- Advertisement -
ಭಾರತ ಮತ್ತು ಶ್ರಿಲಂಕಾ ನಡುವೆ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ರೋಚಕವಾಗಿ ಗೆದ್ದು ಸರಣಿ ಕೈವಶ ಪಡೆಸಿಕೊಂಡ ಭಾರತಕ್ಕೆ ವಿರಾಟ್ ಟ್ವಿಟ್ ಮೂಲಕ ಶುಭಾಶಯ ವ್ಯಕ್ತಪಡಿಸಿದ್ದಾರೆ,


ಪ್ರಸ್ತುತ ಆಗಷ್ಟ್ 4ರಿಂದ ಆರಂಭವಾಗಲಿರುವ ಇಂಗ್ಲೆಂಡ್ ಸರಣಿಯಲ್ಲಿರುವ ಭಾರತ ತಂಡದ ನಾಯಕ ವಿರಾಟ್ ಟ್ವಿಟ್ ಮೂಲಕ ಶುಭಾಶಯದ ಸಂದೇಶವನ್ನು ಕಳಿಸಿದ್ದಾರೆ. ವೆಲ್ ಡನ್ ಸೂರ್ಯ ಹಾಗೂ ದೀಪಕ್ ಚಾಹರ್ ಎಂದು ತನ್ನ ಖುಷಿಯನ್ನು ಟ್ವಿಟ್ ಮೂಲಕ ಹಂಚಿಕೊಂಡಿದ್ದಾರೆ. ದೀಪಕ್ ಚಾಹರ್ ಅವರ ಆಮೋಘ ಬ್ಯಾಟಿಂಗ್ ನಿಂದ 2ನೇ ಏಕದಿನ ಪಂದ್ಯವನ್ನು ಗೆದ್ದು ಸರಣಿಯನ್ನು 2-0 ಅಂತರದಲ್ಲಿ ಕೈವಶ ಪಡೆಸಿಕೊಂಡಿದೆ.
- Advertisement -

