ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಆಗ್ರಾದಲ್ಲಿ ನಿರ್ಮಾಣ ಹಂತದಲ್ಲಿರುವ ಮುಘಲ್ ಮ್ಯುಸಿಯಂಗೆ ಶಿವಾಜಿ ಮಹಾರಾಜ್ ಹೆಸರಿಟ್ಟಿದ್ದಾರೆ.

ಈ ಸಂಬಂಧ ಸೋಮವಾರವೇ ವಿಮರ್ಶಾ ಸಭೆ ನಡೆಸಿದ್ದ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮುಘಲರನ್ನ ನಮ್ಮ ನಾಯಕರು ಅಂತಾ ಒಪ್ಪಿಕೊಳ್ಳೋಕೆ ಸಾಧ್ಯವೇ ಇಲ್ಲ . ಹೀಗಾಗಿ ನಮ್ಮ ನಾಡಲ್ಲಿರುವ ಮ್ಯುಸಿಯಂಗೆ ಶಿವಾಜಿ ಮಹಾರಾಜ್ ಹೆಸರಿಟ್ಟಿದ್ದಾರೆ.
ಇನ್ನು ಈ ಸಂಬಂಧ ಟ್ವೀಟ್ ಕೂಡ ಮಾಡಿರೋ ಯೋಗಿ ಆದಿತ್ಯ ನಾಥ್, ನಿರ್ಮಾಣ ಹಂತದಲ್ಲಿರೋ ವಸ್ತು ಸಂಗ್ರಹಾಲಯಕ್ಕೆ ಶಿವಾಜಿ ಮಹಾರಾಜ್ ಎಂದು ಹೆಸರಿಡಲಾಗುವುದು. ಅಧೀನ ಮನಸ್ಥಿತಿಯ ಯಾವುದೇ ಚಿಹ್ನೆಗಳಿಗೆ ನಿಮ್ಮ ಹೊಸ ಉತ್ತರ ಪ್ರದೇಶದಲ್ಲಿ ಜಾಗವಿಲ್ಲ. ನಮ್ಮೆಲ್ಲರ ನಾಯಕ ಶಿವಾಜಿ ಮಹಾರಾಜ್. ಜೈ ಹಿಂದ್, ಜೈ ಭಾರತ್ ಅಂತಾ ಟ್ವೀಟ್ ಮಾಡಿದ್ದಾರೆ.
ಇನ್ನು ಮ್ಯುಸಿಯಂಗೆ ಹೆಸರು ಬದಲಾವಣೆ ಮಾಡ್ತಿದ್ದಂತೆ ಕೆಲ ಬಿಜೆಪಿ ನಾಯಕರು ತಾಜ್ಮಹಲ್ ಗೂ ಹೆಸರು ಬದಲಾವಣೆ ಮಾಡುವಂತೆ ಆಗ್ರಹ ಮಾಡ್ತಿದ್ದಾರೆ. ತಾಜ್ಮಹಲ್ಗೆ ತೇಜೋಲಯ್ ಅಥವಾ ತೇಜೋಮಹಲ್ (ಶಿವನ ಮಂದಿರ) ಎಂದು ಮರುನಾಮಕರಣ ಮಾಡಿ ಅಂತಾ ಒತ್ತಾಯಿಸುತ್ತಿದ್ದಾರೆ,

ಇವರು ನಿಮ್ಮ ಸಮಸ್ಯೆಗಳಾದ:-ಮದುವೆ ವಿಳಂಬ, ದಾಂಪತ್ಯ ಸಮಸ್ಯೆ, ಸ್ತ್ರೀ-ಪುರುಷ ಪ್ರೇಮ ವಿಚಾರ, ದಾಂಪತ್ಯ ಕಲಹ, ಡಿವೋರ್ಸ್ ಪ್ರಾಬ್ಲಮ್, ಕೋರ್ಟ್ ಕೇಸ್,ಮಾಟ-ಮಂತ್ರ ತಡೆ, ಇನ್ನೂ ಅನೇಕ ನಿಮ್ಮ ಜೀವನದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಸ್ತ್ರೋಕ್ತ 2 ದಿನಗಳಲ್ಲಿ ಪರಿಹಾರ ಮಾಡುತ್ತಾರೆ.
ಮೊಬೈಲ್ ನಂಬರ್:-9663502278