Friday, October 18, 2024

Latest Posts

Uttar pradesh: ಅಮಾಯಕನ ಮೇಲೆ ಮೂತ್ರ ವಿಸರ್ಜನೆ ಮಾಡಿ ಹಣ ದೋಚಿದ್ದಾರೆ.

- Advertisement -

ಉತ್ತರಪ್ರದೇಶ: ಉತ್ತರ ಪ್ರದೇಶದ ಕಸಗಂಜ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಜುಲೈ 26 ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.ನಂತರ ಕೃತ್ಯಕ್ಕೆ ಒಳಗಾದ ವ್ಯಕ್ತಿ ದೂರನ್ನು ದಾಖಲಿಸಿದ್ದಾನೆ ದೂರಿನನ್ವಯ ಆರೋಪಿಗಳನ್ನು ಬಂದಿಸಿ ಎಫ್ ಐ ಆರ್ ದಾಖಲಿಸಲಾಗಿದೆ.

ಮಂಗಳಮುಖಿಯರ ಗುಂಪೊಂದು  ಒಬ್ಬ ಅಮಾಯಕನಿಗೆ ಮನಬಂದಂತೆ ಥಳಿಸಿ ನಂತರ ಮೂತ್ರವಿಸರ್ಜನೆ ಮಾಡಿ ಕುಡಿಸಿ ಆ ವ್ಯಕ್ತಿಯ ಹತ್ತಿರ ಇರುವ 10000 ಸಾವಿರ ಹಣವನ್ನು ದೋಚಿರುವ  ಅಮಾನವಿಯ ಕೃತ್ಯ ಬೆಳಕಿಗೆ ಬಂದಿದೆ.ಘಟನೆ ಬಗ್ಗೆ ವಿಡಿಯೋ ವೈರಲ್ ಆದ ಬಳಿಕ ಎಚ್ಚೆತ್ತುಕೊಂಡ ಪೋಲಿಸರು ಐದು ಜನ ಮಂಗಳಮುಖಿಯರನ್ನು ಬಂದಿಸಿ ಅವರ ವಿರುದ್ದ ಎಫ್ ಐ ಆರ್ ದಾಖಲಿಸಿದ್ದಾರೆ.

ಮಂಗಳಮುಖಿಯರಿಂದ ಕೃತ್ಯಕ್ಕೆ  ಒಳಗಾದ ವ್ಯಕ್ತಿಯ ಹೆಸರು ರಫಿಕ್ ಎಂದು ಇದ್ದು ಕೃತ್ಯಕ್ಕೆ ಒಳಗಾದ ನಂತರ ಠಾಣೆಗೆ ದೂರನ್ನು ದಾಖಲಿಸಿದ್ದಾನೆ ಪೋಲಿಸರು ದೂರಿನನ್ವಯ ಮಂಗಳಮುಖಿಯರನ್ನು ಬಂದಿಸಿದ್ದಾರೆ.

Layoff: ಸಲುಗೆಯಿಂದ ಮಾತನಾಡಿದ್ದಕ್ಕೆ ಕೆಲಸ ಕಳೆದುಕೊಂಡೆ

Glenn maxwell : ಆಸ್ಟ್ರೇಲಿಯಾದ ಕ್ರಿಕೆಟಿಗನ ಪತ್ನಿಗೆ ಭಾರತೀಯ ಸಂಪ್ರದಾಯದಂತೆ ಸೀಮಂತ…!

ಪತ್ನಿಯ ಹುಟ್ಟುಹಬ್ಬವನ್ನು ಮರೆತರೆ ಪತಿಗೆ ಸಿಗತ್ತೆ ಕಠಿಣ ಶಿಕ್ಷೆ- Abroad Rules part 2

- Advertisement -

Latest Posts

Don't Miss