Friday, November 28, 2025

zodiac signs

ಜುಲೈ 13, 2020 ರಾಶಿ ಭವಿಷ್ಯ

ಮೇಷ: ಉದ್ಯೋಗ ಗೃಹ ಕೆಲಸಗಳಲ್ಲಿ ತೊಂದರೆ ಕಂಡು ಬಂದರೂ, ಲಾಭಸ್ಥಾನದ ರಾಹು ಲಾಭದಾಯಕನಾದಾನು. ಕುಜನು ಅನುಕೂಲನಾಗಿದ್ದು, ಪರಿಹಾರ ದೊರೆತು, ಉದ್ದೇಶಿತ ಕಾರ್ಯವು ನೆರವೇರಿ ಸಮಾಧಾನವಾದೀತು. ವೃಷಭ: ಆರ್ಥಿಕವಾಗಿ ಆಗಾಗ ಸಮಸ್ಯೆಗಳು ಕಂಡು ಬರಲಿದೆ. ಉದ್ಯೋಗಿಗಳಿಗೆ ಪರಸ್ಥಾನವಾಸದ ಸಂಚಾರವಿದೆ. ಆರ್ಥಿಕ ಸಂಕಷ್ಟಗಳು ಕಡಿಮೆಯಾಗಲಿದೆ. ಸುಳ್ಳು ಆಪಾದನೆಗೆ ಗುರಿಯಾಗುವ ಸಂದರ್ಭವೂ ಇರುತ್ತದೆ. ಮಿಥುನ: ವಾಹನ ಸಂಚಾರ ಬೆಂಕಿ...

ಜುಲೈ 12, 2020ರ ರಾಶಿ ಭವಿಷ್ಯ

ಮೇಷ: ನಿಮ್ಮ ಮನೋಬಲವು ನಿಮ್ಮನ್ನು ಎಲ್ಲಾ ರೀತಿಯಲ್ಲಿ ಮುನ್ನಡೆಸಲಿದೆ. ಕಾರ್ಯಕ್ಷೇತ್ರದಲ್ಲಿ ಕಾರ್ಯದ ಒತ್ತಡದಿಂದ ಕೋಪತಾಪಗಳು ಹೆಚ್ಚಲಿದೆ. ಕೌಟುಂಬಿಕವಾಗಿ ಅಸಮಾಧಾನದ ವಾತಾವರಣದಿಂದ ಬೇಸರವಾಗಲಿದೆ. ವೃಷಭ: ವೈವಾಹಿಕ ಪ್ರಸ್ತಾಪಗಳು ಕಂಕಣಕ್ಕೆ ಪೂರಕವಾಗಲಿದೆ. ವೃಥಾ ಮಾನಾಪಮಾನಗಳಿಗೆ ಬಲಿಯಾಗದಂತೆ ಜಾಗೃತೆವಹಿಸಿ. ರಾಜಕೀಯ ಕ್ಷೇತ್ರದವರಿಗೆ ಮುನ್ನಡೆ ಇರುತ್ತದೆ. ವಿದ್ಯಾರ್ಥಿಗಳು ಆಗಾಗ ಉದಾಸೀನತೆ ಮಾಡಿಯಾರು. ಮಿಥುನ : ಆರ್ಥಿಕವಾಗಿ ಅತೀ ಹೆಚ್ಚಿನ ಜಾಗೃತೆ...

ವೃಶ್ಚಿಕ ರಾಶಿಯ ಗುಣಲಕ್ಷಣಗಳು ಹೀಗಿವೆ ನೋಡಿ..

ಇಂದು ನಾವು ವೃಶ್ಚಿಕ ರಾಶಿಯವರ ಗುಣ ಲಕ್ಷಣ ನೋಡೋಣ ಬನ್ನಿ.. ವೃಶ್ಚಿಕ ರಾಶಿಯವರು ಪರಿಶ್ರಮಿಗಳಾಗಿದ್ದು, ಇವರು ಮಾಡುವ ಕೆಲಸಕ್ಕೆ ಯಾರೂ ಅಡ್ಡಬರಬಾರದು, ಹಸ್ತಕ್ಷೇಪ ಮಾಡಬಾರದೆಂಬ ಸ್ವಭಾವ ಇವರದ್ದಾಗಿರುತ್ತದೆ. ಸುಂದರ ವ್ಯಕ್ತಿತ್ವ ಹೊಂದಿದ ಇವರು, ಹಠ ಸ್ವಭಾವದವರಾಗಿರುತ್ತಾರೆ. ಸ್ವಾಭಿಮಾನಿಗಳಾಗಿರುತ್ತಾರೆ. https://youtu.be/S7WeOqhbAXg ಕೊಟ್ಟ ಕೆಲಸವನ್ನ ಉತ್ತಮವಾಗಿ ನಿಭಾಯಿಸುವಲ್ಲಿ ಈ ರಾಶಿಯವರು ನಿಪುಣರಾಗಿರುತ್ತಾರೆ. ಈ ರಾಶಿಯವರು ಸ್ವಭಾವದಲ್ಲಿ ಸಿಟ್ಟಿನ ಗುಣದವರಾಗಿರುತ್ತಾರೆ. ಇದರಿಂದ...

ಜುಲೈ 11, 2020ರ ರಾಶಿ ಭವಿಷ್ಯ

ಮೇಷ: ನೆರೆ ಹೊರೆಯವರಿಂದ ಅನಾವಶ್ಯಕವಾಗಿ ನಿಷ್ಠುರಕ್ಕೆ ಕಾರಣರಾಗದಿರಿ. ಹಿರಿಯರ ದೇಹಾರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ. ವಿದ್ಯಾರ್ಥಿಗಳು ತಮ್ಮ ಪ್ರಯತ್ನ ಬಲಕ್ಕೆ ಒತ್ತು ನೀಡುವುದು ಅಗತ್ಯವಿರುತ್ತದೆ. ವೃಷಭ: ಆಗಾಗ ವೃತ್ತಿರಂಗದಲ್ಲಿ ಅಡಚಣೆ ಕಂಡುಬಂದರೂ ಕಾರ್ಯಸಾಧನೆ ನಿಶ್ಚಿತ. ದಾಯಾದಿಗಳ ಸಹಕಾರದ ಅಚ್ಚರಿ ತಂದೀತು. ಸರ್ಕಾರಿ ಅಧಿಕಾರಿ ವರ್ಗದವರಿಗೆ ಶುಭ ಸಮಾಚಾರವಿದೆ. ದೇಹಾರೋಗ್ಯದಲ್ಲಿ ಜಾಗೃತೆ. ಮಿಥುನ :...

ಈ ವಸ್ತುಗಳನ್ನ ಅಮವಾಸ್ಯೆ ಹುಣ್ಣಿಮೆಯ ದಿನ ಯಾವುದೇ ಕಾರಣಕ್ಕೂ ಬೇರೆಯವರಿಗೆ ನೀಡಬೇಡಿ..

ಚಿಕ್ಕವರು ಅಪ್ಪಿತಪ್ಪಿ ಸಂಜೆ ವೇಳೆ ಉಪ್ಪು, ತುಳಸಿ, ಹುಣಸೆಹಣ್ಣು ಈ ರೀತಿಯಾದ ಚಿಕ್ಕ ವಸ್ತುಗಳನ್ನು ಬೇರೆಯವರಿಗೆ ಕೊಟ್ರೆ, ಮನೆಯ ಹಿರಿಯರು ಆ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಬೈಯುತ್ತಾರೆ. ಇದಕ್ಕೆ ಕಾರಣ ಕೆಲ ವಸ್ತುಗಳನ್ನ ಸಂಜೆ ಹೊತ್ತು ಅಥವಾ ಕೆಲ ದಿನಗಳಲ್ಲಿ ನೀಡಬಾರದು. ಇದರಿಂದ ಮನೆಯ ಅದೃಷ್ಟ ಹೋಗಿ, ಶಾಂತಿ ನೆಮ್ಮದಿ ಹಾಳಾಗುತ್ತದೆ ಎಂಬ...

ಕನಸ್ಸಿನಲ್ಲಿ ಹಾವು, ನೀರು, ವಿಧವೆಯರು, ಸತ್ತವರು ಬಂದ್ರೆ ಏನರ್ಥ ಗೊತ್ತಾ..?

ಜ್ಯೋತಿಷ್ಯದಲ್ಲಿ ಕನಸಿಗೂ ಜೀವನಕ್ಕೂ ಸಂಬಂಧವಿದೆ ಎಂದು ಹೇಳಲಾಗುತ್ತದೆ. ಕನಸಿನಲ್ಲಿ ಕೆಲ ಪ್ರಾಣಿ ಪಕ್ಷಿ, ಕೆಲ ಮನುಷ್ಯರು ಬಂದ್ರೆ ಹಲವು ರೀತಿಯ ಲಾಭ ನಷ್ಟಗಳಾಗುತ್ತದೆ ಎಂದು ಹೇಳಲಾಗುತ್ತದೆ. ಆ ಬಗ್ಗೆ ಪೂರ್ತಿ ಮಾಹಿತಿಯನ್ನು ನಾವಿವತ್ತು ನೀಡಲಿದ್ದೇವೆ. ಕನಸಿನಲ್ಲಿ ಹಾವು, ನೀರು, ಸತ್ತ ಮನುಷ್ಯರು ಬಂದ್ರೆ ಏನು ಸೂಚನೆ ಅನ್ನೋದನ್ನ ನೋಡೋಣ ಬನ್ನಿ.. ಕನಸ್ಸಿನಲ್ಲಿ ನೀರು ಕಂಡರೆ ನಿಮಗೆ...

ಸಿಂಹ ರಾಶಿಯ ಗುಣಲಕ್ಷಣಗಳು ಹೀಗಿವೆ ನೋಡಿ..

ಸಿಂಹ ರಾಶಿಯವರ ಗುಣ ಲಕ್ಷಣ ಹೇಗಿರುತ್ತದೆ ಅನ್ನೋದನ್ನ ನೋಡೋಣ ಬನ್ನಿ.. ಆಕರ್ಷಕ ವ್ಯಕ್ತಿತ್ವವುಳ್ಳ ಇವರು ಸಹಾಯ ಮಾಡುವುದರಲ್ಲಿ ಎತ್ತಿದ ಕೈ. ಯಾರಿಗೂ ಮೋಸ ಮಾಡದ ಸ್ವಭಾವದವರಾದ ಇವರು, ಎಲ್ಲರನ್ನೂ ಒಳ್ಳೆಯವರಂತೆ ಕಾಣುತ್ತಾರೆ. ಎಲ್ಲರಿಂದ ಒಳ್ಳೆಯದನ್ನ ಬಯಸುತ್ತಾರೆ. https://youtu.be/8gdgnKLbSVI ರಾಶಿಯೇ ಹೇಳುವಂತೆ ಇವರು ನಾಯಕತ್ವವನ್ನೇ ಬಯಸುತ್ತಾರೆ. ಸಾಧನೆ ಮಾಡುವುದಾದರೆ ದೊಡ್ಡ ಮಟ್ಟದಲ್ಲೇ ಮಾಡಬೇಕೆಂದು ಬಯಸುತ್ತಾರೆ. ಸಹನೆ, ಶಿಸ್ತುಬದ್ಧ ಜೀವನ ಇವರದ್ದಾಗಿರುತ್ತದೆ. https://youtu.be/SkC0vul8o-c ಕುಟುಂಬದ ಬಗ್ಗೆ ಕಾಳಜಿ...

ಮಿಥುನ ರಾಶಿಯ ಗುಣಲಕ್ಷಣಗಳು ಹೀಗಿವೆ ನೋಡಿ..

ಇಂದು ನಾವು ಮಿಥುನ ರಾಶಿಯವರ ಗುಣ ಲಕ್ಷಣ ನೋಡೋಣ ಬನ್ನಿ.. ಧೈರ್ಯ ಸ್ವಭಾವ, ಸ್ನೇಹಪರ ಸ್ವಭಾವ ಅಂದ್ರೆ ಫ್ರೆಂಡ್ಲಿ ನೆಚರ್ ಇವರ ಗುಣವಾಗಿದೆ. ಮಾತಿನಿಂದಲೇ ಎಲ್ಲರ ಗಮನ ಸೆಳೆಯುವ ಇವರು ಮಾತಿನ ಮಲ್ಲರಾಗಿರ್ತಾರೆ. https://youtu.be/eEqtxPOFkis ಆದ್ರೆ ಬೇಡದ್ದನ್ನೆಲ್ಲ ಮಾತನಾಡುವ ಸ್ವಭಾವ ಇವರದ್ದಲ್ಲ. ವಾದ ವಿವಾದದಲ್ಲಿ ಆಸಕ್ತಿ ಹೊಂದಿದ ಇವರು, ಅಷ್ಟು ಬೇಗ ಸೋಲೋಪ್ಪಿಕೊಳ್ಳುವುದಿಲ್ಲ. https://youtu.be/SkC0vul8o-c ಇವರು ಸ್ನೇಹಕ್ಕೆ ಹೆಚ್ಚು ಬೆಲೆ ಕೊಟ್ಟರೂ,...

ಜುಲೈ 9, 2020ರ ರಾಶಿ ಭವಿಷ್ಯ

ಮೇಷ: ಆರ್ಥಿಕವಾಗಿ ಆಗಾಗ ತಾಪತ್ರಯಗಳು ಕಂಡು ಬರಲಿದೆ. ವೃತ್ತಿರಂಗದಲ್ಲಿ ಅಧಿಕಾರಿ ಜನರ ಆಗ್ರಹ ಭಿನ್ನಾಭಿಪ್ರಾಯಕ್ಕೆ ಕಾರಣವಾಗಲಿದೆ. ಪ್ರಯಾಣದಲ್ಲಿ ಕಷ್ಟನಷ್ಟಗಳು ತೋರಿ ಬರಲಿದೆ. ದಿನಾಂತ್ಯ ಕಿರು ಸಂಚಾರವಿದೆ. ವೃಷಭ: ಸದ್ಯ ದೈವಬಲ ಇರುವುದರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಅನುಕೂಲವಾಗಲಿದೆ.ಮಕ್ಕಳ ವಿಚಾರದಲ್ಲಿ ಮನಸ್ಸಿಗೆ ಅಸಮಾಧಾನ ಕಂಡುಬರುತ್ತದೆ. ವೃತ್ತಿರಂಗದಲ್ಲಿ ನಿಮ್ಮ ಕಾರ್ಯಸಾಧನೆಗೆ ಉತ್ತಮ ಫಲವು ಸಿಗಲಿದೆ. ಮಿಥುನ: ಅಪೇಕ್ಷಿತ...

ಹಸ್ತದಲ್ಲಿ ವಿಷ್ಣು ರೇಖೆ ಇದ್ದವರ ಜೀವನ ಹೇಗಿರತ್ತೆ ಗೊತ್ತಾ..?

ಕೈಯಲ್ಲಿರುವ ರೇಖೆ ನೋಡಿ ಮನುಷ್ಯನ ಇಡೀ ಭವಿಷ್ಯವನ್ನೇ ಹೇಳುವ ತಾಕತ್ತು ಜ್ಯೋತಿಷ್ಯಕ್ಕಿದೆ. ಹಸ್ತ ರೇಖೆಯಲ್ಲಿರುವ ಕೆಲ ಚಿಹ್ನೆಗಳು ಮನುಷ್ಯನ ಜೀವನ ಹೇಗಿರುತ್ತದೆ ಎಂದು ಹೇಳಬಲ್ಲವು. ಅವುಗಳಲ್ಲಿ ವೈ ಚಿಹ್ನೆ ಕೂಡ ಒಂದು. ಹಾಗಾದ್ರೆ ವೈ ಚಿಹ್ನೆ ಹೊಂದಿದವರ ಜೀವನ ಹೇಗಿರುತ್ತದೆ ಎಂದು ತಿಳಿಯೋಣ ಬನ್ನಿ. https://youtu.be/RLfFAwwdOfY ಹೆಣ್ಣು ಮಕ್ಕಳು ತಮ್ಮ ಎಡಗೈ ಮತ್ತು ಗಂಡು ಮಕ್ಕಳು ತಮ್ಮ...
- Advertisement -spot_img

Latest News

‘ಮೋದಿ ರಕ್ಷತಿ ರಕ್ಷಿತಃ’ ನಮೋಗೆ ಹೊಸ ಬಿರುದು ಕೊಟ್ಟ ಪುತ್ತಿಗೆ ಶ್ರೀಗಳು

ಲಕ್ಷ ಕಂಠ ಗೀತಾ ಪಾರಾಯಣಕ್ಕಾಗಿ ಶ್ರೀ ಕೃಷ್ಣ ಮಠಕ್ಕೆ ಮೊದಲ ಬಾರಿಗೆ ಅಧಿಕೃತ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪೂರ್ಣಕುಂಭ ಸ್ವಾಗತ, ಮಂಗಲವಾದ್ಯಗಳ...
- Advertisement -spot_img