Tuesday, June 17, 2025

Latest Posts

Dharwad News: ಧಾರವಾಡದ ಹಿರಿಯ ನಾಗರಿಕರಿಂದ ಧರಣಿ ಸತ್ಯಾಗ್ರಹ

- Advertisement -

Dharwad News: ಹಿರಿಯ ನಾಗರಿಕರ ದೌರ್ಜನ್ಯ ತಡೆ ದಿನಾಚರಣೆ ಹಿನ್ನೆಲೆಯಿಂದ ಧಾರವಾಡದಲ್ಲಿ ಹಿರಿಯ ನಾಗರಿಕರಿಂದ ಧರಣಿ ಸತ್ಯಾಗ್ರಹವನ್ನ ಆರಂಭ ಮಾಡಿದ್ದಾರೆ, ಧಾರವಾಡದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಮಾಡುತ್ತಿದ್ದಾರೆ ಧರಣಿ ಮೂಲಕ ದೌರ್ಜನ್ಯ ತಡೆ ದಿನ ಆಚರಣೆ ಮಾಡಿದರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಧರಣಿ ಮಾಡಿದರು.

ಹಿರಿಯ ನಾಗರಿಕರ ಕಾನೂನು 2007ರ ಕಡ್ಡಾಯ ಅನುಷ್ಠಾನ ಆಗಬೇಕು ಹಿರಿಯ ನಾಗರಿಕರ ಸಮಸ್ಯೆಗಳಿಗೆ ಅಧಿಕಾರಿಗಳು ಶೀಘ್ರ ಸ್ಪಂದಿಸಬೇಕು ರಾಷ್ಟ್ರೀಯ ಹಿರಿಯ ನಾಗರಿಕರ ಜೀವನ ಗೌರವ ಅಭಿಯಾನ ಆರಂಭಿಸಬೇಕು. ಈ ಅಭಿಯಾನದ ಮೂಲಕ ಹಿರಿಯ ನಾಗರಿಕರಿಗೆ ಸ್ಪಂದಿಸುವ ಕಾರ್ಯವಾಗಬೇಕೆಂದು ಆಗ್ರಹಿಸಿ ಸಿ ಎಂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿಕ್ಕೊಂಡಿದ್ದಾರೆ..

- Advertisement -

Latest Posts

Don't Miss