Friday, June 20, 2025

Latest Posts

ಹ್ಯಾಂಡ್​ಶೇಕ್​ಗೆ ಮುಂದಾದ ರಷ್ಯಾ ಅಧಿಕಾರಿಗೆ ರಾಜನಾಥ್​ ಸಿಂಗ್​ ಹೇಳಿದ್ದೇನು..?

- Advertisement -

ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಸದ್ಯ ಮೂರು ದಿನಗಳ ರಷ್ಯಾ ಪ್ರವಾಸದಲ್ಲಿ ಇದ್ದಾರೆ. ಶಾಂಘೈ ಕೋಆಪರೇಷನ್​ ಆರ್ಗನೈಸೇಷನ್​ ಸಭೆಯಲ್ಲಿ ಭಾಗಿಯಲಿರುವ ರಾಜನಾಥ್​, ಬಳಿಕ ರಷ್ಯಾ ರಕ್ಷಣಾ ಸಚಿವರ ಜೊತೆ ದ್ವಿಪಕ್ಷೀಯ ಮಾತುಕತೆಯನ್ನೂ ನಡೆಸಲಿದ್ದಾರೆ. ಇದೆಲ್ಲದರ ನಡುವೆ ರಷ್ಯಾ ಅಧಿಕಾರಿ ಜೊತೆಗಿನ ರಾಜನಾಥ್​ ಸಿಂಗ್​ ಸಂವಹನದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

Karnataka TV Contact


ಏರ್​ಪೋರ್ಟ್​ಗೆ ಬಂದಿಳಿದ ರಾಜನಾಥ್​ ಸಿಂಗ್​ರನ್ನ ರಷ್ಯಾ ಸೇನಾಧಿಕಾರಿಗಳು ಸ್ವಾಗತಿಸಿದ್ದಾರೆ. ರಷ್ಯಾ ಮೇಜರ್​ ಜನರಲ್​ ಬುಕ್ತೀವ್​ ಯುವಿ ನಿಕೋವೆಲಿಚ್​ ತಮ್ಮ ಸೇನೆಯ ಇತರೆ ಅಧಿಕಾರಿಗಳನ್ನ ರಾಜನಾಥ್​ ಸಿಂಗ್​ಗೆ ಪರಿಚಯ ಮಾಡಿಸಿಕೊಟ್ಟಿದ್ದಾರೆ. ಇದೇ ವೇಳೆ ರಾಜನಾಥ್​ ಸಿಂಗ್​ ಜೊತೆ ಅಧಿಕಾರಿ ಹಸ್ತಲಾಘವಕ್ಕೆ ಮುಂದಾಗ್ತಾ ಇದ್ದಂತೆ ಅದನ್ನ ನಿರಾಕರಿಸಿದ ರಕ್ಷಣಾ ಸಚಿವ ಭಾರತೀಯ ಶೈಲಿಯಲ್ಲಿ ನಮಸ್ಕಾರ ಎಂದಿದ್ದಾರೆ. ಈ ವಿಡಿಯೋ ಇದೀಗ ವೈರಲ್​ ಆಗಿದೆ.


ಭಾರತ – ಚೀನಾ ಗಡಿ ವಿವಾದ ನಡೀತಾ ಇರೋ ವೇಳೆಯೇ ರಷ್ಯಾ ಜೊತೆಗಿನ ರಾಜನಾಥ್​ ಸಿಂಗ್ ಭೇಟಿ ಭಾರತದ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ.


ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು 
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ  ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.
- Advertisement -

Latest Posts

Don't Miss