್ವಭಾವದಲ್ಲಿ ಮೃದುವಾಗಿದ್ದರೂ, ಯಾರಿಗೂ ಹೆದರುವ ಜಾಯಮಾನ ಇವರದ್ದಲ್ಲ. ನೋಡಲು ಸುಂದರವಾಗಿ ಕಾಣುವ ಇವರು, ವಯಸ್ಸಿನಲ್ಲಿ ತಮಗಿಂತ ಹಿರಿಯರಂತೆ ಕಾಣುತ್ತಾರೆ. ಎಂದಿಗೂ ತಪ್ಪು ದಾರಿ ತುಳಿಯಲು ಬಯಸದ ಇವರು, ಯಾವುದೇ ಕೆಲಸ ಮಾಡುವಾಗ ಹಲವು ಬಾರಿ ಯೋಚಿಸಿ ಕೆಲಸಕ್ಕೆ ಕೈ ಹಾಕುತ್ತಾರೆ. https://youtu.be/66gSE5b_1oE ಎಲ್ಲರಿಗೂ...

ಮಕ್ಕಳನ್ನು ಬೈಯ್ಯುವ ಮೊದಲು ಇದನ್ನು ಅರಿತುಕೊಳ್ಳಿ..!

ತಮ್ಮ ಮಕ್ಕಳು ಚೆನ್ನಾಗಿ ಓದಬೇಕು, ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಬೇಕು. ಜೀವನದಲ್ಲಿ ಅಭಿವೃದ್ಧಿ ಕಂಡು ತಮಗೆ ಹೆಮ್ಮೆ ತರಬೇಕು ಎಂಬುದು ಎಲ್ಲ ತಂದೆ ತಾಯಂದಿರ ಕನಸು. ಆದ್ರೆ ನಿಮ್ಮ ಒಂದು ಚಿಕ್ಕ ತಪ್ಪು ನಿಮ್ಮ ಈ ಆಸೆ ಮತ್ತು ಮಕ್ಕಳ ಭವಿಷ್ಯವವನ್ನೇ ಹಾಳು ಮಾಡಿಬಿಡುತ್ತದೆ. ಮಕ್ಕಳು ಹೇಳಿದ ಮಾತನ್ನು ಕೇಳದಿದ್ದಾಗ, ಹಠ ಮಾಡಿದಾಗ ಅಫ್ಪ...

ಶುಕ್ರವಾರದಂದು ಈ ಕೆಲಸ ಮಾಡಲೇಬೇಡಿ..!

ಶುಕ್ರವಾರ ಅಂದರೆ ಲಕ್ಷ್ಮೀದೇವಿಯ ದಿನ. ಈ ದಿನ ಲಕ್ಷ್ಮೀಯ ಪೂಜೆಯನ್ನ ಭಕ್ತಿಯಿಂದ ಮಾಡಿದ್ರೆ, ಆಕೆ ಒಲಿಯುತ್ತಾಳೆ ಎಂಬ ನಂಬಿಕೆ ಇದೆ. ಅಲ್ಲದೇ ಅಂದು ಲಕ್ಷ್ಮೀ ಪೂಜೆ ಮಾಡುವುದರಿಂದ ಮನೆಯಲ್ಲಿ ಧನ ಧಾನ್ಯ ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದ ಈ ದಿನ ಕೆಲ ತಪ್ಪುಗಳನ್ನ ಮಾಡಬಾರದು. ಶುಕ್ರವಾರದಂದು ಮನೆಯಲ್ಲಿ ಬೇಳೆ ಕಾಳುಗಳು, ಅಕ್ಕಿ, ಅರಿಷಿನ...

ಹೆಣ್ಣು ಮಕ್ಕಳು ಈ ತಪ್ಪುಗಳನ್ನ ಮಾಡಲೇಬಾರದು..!

ನಮ್ಮ ಜೀವನದಲ್ಲಿ ನಡೆಯುವ ಕೆಲ ಘಟನೆಗಳಿಗೆ, ನಮ್ಮ ಸುಖ ದುಃಖಗಳಿಗೆ ನಾವೇ ಕಾರಣರಾಗಿರ್ತೀವಿ. ಆದ್ರೆ ಹಾಗಾಗಲು ನಮ್ಮ ಕಡೆಯಿಂದ ನಡೆಯುತ್ತಿರುವ ತಪ್ಪಾದ್ರೂ ಏನೂ ಅನ್ನೋದು ನಮಗೇ ಗೊತ್ತಾಗೋದೇ ಇಲ್ಲ. ಅದರಲ್ಲೂ ಮಹಿಳೆಯರು ಕೆಲ ತಪ್ಪುಗಳನ್ನ ತಮಗೇ ಗೊತ್ತಿಲ್ಲದೇ ಮಾಡುತ್ತಾರೆ. ಹಾಗೆ ಮಾಡೋದ್ರಿಂದ ಮನೆಗೆ ಮನೆ ಜನರಿಗೆ ಕೆಡಕಾಗುವ ಸಾಧ್ಯತೆ ಇದೆ. ಹಾಗಾದ್ರೆ ಯಾವುದು ಆ...
- Advertisement -spot_img

Latest News

‘ಮೋದಿ ರಕ್ಷತಿ ರಕ್ಷಿತಃ’ ನಮೋಗೆ ಹೊಸ ಬಿರುದು ಕೊಟ್ಟ ಪುತ್ತಿಗೆ ಶ್ರೀಗಳು

ಲಕ್ಷ ಕಂಠ ಗೀತಾ ಪಾರಾಯಣಕ್ಕಾಗಿ ಶ್ರೀ ಕೃಷ್ಣ ಮಠಕ್ಕೆ ಮೊದಲ ಬಾರಿಗೆ ಅಧಿಕೃತ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪೂರ್ಣಕುಂಭ ಸ್ವಾಗತ, ಮಂಗಲವಾದ್ಯಗಳ...
- Advertisement -spot_img