- Advertisement -
ಬೆಂಗಳೂರು : ಶಿವಕುಮಾರ್ ನೇತೃತ್ವದ ಕರ್ನಾಟಕ ಟಿವಿ ಡಿಜಿಟಲ್ ಮೀಡಿಯಾ ಯುವ ಪತ್ರಕರ್ತರಿಗೆ ಹೊಸ ಭರವಸೆ ಮೂಡಿಸಿದೆ. ಜೊತೆಗೆ ಡಿಜಿಟಲ್ ಮಾಧ್ಯಮ ವಿಭಾಗದಲ್ಲಿ ಇತಿಹಾಸ ಸೃಷ್ಟಿಸಲಿದೆ ಅಂತ ತಿಳಿಸಿದ್ರು. ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾದ ಹಿರಿಯ ಪತ್ರಕರ್ತ ಬೆಳಗೂರು ಸಮೀವುಲ್ಲಾ ಶಿವಕುಮಾರ್ ನೇತೃತ್ವದ ಪತ್ರಕರ್ತರ ತಂಡದ ಕಾರ್ಯವನ್ನ ಶ್ಕಾಘಿಸಿದ್ರು.
- Advertisement -