Thursday, June 19, 2025

Latest Posts

ಮುಘಲರು ಹೇಗೆ ನಮ್ಮ ನಾಯಕರಾಗ್ತಾರೆ..?: ಯೋಗಿ ಆದಿತ್ಯನಾಥ್​

- Advertisement -

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​​ ಆಗ್ರಾದಲ್ಲಿ ನಿರ್ಮಾಣ ಹಂತದಲ್ಲಿರುವ ಮುಘಲ್​ ಮ್ಯುಸಿಯಂಗೆ ಶಿವಾಜಿ ಮಹಾರಾಜ್​ ಹೆಸರಿಟ್ಟಿದ್ದಾರೆ.

Karnataka TV Contact


ಈ ಸಂಬಂಧ ಸೋಮವಾರವೇ ವಿಮರ್ಶಾ ಸಭೆ ನಡೆಸಿದ್ದ ಯುಪಿ ಸಿಎಂ ಯೋಗಿ ಆದಿತ್ಯನಾಥ್​ ಮುಘಲರನ್ನ ನಮ್ಮ ನಾಯಕರು ಅಂತಾ ಒಪ್ಪಿಕೊಳ್ಳೋಕೆ ಸಾಧ್ಯವೇ ಇಲ್ಲ . ಹೀಗಾಗಿ ನಮ್ಮ ನಾಡಲ್ಲಿರುವ ಮ್ಯುಸಿಯಂಗೆ ಶಿವಾಜಿ ಮಹಾರಾಜ್​ ಹೆಸರಿಟ್ಟಿದ್ದಾರೆ.


ಇನ್ನು ಈ ಸಂಬಂಧ ಟ್ವೀಟ್​ ಕೂಡ ಮಾಡಿರೋ ಯೋಗಿ ಆದಿತ್ಯ ನಾಥ್​, ನಿರ್ಮಾಣ ಹಂತದಲ್ಲಿರೋ ವಸ್ತು ಸಂಗ್ರಹಾಲಯಕ್ಕೆ ಶಿವಾಜಿ ಮಹಾರಾಜ್​ ಎಂದು ಹೆಸರಿಡಲಾಗುವುದು. ಅಧೀನ ಮನಸ್ಥಿತಿಯ ಯಾವುದೇ ಚಿಹ್ನೆಗಳಿಗೆ ನಿಮ್ಮ ಹೊಸ ಉತ್ತರ ಪ್ರದೇಶದಲ್ಲಿ ಜಾಗವಿಲ್ಲ. ನಮ್ಮೆಲ್ಲರ ನಾಯಕ ಶಿವಾಜಿ ಮಹಾರಾಜ್​. ಜೈ ಹಿಂದ್​, ಜೈ ಭಾರತ್​ ಅಂತಾ ಟ್ವೀಟ್​ ಮಾಡಿದ್ದಾರೆ.
ಇನ್ನು ಮ್ಯುಸಿಯಂಗೆ ಹೆಸರು ಬದಲಾವಣೆ ಮಾಡ್ತಿದ್ದಂತೆ ಕೆಲ ಬಿಜೆಪಿ ನಾಯಕರು ತಾಜ್​ಮಹಲ್​​ ಗೂ ಹೆಸರು ಬದಲಾವಣೆ ಮಾಡುವಂತೆ ಆಗ್ರಹ ಮಾಡ್ತಿದ್ದಾರೆ. ತಾಜ್​ಮಹಲ್​ಗೆ ತೇಜೋಲಯ್​ ಅಥವಾ ತೇಜೋಮಹಲ್ (ಶಿವನ ಮಂದಿರ)​ ಎಂದು ಮರುನಾಮಕರಣ ಮಾಡಿ ಅಂತಾ ಒತ್ತಾಯಿಸುತ್ತಿದ್ದಾರೆ,

ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್
ಇವರು ನಿಮ್ಮ ಸಮಸ್ಯೆಗಳಾದ:-ಮದುವೆ ವಿಳಂಬ, ದಾಂಪತ್ಯ ಸಮಸ್ಯೆ, ಸ್ತ್ರೀ-ಪುರುಷ ಪ್ರೇಮ ವಿಚಾರ, ದಾಂಪತ್ಯ ಕಲಹ, ಡಿವೋರ್ಸ್ ಪ್ರಾಬ್ಲಮ್, ಕೋರ್ಟ್ ಕೇಸ್,ಮಾಟ-ಮಂತ್ರ ತಡೆ, ಇನ್ನೂ ಅನೇಕ ನಿಮ್ಮ ಜೀವನದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಸ್ತ್ರೋಕ್ತ 2 ದಿನಗಳಲ್ಲಿ ಪರಿಹಾರ ಮಾಡುತ್ತಾರೆ.
ಮೊಬೈಲ್ ನಂಬರ್:-9663502278
- Advertisement -

Latest Posts

Don't Miss