Saturday, November 15, 2025

Latest Posts

ಮುಂದಿನ ವರ್ಷದಿಂದ ಚಂದ್ರಯಾನ 3 ಉಡಾವಣೆ

- Advertisement -

ಮಹತ್ವಾಕಾಂಕ್ಷೆಯ ಚಂದ್ರಯಾನ 3 ಮುಂದಿನ ವರ್ಷ ಉಡಾವಣೆಗೊಳ್ಳಲಿದೆ ಅಂತಾ ಕೇಂದ್ರ ಸಚಿವ ಜಿತೇಂದ್ರ ಸಿಂಗ್​ ಮಾಹಿತಿ ನೀಡಿದ್ರು.

Karnataka TV Contact


ಈ ವರ್ಷ ಕರೊನಾ ಸೋಂಕು ಮಿತಿಮೀರಿರೋದ್ರಿಂದ ಚಂದ್ರಯಾನ 3 ಉಡಾವಣೆ ಮುಂದಿನ ವರ್ಷದಲ್ಲಿ ಆರಂಭವಾಗಲಿದೆ. 2021ರ ಆರಂಭದಲ್ಲೇ ನಭದತ್ತ ಚಂದ್ರಯಾನ 3 ಜಿಗಿಯಲಿದೆ ಅಂತಾ ಹೇಳಿದ್ರು.2019ರ ಜುಲೈ 22ರಂದು ಉಡಾವಣೆಗೊಂಡಿದ್ದ ಚಂದ್ರಯಾನ 2 ಸೆಪ್ಟೆಂಬರ್​ 7ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್​ ಆಗಲು ವಿಫಲವಾಗಿತ್ತು. ಆದರೆ ಇಂದಿಗೂ ಅದರ ಆರ್ಬಿಟರ್​ ತನ್ನ ಕಾರ್ಯನಿರ್ವಹಿಸ್ತಾ ಇದ್ದು ಪ್ರಮುಖ ಮಾಹಿತಿಯನ್ನ ಭೂಮಿಗೆ ಕಳಿಸುತ್ತಿದೆ,

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.
- Advertisement -

Latest Posts

Don't Miss