Wednesday, April 16, 2025

Latest Posts

ನೂತನ ಸಿಎಂ ಒಬ್ಬರೆ ಹೋಗಿ ಪ್ರತಿಜ್ಞೆ ಸ್ವಿಕಾರ

- Advertisement -

www.karnatakatv.net : ಬೆಂಗಳೂರು : ಕರ್ನಾಟಕದ 23 ನೇ ಸಿಎಂ ಆಗಿ ಬಸವರಾಜ್ ಬೊಮ್ಮಾಯಿ ಅವರು ಪ್ರಮಾಣ ವಚನ ಸ್ವಿಕಾರದ ಮುಂಚೆ ಅವರು ಆಂಜನೇಯ ದೇವಸ್ಥಾನಕ್ಕೆ ತೆರಳಿ ಆಶಿರ್ವಾದ ತೆಗೆದು ಕೊಂಡು ನಂತರ ರಾಜಭವನಕ್ಕೆ ಹೋಗಿ  ಪ್ರತಿಜ್ಞೆಯನ್ನು ಸ್ವಿಕರಿಸುವುದಾಗಿ ಹೇಳಿದರು, ಹಾಗೇ ಆದಷ್ಟು ಬೇಗ ಸಚಿವ ಸಂಪುಟವನ್ನು ರಚಿಸುವುದಾಗಿ ಹಾಗೇ ತಾವು ಒಬ್ಬರೆ ಹೋಗಿ ಪ್ರಮಾಣವಚನವನ್ನು ಸ್ವಿಕರಿಸುವುದಾಗಿಯೂ ತಿಳಿಸಿದರು.  ಧರ್ಮೆಂದ್ರ ಪ್ರದಾನ ಹಾಗೂ ಕಿಷನ್ ರೆಡ್ಡಿ ಅವರ ಜೋತೆ ಚರ್ಚೆಯನ್ನು ನಡೆಸುತ್ತೆವೆ ಎಂದು ತಿಳಿಸಿದರು.  

- Advertisement -

Latest Posts

Don't Miss